ಈ ಕೃತಿಗೆ ಮುನ್ನುಡಿ ಬರೆದ
ಆತ್ಮೀಯರಾದ ಲಂಕೇಶ್ ಅವರಿಗೆ,
ಈ ಕವನಗಳನ್ನು ಆಯ್ದ ನನ್ನ ಮಿತ್ರ
ಬೈರಮಂಗಲ ರಾಮೇ ಗೌಡ ಅವರಿಗೆ,
ಇಲ್ಲಿಯ ಕವನಗಳನ್ನು ಆಗಾಗ
ಪ್ರಕಟಿಸಿದ ಪತ್ರಿಕೆಗಳ ಸಂಪಾದಕರಿಗೆ,
ಪ್ರಕಾಶಪಡಿಸುತ್ತಿರುವ ಅಕ್ಷರ ಪ್ರಕಾಶನದ
ಆತ್ಮೀಯರಾದ ಸುಬ್ಬಣ್ಣನವರಿಗೆ,
ಸುಂದರವಾಗಿ ಮುದ್ರಿಸಿದ ಬಾಕಿನ ಅವರಿಗೆ
ವಂದನೆಗಳು.
– ಚಂದ್ರಶೇಖರ ಕಂಬಾರ
Leave A Comment