೧೯೬೧ -೬೨ ರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ವಿದೇಶಕ್ಕೆ ಪ್ರಯಾಣ ಕೈಕೊಳ್ಳುವ ನಿಮಿತ್ತ ಆಹ್ವಾನ ಪತ್ರವು ಡಾ. ಗದ್ದಗಿಮಠ ಅವರಿಗೆ ಬಂದಿತ್ತು. ಆ ವೇಳೆಗೆ ವಿಧಿ ಅವರನ್ನು ಪರದೇಶಕ್ಕೆ ಹೋಗಲು ಅವಕಾಶ ಕೊಡದೇ ತನ್ನ ವಶಪಡಿಸಿಕೊಂಡುಬಿಟ್ಟಿತು
ಆಹ್ವಾನ:
By kanaja|2011-09-30T15:22:42+05:30September 23, 2011|ಕನ್ನಡ, ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯ, ವ್ಯಕ್ತಿ ಪರಿಚಯ|0 Comments
Leave A Comment