(ಅ) ಮಾಹಿತಿ ನೀಡಿದವರು:
೧. ತಿರುಮಲೇಶ್ವರ ಭಟ್ ಕುಕ್ಕೆಬೆಟ್ಟು; ನೀರ್ಕಜೆ ಅಂಚೆ, ಸತ್ಯಸಾಯಿ ವಿಹಾರ ದಾರಿ; ಬಂಟ್ವಾಳ ತಾಲೂಕು (ದ.ಕ)
೨. ಲಕ್ಷ್ಮಿ ಅಮ್ಮ; ಆಶ್ರಯ :ಜಿ.ಕೆ. ಭಟ್, ಮಂಜುನಾಥ ದೇವಾಲಯದ ಬಳಿ; ಕದ್ರಿ; ಮಂಗಳೂರು (ದ.ಕ).
೩. ವಿಜಯನಾಥ (ಅವಘಡ); ಅರ್ಚಕರು, ಶ್ರೀ ಯೋಗೀಶ್ವರ ಮಠ, ವಿಟ್ಲ (ದ.ಕ)
೪. ವಿಶ್ವನಾಥ; ವ್ಯವಸ್ಥಾಪಕರು, ಶ್ರೀ ಯೋಗೀಶ್ವರ ಮಠ, ವಿಟ್ಲ. (ದ.ಕ.)
೫. ಹೊಸಮನೆ ವಿ.ಬಿ. : ಕದ್ರಿ ದೇವಸ್ಥಾನ ರಸ್ತೆ, ಮಲ್ಲಿಕಟ್ಟೆ, ಮಂಗಳೂರು (ದ.ಕ.)
(ಆ) ಆಧಾರ ಗ್ರಂಥಗಳು:
(i) ಕನ್ನಡ
೧. ಅನಂತರಾಮು. ಕೆ; ದಕ್ಷಿಣದ ಸಿರಿನಾಡು; ಅನಂತ ಪ್ರಕಾಶನ, ಮೈಸೂರು; ೧೯೯೭.
೨. ಕೃಷ್ಣಭಟ್ಟ ಹೆರಂಜೆ ಮತ್ತು ಮುರಳೀಧರ ಉಪಾಧ್ಯ ಹಿರಿಯಡಕ (ಸಂ); ಗೋವಿಂದ ಪೈ ಸಂಶೋಧನ ಸಂಪುಟ; ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ; ೧೯೯೫.
೩. ಕೃಷ್ಣಮೂರ್ತಿ ಮು.ಸು.; ಸಿದ್ಧ ಸಾಹಿತ್ಯ : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು; ೧೯೮೨.
೪. ವಸಂತಕುಮಾರ ತಾಳ್ತಜೆ; ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ; ಕನ್ನಡ ವಿಭಾಗ, ಮುಂಬಯಿ, ವಿಶ್ವವಿದ್ಯಾಲಯ, ಮುಂಬಯಿ; ೧೯೮೮.
(ii) ಆಂಗ್ಲ ಕೃತಿಗಳು
1. Raghupathi Kemtur: Glossary of Placename Elements in Tulu and Kannada; Janavadi Prakashana, Gundmi : 1989.
2. Ramesh K.V., History of South Kanara; Dharawad; 1970.
(iii) ಪತ್ರಿಕೆಗಳು:
೧. “ಜನವಾಹಿನಿ” (ಕದ್ರಿ ದೇವಸ್ಥಾನ ಉತ್ಸವ ವಿಶೇಷ ಪುರವಣಿ); ಮಂಗಳೂರು; ೧೩.೧.೧೯೯೯.
Leave A Comment