ಒಂದು ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು, ವ್ಯಕ್ತಿಕೇಂದ್ರಿತ ಅಧ್ಯಯನಗಳು
ಒಂದು ಅಧ್ಯಯನಗಳು
೧ | ರನ್ನನ ಮೇಲೆ ಪಂಪನ ಪ್ರಭಾವ – ಒಂದು ಅಧ್ಯಯನ | ಕೆ.ಎಸ್. ನಳಿನಿ | ಕೆ. ಗೋಕುಲನಾಥ್ | ೨೦೦೨ | ಬೆಂವಿವಿ |
೨ | ಕುಮಾರವ್ಯಾಸ ಭರತದಲ್ಲಿ ಭಗವದ್ಗೀತೆ – ಒಂದು ಅಧ್ಯಯನ | ಎನ್. ಸುನಂದ | ಕೆ. ಗೋಕುಲನಾಥ್ | ೨೦೦೩ | ಬೆಂವಿವಿ |
೩ | ಸರ್ವಭೂಷಣ ಶಿವಯೋಗಿಗಳು – ಒಂದು ಅಧ್ಯಯನ | ಶಾಂಭವಿ | ಎಸ್. ವಿದ್ಯಾಶಂಕರ್ | ೨೦೦೩ | ಬೆಂವಿವಿ |
೪ | ಅನುಭವ ಮಂಟಪ – ಒಂದು ಅಧ್ಯಯನ | ಬಸವರಾಜ ಬಲ್ಲೂರು | ಎಂ.ಬಿ. ಹೊರಕೇರಿ | ೨೦೦೩ | ಗುವಿವಿ |
೫ | ಸ್ವರವಚನ ಸಾಹಿತ್ಯ – ಒಂದು ಅಧ್ಯಯನ * | ಈಶ್ವರಯ್ಯ ಸ್ವಾಮಿ ಮಠ | ವಿ.ಜಿ. ಪೂಜಾರ್ | ೨೦೦೩ | ಗುವಿವಿ |
೬ | ತೋಂಟದ ಸಿದ್ಧಲಿಂಗ ಯತಿಗಳ ಸಾಂಗತ್ಯ ಕೃತಿಗಳು – ಒಂದು ಅಧ್ಯಯನ* | ಚಂದ್ರಶೇಖರ | ಸಿ. ನಾಗಭೂಷಣ | ೨೦೦೩ | ಗುವಿವಿ |
೭ | ತೆಲುಗು ಜೊಮ್ಮಯ್ಯ ಒಂದು ಅಧ್ಯಯನ* | ವಿಠೋಬಾ ಡೋಣ್ಣೇಗೌಡ | ಎಸ್.ಎಂ. ಹಿರೇಮಠ | ೨೦೦೩ | ಗುವಿವಿ |
೮ | ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು – ಒಂದು ಅಧ್ಯಯನ * | ಶ್ರೀಕಾಂತ ಸುರ್ವೆ | ವಿ.ಜಿ. ಪೂಜಾರ್ | ೨೦೦೪ | ಗುವಿವಿ |
೯ | ಹರಿಹರಕೃತ ಕನ್ನಡ ನಾಡಿನ ಶಿವಶರಣೆಯರ ರಗಳೆಗಳು – ಒಂದು ಅಧ್ಯಯನ* | ಅನ್ನಪೂರ್ಣ ಎಸ್. ಗಂಗಾಣಿ | ಜಯಶ್ರೀ ದಂಡೆ | ೨೦೦೪ | ಗುವಿವಿ |
೧೦ | ವೀರಶೈವ ದಾರ್ಶನಿಕ ಸಿದ್ಧಾಂತ – ಒಂದು ಅಧ್ಯಯನ* | ಸಂಗೀತ ಎಸ್. ಪುರಾಣಿಕ | ಎಸ್.ಎಂ. ಹಿರೇಮಠ | ೨೦೦೪ | ಗುವಿವಿ |
೧೧ | ಫಟ್ಟಿವಾಳಯ್ಯ – ಒಂದು ಅಧ್ಯಯನ * | ಮೀನಾಕುಮಾರಿ ಪಾಟೀಲ | ನಾಗಾಬಾಯಿ ಬುಳ್ಳಾ | ೨೦೦೫ | ಗುವಿವಿ |
೧೨ | ಮೋಹನದಾಸರು – ಒಂದು ಅಧ್ಯಯನ * | ಮಧುಮತಿ | ಸಿ. ನಾಗಭೂಷಣ | ೨೦೦೨ | ಗುವಿವಿ |
೧೩ | ಸುಳಾದಿಗಳು – ಒಂದು ಅಧ್ಯಯನ | ಶೀಲಾಕುಮಾರಿ ದಾಸ | ಶಕುಂತಲಾ ದುರ್ಗಿ | ೨೦೦೪ | ಗುವಿವಿ |
೧೪ | ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ – ಒಂದು ಅಧ್ಯಯನ | ಜಿ. ನಾರಾಯಣಸ್ವಾಮಿ | ಕೆ. ವಿ. ಚಂದ್ರಣ್ಣಗೌಡ | ೨೦೦೩ | ಬೆಂವಿವಿ |
೧೫ | ಕನ್ನಡ ಜೈನಪುರಾಣಗಳು – ಸಮಗ್ರ ಅಧ್ಯಯನ | ಶಿವಾನಂದ | ಶಾಂತಿನಾಥ ದಿಬ್ಬದ | ೨೦೦೩ | ಗುವಿವಿ |
೧೬ | ಕನ್ನಡ ಭಾರತಗಳಲ್ಲಿ ಭೀಮ ಮತ್ತು ದುರ್ಯೋಧನ ಒಂದು ಅಧ್ಯಯನ | ಸಿ.ಟಿ. ಜಯಣ್ಣ | ಶ್ರೀ ಕೃಷ್ಣಭಟ್ ಅರ್ತಿಕಜೆ | ೨೦೦೨ | ಮದ್ರಾಸ್ |
೧೭ | ಕನ್ನಡ ಗ್ರಂಥ ಸಂಪಾದನೆ – ಒಂದು ಅಧ್ಯಯನ | ಬಿ.ಟಿ. ರಂಗಸ್ವಾಮಿ | ಎಂ.ಪಿ. ಮಂಜಪ್ಪಶೆಟ್ಟಿ | ೨೦೦೪ | ಮೈವಿವಿ |
೧೮ | ಕನ್ನಡದಲ್ಲಿ ರವೀಂದ್ರ ಸಾಹಿತ್ಯ – ಒಂದು ಅಧ್ಯಯನ | ಎಸ್.ಕೆ. ರಮೇಶ್ | ಎಸ್.ಲಕ್ಷ್ಮೀನಾರಾಯಣ ಅರೋರ | ೨೦೦೫ | ಮೈವಿವಿ |
೧೯ | ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು ಒಂದು ಅಧ್ಯಯನ | ಜಿ.ಕೆ.ರಮೇಶ್ | ಶ್ರೀಕಂಠ ಕೂಡಿಗೆ | ೨೦೦೧ | ಕು.ವಿ.ವಿ. |
೨೦ | ಕನ್ನಡ ನಾಟಕಗಳಲ್ಲಿ ಪುರಾಣಪ್ರಜ್ಞೆ ಒಂದು ಅಧ್ಯಯನ | ಎ.ಎಲ್.ಜಾನಕಮ್ಮ | ಶ್ರೀರಾiಭಟ್ಟ | ೨೦೦೨ | ಬೆಂ.ವಿ.ವಿ. |
೨೧ | ಕುವೆಂಪುರವರ ಸಾಹಿತ್ಯದಲ್ಲಿ ಸನಾತನತೆಯ ವಿದಾಯ ಮತ್ತು ಆಧುನಿಕತೆಯ ಆಗಮನದ ಬಿಂಬಗಳು – ಒಂದು ಅಧ್ಯಯನ | ಬಿ.ಆರ್. ರಂಗನಾಥ್ | ಕೆ. ಕೇಶವಶರ್ಮ | ೨೦೦೨ | ಕುವಿವಿ |
೨೨ | ಬೇಂದ್ರೆಯವರ ನಾಟಕಗಳು – ಒಂದು ಅಧ್ಯಯನ | ವನಜಾಕ್ಷಿ ಆರ್. ಹಳ್ಳಿ | ದಿವಸ್ಪತಿ ಹೆಗಡೆ | ೨೦೦೪ | ಬೆಂವಿವಿ |
೨೩ | ಶಿವರಾಮ ಕಾರಂತರ ಕಾದಂಬರಿಗಳಲ್ಲಿ ರಾಜಕೀಯ ಪ್ರಜ್ಞೆ – ಒಂದು ಅಧ್ಯಯನ | ಮುನಿಯಪ್ಪ | ಶಾಂತಲಕ್ಷ್ಮಿ | ೨೦೦೪ | ಬೆಂವಿವಿ |
೨೪ | ವಿ.ಎಂ. ಇನಾಂದಾರರ ಕಾದಂಬರಿಗಳು – ಒಂದು ಅಧ್ಯಯನ | ಎಚ್. ಎನ್. ಸೀತಾ | ಎಸ್.ಲಕ್ಷ್ಮೀನಾರಾಯಣ ಅರೋರ | ೨೦೦೧ | ಮೈವಿವಿ |
೨೫ | ದೇ.ಜ.ಗೌ ಅವರು ಬರೆದ ಜೀವನ ಚರಿತ್ರೆಗಳು – ಒಂದು ಅಧ್ಯಯನ | ಎಂ. ಮಾದಯ್ಯ | ಎಂ.ಎಸ್. ಶೇಖರ್ | ೨೦೦೨ | ಮೈವಿವಿ |
೨೬ | ಬೀಚಿಯವರ ಬದುಕು ಬರಹ – ಒಂದು ಅಧ್ಯಯನ | ಎಸ್.ಎಚ್. ಭುವನೇಶ್ವರ | ಎಡ್ವಡರ್ಡ್ ನೊರೋನ | ೨೦೦೩ | ಮೈವಿವಿ |
೨೭ | ಚದುರಂಗರ ಸಾಹಿತ್ಯದಲ್ಲಿ ಗ್ರಾಮ ಸಮಾಜ – ಒಂದು ಅಧ್ಯಯನ | ಎಚ್. ಎಂ. ಸ್ವಾಮಿಗೌಡ | ಡಿ.ಕೆ. ರಾಜೇಂದ್ರ | ೨೦೦೪ | ಮೈವಿವಿ |
೨೮ | ಸಿದ್ಧಲಿಂಗಯ್ಯನವರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ | ಡಿ.ಸೋಮಶೇಖರ | ಎಂ.ಎಸ.ಶೇಖರ | ೨೦೦೫ | ಮೈವಿವಿ |
೨೯ | ಕೆ.ಎಸ್.ನಿಸಾರ್ ಅಹ್ಮದ್ ಸಮಗ್ರ ಸಾಹಿತ್ಯ ಒಂದು ಅಧ್ಯಯನ | ಕೆ.ಪಿ.ಮಂಜುಳಾ ರೆಡ್ಡಿ | ಎಸ್.ವಿದ್ಯಾಶಂಕರ್ | ೨೦೦೨ | ಬೆಂ.ವಿ.ವಿ. |
೩೦ | ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ | ಕೆ.ಎನ್.ಗಿರಿಜಾಂಬ | ಪ್ರಮೀಳಾ ಮಾಧವ್ | ೨೦೦೩ | ಬೆಂ.ವಿ.ವಿ. |
೩೧ | ಪು.ತಿ.ನ ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಲಾರೂಪ ಒಂದು ಅಧ್ಯಯನ | ಎಂ.ಜಿ.ಭಾರತಿ | ಎಸ್.ವಿದ್ಯಾಶಂಕರ್ | ೨೦೦೩ | ಬೆಂ.ವಿ.ವಿ. |
೩೨ | ಯಶವಂತ ಚಿತ್ತಾಲರ ಕಥೆ ಕಾದಂಬರಿಗಳು ಒಂದು ಅಧ್ಯಯನ | ಕಂಪಲಪ್ಪ | ಜಿ.ಆರ್.ತಿಪ್ಪೇಸ್ವಾಮಿ | ೨೦೦೫ | ಬೆಂ.ವಿ.ವಿ. |
೩೩ | ಕರಿಭೀಮಣ್ಣನವರ ಸಿಡಗಿನ ಮಳೆ ಚಂದ್ರಯ್ಯ ಒಂದು ಅಧ್ಯಯನ * | ಲಕ್ಷ್ಮಣ | ಮೃತ್ಯುಂಜಯ ಹೊರಕೇರಿ | ೨೦೦೧ | ಗು.ವಿ.ವಿ. |
೩೪ | ಸತ್ಯಾನಂದ ಪಾತ್ರೋಟರ ಕಾವ್ಯ ಒಂದು ಅಧ್ಯಯನ * | ಗೌರಮ್ಮ ಗೋಪಶೆಟ್ಟಿ | ಎಚ್.ಟಿ.ಪೋತೆ | ೨೦೦೧ | ಗು.ವಿ.ವಿ. |
೩೫ | ಕೆಂಭಾವಿ ಬೋಗಣ್ಣ ಒಂದು ಅಧ್ಯಯನ | ಧರ್ಮಣ್ಣ | ಸಿ.ನಾಗಭೂಷಣ | ೨೦೦೧ | ಗು.ವಿ.ವಿ. |
೩೬ | ಡಾ.ಸೋಮಶೇಖರ ಇಮ್ರಾಪುರ ಅವರ ಕಾವ್ಯ ಒಂದು ಅಧ್ಯಯನ * | ಕೆ.ಸುಮಂಗಲ | ಎಚ್.ಟಿ.ಪೋತೆ | ೨೦೦೨ | ಗು.ವಿ.ವಿ. |
೩೭ | ಮಹಾಗಾಂವ ಮೀರಸಾಬ ಒಂದು ಅಧ್ಯಯನ * | ಸವರ್ಣಸಿದ್ದರಾಮ ಪೋ.ಪಾಟೀಲ | ಎಂ.ಎಸ್.ಹಿರೇಮಠ | ೨೦೦೩ | ಗು.ವಿ.ವಿ. |
೩೮ | ಚಂಪಾ ಅವರ ನಾಟಕಗಳು ಒಂದು ಅಧ್ಯಯನ * | ಸುನೀಲಕುಮಾರಜಿ ಚಾಂದೆ | ವೀರಣ್ಣ ದಂಡೆ | ೨೦೦೩ | ಗು.ವಿ.ವಿ. |
೩೯ | ಕೂಡ್ಲಿಗಿ ಕಂಠೆಪ್ಪ ಅವರ ಒಂದು ಅಧ್ಯಯನ * | ಸಾವಿತ್ರೀಬಾಯಿ ಡಿ.ಮಟ್ಟಿ | ಎಂ.ಎಸ್.ಪಾಟೀಲ | ೨೦೦೩ | ಗು.ವಿ.ವಿ. |
೪೦ | ಕೋ.ಚೆ.ಅವರ ಬೇಡಿ ಕಳಚಿತು ದೇಶ ಒಡೆಯಿತು ಒಂದು ಅಧ್ಯಯನ * | ಉಮಾಶಂಕರ | ಶಾಂತಿನಾಥ ದಿಬ್ಬದ | ೨೦೦೩ | ಗು.ವಿ.ವಿ. |
೪೧ | ಕುಂ.ವೀ. ಅವರ ಶಾಮಣ್ಣ ಕಾದಂಬರಿ ಒಂದು ಅಧ್ಯಯನ* | ಅಶೋಕ ಬಾಬರೆ | ವಿ.ಜಿ.ಪೂಜಾರ | ೨೦೦೩ | ಗು.ವಿ.ವಿ. |
೪೨ | ದಲಿತ ಕವಿ ಸಿದ್ಧಲಿಂಗಯ್ಯನವರ ಊರು ಕೇರಿ ಒಂದು ಅಧ್ಯಯನ* | ವೆಂಕಟೇಶ | ಮಲ್ಲಿಕಾ ಘಂಟಿ | ೨೦೦೩ | ಗು.ವಿ.ವಿ. |
೪೩ | ಚೆನ್ನಣ್ಣ ವಾಲೀಕಾರ ಅವರ ಕಾದಂಬರಿಗಳು ಒಂದು ಅಧ್ಯಯನ * | ಪಂಡರಿನಾಥ | ಡಿ.ಬಿ.ನಾಯಕ | ೨೦೦೪ | ಗು.ವಿ.ವಿ. |
೪೪ | ಲಿಂಗಣ್ಣ ಸತ್ಯಂಪೇಟೆ ಅವರ ಕೃತಿಗಳು ಒಂದು ಅಧ್ಯಯನ * | ನಾಗಪ್ಪ ಟಿ.ಗೋಗಿ | ಬಸವರಾಜ ಸಬರದ | ೨೦೦೪ | ಗು.ವಿ.ವಿ. |
೪೫ | ಡಾ.ಮ.ಗು.ಬಿರಾದಾರ ಅವರ ಜನಪದ ಸಾಹಿತ್ಯ ಒಂದು ಅಧ್ಯಯನ * | ಚಿಕ್ಕಪ್ಪ ಎನ್.ಪಾನೊಳ್ಳಿ | ಎ.ಎಸ್.ಪಾಟೀಲ | ೨೦೦೪ | ಗು.ವಿ.ವಿ. |
೪೬ | ಬಷೀರ್ ನಾಟಕಗಳು ಒಂದು ಅಧ್ಯಯನ* | ಬಣಕಾರ ಪರುಸಪ್ಪ | ಎಂ.ಎಸ್.ಘಂಟಿ | ೨೦೦೪ | ಗು.ವಿ.ವಿ. |
೪೭ | ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಸಾಹಿತ್ಯ ಒಂದು ಅಧ್ಯಯನ | ಬೀರನಹಳ್ಳಿ ಸಂಗೀತ | ಚೆನ್ನಣ್ಣ ವಾಲೀಕಾರ | ೨೦೦೪ | ಗು.ವಿ.ವಿ. |
೪೮ | ಅ.ನ.ಕೃ. ಅವರ ಸಮಗ್ರ ಸಾಹಿತ್ಯ – ಒಂದು ಅಧ್ಯಯನ | ಕೆ. ಶಿವಾನಂದಯ್ಯ | ಸಿ.ಎಸ್. ಶಿವಕುಮಾರಸ್ವಾಮಿ | ೨೦೦೧ | ಕುವಿವಿ |
೪೯ | ಕುಂ. ವೀರಭದ್ರಪ್ಪನವರ ಕಥಾಸಾಹಿತ್ಯ – ಒಂದು ಅಧ್ಯಯನ | ಬಿ.ಜಿ. ಅಮೃತೇಶ್ವರ | ತೀನಂ. ಶಂಕರನಾರಾಯಣ | ೨೦೦೧ | ಕುವಿವಿ |
೫೦ | ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ – ಒಂದು ಅಧ್ಯಯನ | ನೆಲ್ಲಿಕಟ್ಟೆ ಎಸ್. ಸಿದ್ದೇಶ್ | ಸಿ.ಎಸ್. ಶಿವಕುಮಾರಸ್ವಾಮಿ | ೨೦೦೪ | ಕುವಿವಿ |
೫೧ | ಸಿ.ಕೆ. ನಾಗರಾಜರಾವ್ ಅವರ ಕಾದಂಬರಿಗಳು – ಒಂದು ಅಧ್ಯಯನ | ಎ.ಎಂ. ವೀರೇಂದ್ರಸ್ವಾಮಿ | ಶ್ರೀಕೃಷ್ಣಭಟ್ ಅರ್ತಿಕಜೆ | ೨೦೦೨ | ಮದ್ರಾಸ್ |
೫೨ | ಕನ್ನಡದಲ್ಲಿ ದಲಿತ ಬಂಡಾಯ ಕಾದಂಬರಿಗಳು – ಒಂದು ಅಧ್ಯಯನ | ಎಚ್. ಚಂದ್ರು | ಲಕ್ಷ್ಮೀನಾರಾಯಣ ಅರೋರಾ | ೨೦೦೧ | ಮೈವಿವಿ |
೫೩ | ದಲಿತ ನಾಟಕಗಳು – ಒಂದು ಅಧ್ಯಯನ * | ಕೆ. ನಿಂಗಪ್ಪ | ಟಿ.ಎಂ. ಭಾಸ್ಕರ | ೨೦೦೩ | ಗುವಿವಿ |
೫೪ | ಹೈದರಾಬಾದ್ ಕರ್ನಾಟಕದ ದಲಿತ ಸಾಹಿತ್ಯ ಒಂದು ಅಧ್ಯಯನ* | ಮಲ್ಲಪ್ಪ ರುದ್ರಪ್ಪ | ಎಚ್.ಟಿ. ಪೋತೆ | ೨೦೦೪ | ಗುವಿವಿ |
೫೫ | ವೈದೇಹಿಯವರ ಸಾಹಿತ್ಯ – ಒಂದು ಅಧ್ಯಯನ | ಕೆ. ಸುರೇಖಾ | ಕಾಳೇಗೌಡ ನಾಗವಾರ | ೨೦೦೩ | ಮೈವಿವಿ |
೫೬ | ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆ – ಒಂದು ಅಧ್ಯಯನ | ಎಂ. ಶಂಕರ | ಎಂ.ಎನ್.ವಿ. ಪಂಡಿತಾರಾಧ್ಯ | ೨೦೦೪ | ಮೈವಿವಿ |
೫೭ | ವಕ್ರೋಕ್ತಿ ಜೀವಿತ – ಒಂದು ಅಧ್ಯಯನ | ಆರ್. ಲಕ್ಷ್ಮೀನಾರಾಯಣ | ಪಿ.ವಿ. ನಾರಾಯಣ | ೨೦೦೪ | ಬೆಂವಿವಿ |
೫೮ | ಕನ್ನಡ ಕಾವ್ಯ ಮೀಮಾಂಸೆ – ಒಂದು ಅಧ್ಯಯನ | ವಿಜಯಕುಮಾರಿ ಕರಿಕಲ್ | ಎಂ.ಎಸ್. ಪಾಟೀಲ | ೨೦೦೨ | ಗುವಿವಿ |
೫೯ | ಹೇಮಾವತಿ ನದಿ ತೀರದ ಜಾನಪದ – ಒಂದು ಅಧ್ಯಯನ | ಡಿ. ವಸಂತಕುಮಾರ್ | ಅಂಬಳಿಕೆ ಹಿರಿಯಣ್ಣ | ೨೦೦೧ | ಮೈವಿವಿ |
೬೦ | ಹಾಸನ ಜಿಲ್ಲೆಯ ಕೊರಮರು – ಒಂದು ಅಧ್ಯಯನ | ಎಂ.ವಿ. ರವಿ | ಕೃಷ್ಣಮೂರ್ತಿ ಹನೂರು | ೨೦೦೧ | ಮೈವಿವಿ |
೬೧ | ಕರ್ನಾಟಕದಲ್ಲಿ ಸೌಭಾಗ್ಯ ಚಿಹ್ನೆಗಳು – ಒಂದು ಅಧ್ಯಯನ | ಹೇಮಲತಾ | ಆರ್.ವಿ.ಎಸ್. ಸುಂದರಮ | ೨೦೦೩ | ಮೈವಿವಿ |
೬೨ | ಮೈಸೂರು ತಾಲ್ಲೂಕಿನ ಜನಪದ ಚಿತ್ರಕಲೆ – ಒಂದು ಅದ್ಯಯನ | ಪಿ. ಗೌರೀಶ | ಅಂಬಳಿಕೆ ಹಿರಿಯಣ್ಜ | ೨೦೦೪ | ಮೈವಿವಿ |
೬೩ | ತಂಬೂರಿಯವರು – ಒಂದು ಅಧ್ಯಯನ | ಎಚ್.ಎಲ್. ಮಲ್ಲೇಶಗೌಡ | ಅಂಬಳಿಕೆ ಹಿರಿಯಣ್ಜ | ೨೦೦೪ | ಮೈವಿವಿ |
೬೪ | ಪಾವಗಡ ತಾಲ್ಲೂಕಿನ ಜಾನಪದ ವೀರನಾಯಕರು – ಒಂದು ಅಧ್ಯಯನ | ಪಿ.ಎ. ರಂಗಲಕ್ಷ್ಮಿ | ಎಸ್. ಪಿ. ಪದ್ಮಪ್ರಸಾದ್ | ೨೦೦೨ | ಬೆಂವಿವಿ |
೬೫ | ಬೀದರ್ ಜಿಲ್ಲೆಯ ದಲಿತ ತತ್ವಪದಕಾರರು – ಒಂದು ಅಧ್ಯಯನ | ಐಶ್ವರ್ಯ | ಟಿ.ಎಂ.ಭಾಸ್ಕರ್ | ೨೦೦೩ | ಗು.ವಿ.ವಿ. |
೬೬ | ಗುಲ್ಬರ್ಗ ಜಿಲ್ಲೆಉಯ ಜನಪದ ಐತಿಹ್ಯಗಳು ಒಂದು ಅಧ್ಯಯನ | ಶಂಕರ ಬಾಳಿ | ಪಿ.ಕೆ.ಖಂಡೋಬಾ | ೨೦೦೩ | ಗು.ವಿ.ವಿ. |
೬೭ | ಬುದ್ಧನ ಜಾತಕ ಕಥೆಗಳು ಒಂದು ಅಧ್ಯಯನ | ಎಸ್.ಗುರುಪ್ರಕಾಶ್ | ಬಿ.ನಂ.ಚಂದ್ರಯ್ಯ | ೨೦೦೩ | ಮೈ.ವಿ.ವಿ. |
೬೮ | ಚಿತ್ತಾಪೂರ ತಾಲ್ಲೂಕಾ ಒಂದು ಅಧ್ಯಯನ * | ಶರಣಪ್ಪ ಕವಡೆ | ಜಯಶ್ರೀ ದಂಡೆ | ೨೦೦೩ | ಗು.ವಿ.ವಿ. |
೬೯ | ಅಫಜಲಪುರ ತಾಲ್ಲೂಕ ಒಂದು ಅಧ್ಯಯನ * | ಬಲಭೀಮ ಅರಿಗೇರಿ | ಶಾಂತಿನಾಥ ದಿಬ್ಬದ | ೨೦೦೪ | ಗು.ವಿ.ವಿ |
೭೦ | ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋಟೆಗಳು: ಒಂದು ಅಧ್ಯಯನ | ಪಾಟೀಲ.ಚೆನ್ನಬಸಪ್ಪ | ೨೦೦೧ | ಹಂಪಿ | |
೭೧ | ಚಿತ್ರಕಲಾವಿದ ಜೆ.ಎಸ್.ಖಂಡೇರಾವ್ ಒಂದು ಅಧ್ಯಯನ | ಸಿ.ಭಾಗೋಡಿ ಮಲ್ಲಿಕಾರ್ಜುನ | ಪಾಟೀಲ. ಎಸ್.ಸಿ | ೨೦೦೨ | ಹಂಪಿ |
೭೨ | ಕರ್ನಾಟಕ ಜನಪದ ಶಿಲ್ಪಕಲೆ:ಒಂದು ಅಧ್ಯಯನ (ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ) | ಪಾಟೀಲ.ಎಸ್.ಸಿ | ೨೦೦೨ | ಹಂಪಿ | |
೭೩ | ಕನ್ನಡ ಮಕ್ಕಳ ನಾಟಕ ಮತ್ತು ರಂಗಭೂಮಿ : ಒಂದು ಅಧ್ಯಯನ | ಬಾಪಟ್.ಗುರುರಾಜ್ | ೨೦೦೨ | ಹಂಪಿ | |
೭೪ | ದು.ನಿಂ. ಬೆಳಗಲಿಯವರ ಕಾದಂಬರಿಗಳು: ಒಂದು ಅಧ್ಯಯನ | ವೈ.ಎಂಭಜಂತ್ರಿ | ಹಳ್ಳಿಕೇರಿ.ಎಫ್.ಟಿ | ೨೦೦೨ | ಹಂಪಿ |
೭೫ | ಪ್ರಭುಲಿಂಗ ಲೀಲೆ : ಒಂದು ಅಧ್ಯಯನ | ಎ.ಡಿ.ಬಾಗಲಕೋಟ | ಹಳ್ಳಿಕೇರಿ.ಎಫ್.ಟಿ | ೨೦೦೨ | ಹಂಪಿ |
೭೬ | ರಾಯಚೂರು ಪರಿಸರದ ಶರಣಸಾಹಿತ್ಯ: ಒಂದು ಅಧ್ಯಯನ | ಸೊಪ್ಪಿನಮಠ.ಬಸವಲಿಂಗ | ೨೦೦೨ | ಹಂಪಿ | |
೭೭ | ಸಮಗ್ರ ಕನ್ನಡ ಗ್ರಂಥಸೂಚಿಗಳು : ಒಂದು ಅಧ್ಯಯನ | ಕರಿಸಿದ್ದಪ್ಪ, ಸಿ. ಆರ್. | ೨೦೦೨ | ಹಂಪಿ | |
೭೮ | ಸಮುದಾಯವು ಭಾಗವಹಿಸುವಿಕೆಯ ಮುಖಾಂತರ ಶೈಕ್ಷಣಿಕಅಭಿವೃದ್ಧಿ – ಬಳ್ಳಾರಿ ಜಿಲ್ಲೆ: ಒಂದು ಅಧ್ಯಯನ | ಎಚ್.ಬಾಲರಾಜು | ನಾಗೇಂದ್ರ ಪ್ರಸಾದ್.ಜಿ | ೨೦೦೨ | ಹಂಪಿ |
೭೯ | ಹೈದ್ರಾಬಾದ – ಕರ್ನಾಟಕ ವೀರಶೈವ ಮಠಗಳು ಒಂದು ಅಧ್ಯಯನ. | ಬಡಿಗೇರ.ವಿ.ಎಸ್ | ೨೦೦೨ | ಹಂಪಿ | |
೮೦ | ಕಲಾವಿದ ಆರ್. ಎಂ. ಹಡಪದ ಒಂದು ಅಧ್ಯಯನ | ಅಸಿದ್ಧಲಿಂಗಸ್ವಾಮಿ ಹಿರೇಮಠ | ಪಾಟೀಲ.ಎಸ್.ಸಿ | ೨೦೦೩ | ಹಂಪಿ |
೮೧ | ಕೋಟೆ – ಕೊತ್ತಳಗಳು: ಒಂದು ಅಧ್ಯಯನ | ಎಂ.ಕೊಟ್ರೇಶ್, | ಕೋರಿಶೆಟ್ಟರ, ರವಿ. | ೨೦೦೩ | ಹಂಪಿ |
೮೨ | ಗ್ರಂಥಾಲಯ ಮತ್ತು ಇತರ ಜ್ಞಾನಸಂವಹನ ಮಾಧ್ಯಮಗಳಿಂದ ಕೈದಿಗಳ ಮನಪರಿವರ್ತನೆಯ ಪ್ರಕ್ರಿಯೆ ; ಒಂದು ಅಧ್ಯಯನ | ಎಚ್.ನಾಗವೇಣಿ | ಬೋರಲಿಂಗಯ್ಯ. ಹಿ.ಚಿ | ೨೦೦೩ | ಹಂಪಿ |
೮೩ | ಬಳ್ಳಾರಿ ಮತ್ತು ಆಂಧ್ರ ಗಡಿಭಾಗದ ಹಗಲುವೇಷಗಾರರು:ಒಂದು ಅಧ್ಯಯನ | ಕೇಶವನ್ ಪ್ರಸಾದ್.ಕೆ | ೨೦೦೩ | ಹಂಪಿ | |
೮೪ | ಬಳ್ಳಾರಿ ಜಿಲ್ಲೆಯ ಬೇಡ ಸಮುದಾಯದ ಶಿಕ್ಷಣ ಪ್ರಗತಿ ಒಂದು ಅಧ್ಯಯನ | ಕೇಶವನ್ ಪ್ರಸಾದ ಕೆ | ೨೦೦೩ | ಹಂಪಿ | |
೮೫ | ಬೀದರ ಜಿಲ್ಲೆಯ ಜಂಗಮರು: ಒಂದು ಅಧ್ಯಯನ | ಮೈತ್ರಿ. ಕೆ.ಎಂ | ೨೦೦೩ | ಹಂಪಿ | |
೮೬ | ಮಕ್ಕಳ ಮಾನಸ ಲೋಕ ಒಂದು ಅಧ್ಯಯನ | ಎಚ್.ಗಿರಿಜಮ್ಮ | ಡಿ. ಲಿಟ್. ಅಧ್ಯಯನ. | ೨೦೦೩ | ಹಂಪಿ |
೮೭ | ರೇವಣಸಿದ್ಧರು ; ಒಂದು ಅಧ್ಯಯನ | ರವೀಂದ್ರನಾಥ. ಕೆ | ೨೦೦೩ | ಹಂಪಿ | |
೮೮ | ಸೂಪಶಾಸ್ತ್ರ : ಒಂದು ಅಧ್ಯಯನ | ಬಿ.ಮಂಜುಳಾ | ರವೀಂದ್ರನಾಥ. ಕೆ | ೨೦೦೩ | ಹಂಪಿ |
೮೯ | ಹೆಣ್ಣು ಮಕ್ಕಳ ವಿವಾಹ ವಯಸ್ಸು : ಒಂದು ಅಧ್ಯಯನ | ಉಷಾ, ಎಂ. | ೨೦೦೩ | ಹಂಪಿ | |
೯೦ | ಕರ್ನಾಟಕ ತೊಗಲುಗೊಂಬೆ ಚಿತ್ರಕಲೆ : ಒಂದು ಅಧ್ಯಯನ | ಮ.ಶಶಿಕಲಾ. ಹೂಗಾರ | ಪಾಟೀಲ. ಎಸ್.ಸಿ | ೨೦೦೪ | ಹಂಪಿ |
೯೧ | ಕರ್ನಾಟಕದ ಮುಸ್ಲಿಮ್ ಅರಸರ ಕಾಲದ ಚಿತ್ರಕಲೆ ; ಒಂದು ಅಧ್ಯಯನ ( ಕ್ರಿ. ಶ. ೧೪೦೦ – ೧೮೦೦) | ಮವಜೀರಬಾಶಾ ಬಾಗಾಯತ | ಪಾಟೀಲ. ಎಸ್.ಸಿ | ೨೦೦೪ | ಹಂಪಿ |
೯೨ | ಕೈವಾರ ನಾರಾಯಣಪ್ಪ ಒಂದು ಅಧ್ಯಯನ | ಸಿ. ಎಸ್.ದ್ವಾರಕಾನಾಥ್ | ಡಿ. ಲಿಟ್. ಅಧ್ಯಯನ | ೨೦೦೪ | ಹಂಪಿ |
೯೩ | ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ | ಎ.ರಘುರಾಂ, | ಗಾಯಕ್ವಾಡ್ ವಿಠ್ಠಲರಾವ್ | ೨೦೦೫ | ಹಂಪಿ |
೯೪ | ಮಲೆನಾಡಿನ ಜೈನ ಅರಸೊತ್ತಿಗೆ ಒಂದು ಅಧ್ಯಯನ | ಬಿ.ಎಸ್.ರಾಮಭಟ್ಟ | ಡಿ. ಲಿಟ್. ಅಧ್ಯಯನ. | ೨೦೦೫ | ಹಂಪಿ |
೯೫ | ಹೊಸ್ತಿಲು : ಒಂದು ಅಧ್ಯಯನ | ಬಡಿಗೇರ, ವಿ.ಎಸ್ | ೨೦೦೫ | ಹಂಪಿ | |
೯೬ | ಸಾಂತಾರು ವೆಂಕಟರಾಜರ ಬದುಕು ಬರಹ ಒಂದು ಅಧ್ಯಯನ | ಜನಾರ್ಧನ ಭಟ್ | ಯು.ಪಿ. ಉಪಾಧ್ಯಾಯ | ೨೦೦೫ | ಮಂ.ವಿ.ವಿ |
ಸಾಂಸ್ಕೃತಿಕ ಅಧ್ಯಯನಗಳು
೧ | ಕನ್ನಡ ಜೈನಪುರಾನಗಳು ಮತ್ತು ಪ್ರಾಕೃತ – ಒಂದು ಸಾಂಸ್ಕೃತಿಕ ಅಧ್ಯಯನ | ಎಸ್. ಚಂದ್ರಮೋಹನ | ಜೆ. ಶ್ರೀನಿವಾಸಮೂರ್ತಿ | ೨೦೦೨ | ಬೆಂವಿವಿ |
೨ | ಮೈಸೂರು ನಗರದ ಗರಡಿಗಳು : ಸಾಂಸ್ಕೃತಿಕ ಅಧ್ಯಯನ | ಪಿ. ಈಶ್ವರ್ | ಹಿ.ಶಿ. ರಾಮಚಂದ್ರೇಗೌಡ | ೨೦೦೨ | ಮೈವಿವಿ |
೩ | ಶಿರಾ ತಾಲ್ಲೂಕಿನ ಗ್ರಾಮದೇವತೆಗಳು – ಒಂದು ಸಾಂಸ್ಕೃತಿಕ ಅಧ್ಯಯನ | ಕೆ. ತಿಮ್ಮಯ್ಯ | ಕೆ.ಎನ್. ಗಂಗಾನಾಯಕ್ | ೨೦೦೪ | ಮೈವಿವಿ |
೪ | ಮೈಸೂರು ಜಿಲ್ಲೆಯ ಕುರುಬರು – ಒಂದು ಸಾಂಸ್ಕೃತಿಕ ಅಧ್ಯಯನ | ಸಿ.ಡಿ. ಪರಶುರಾಮ | ಕೆ.ಎನ್. ಗಂಗಾನಾಯಕ್ | ೨೦೦೪ | ಮೈವಿವಿ |
೫ | ಆನಪದ ಕಾವಡಿ ಹಬ್ಬಗಳು ಸಾಂಸ್ಕೃತಿಕ ಅಧ್ಯಯನ | ವೈ. ಚಂದ್ರಬಾಬು | ಕೆ.ವಿ. ಚಂದ್ರಣ್ಣಗೌಡ | ೨೦೦೪ | ಬೆಂವಿವಿ |
೬ | ಬೆಂಗಳೂರು ನಗರದ ಗ್ರಾಮದೇವತೆಗಳು ಒಂದು ಸಾಂಸ್ಕೃತಿಕ ಅಧ್ಯಯನ | ಕೃಷ್ಣನಾಯಕ | ಪಿ.ವಿ. ನಾರಾಯಣ | ೨೦೦೪ | ಬೆಂವಿವಿ |
೭ | ಬೀದರ್ ಜಲ್ಲೆಯ ಕುರುಬರು ಸಾಂಸ್ಕೃತಿಕ ಅಧ್ಯಯನ * | ವಿಠ್ಠಲ ಬಿರಾದಾರ | ಎಂ.ಎಸ್.ಪಾಟೀಲ | ೨೦೦೧ | ಗು.ವಿ.ವಿ. |
೮ | ಬಾಲಬಸವರ ಸಾಹಿತ್ಯ – ಸಾಂಸ್ಕೃತಿಕ ಅಧ್ಯಯನ * | ಮಂಜುನಾಥ | ಮಲ್ಲಿಕಾ ಘಂಟಿ | ೨೦೦೧ | ಗು.ವಿ.ವಿ. |
೯ | ವೀರಭದ್ರ – ಒಂದು ಸಾಂಸ್ಕೃತಿಕ ಅಧ್ಯಯನ | ಕೆ.ಶಶಿಕಾಂತ | ವಿಜಯಶ್ರೀ ಸಬರದ | ೨೦೦೨ | ಗು.ವಿ.ವಿ. |
೧೦ | ನಾಯಕನಹಟ್ಟಿ ತಿಪ್ಪೇಸ್ವಾಮಿ ಒಂದು ಸಾಂಸ್ಕೃತಿಕ ಅಧ್ಯಯನ | ಎಸ್.ಸತೀಶ್ | ಬಸವರಾಜ ನೆಲ್ಲೀಸರ | ೨೦೦೧ | ಕು.ವಿ.ವಿ |
೧೧ | ಕುವೆಂಪು ನಾಟಕಗಳು ಭಾಷಾವೈಜ್ಞಾನಿಕ ಅಧ್ಯಯನ | ವಿಜಯಲಕ್ಷ್ಮಿ ಎ ಪಾಟೀಲ | ಆರ್.ರಾಮಕೃಷ್ಣ | ೨೦೦೧ | ಮೈ.ವಿ.ವಿ. |
೧೨ | ಬೇಲೂರು ಒಂದು ಸಾಂಸ್ಕೃತಿಕ ಅಧ್ಯಯನ | ಎಸ.ಟಿ.ಸರೋಜ | ಅಂಬಳಿಕೆ ಹಿರಿಯಣ್ಣ | ೨೦೦೫ | ಮೈ.ವಿ.ವಿ. |
೧೩ | ಕುಕನೂರು ಒಂದು ಸಾಂಸ್ಕೃತಿಕ ಅಧ್ಯಯನ * | ಗವಿಸಿದ್ಧಪ್ಪ ಎಚ್,ಪಾಟೀಲ | ಎಂ.ಎಸ್.ಪಾಟೀಲ | ೨೦೦೩ | ಗು.ವಿ.ವಿ. |
೧೪ | ಕರ್ನಾಟಕದ ಮಡಿವಾಳರು: ಒಂದು ಸಾಂಸ್ಕೃತಿಕ ಅಧ್ಯಯನ | ಎಂನಾಗರಾಜ | ಸುಬ್ಬಣ್ಣ ರೈ.ಎ | ೨೦೦೩ | ಗು..ವಿ.ವಿ. |
೧೫ | ಕೊಪ್ಪಳ: ಒಂದು ಸಾಂಸ್ಕೃತಿಕ ಅಧ್ಯಯನ | ಡಿ.ಎಸ್ಅಶ್ವಥ, | ರೇಶ,ಕೆ.ಎಂ. | ೨೦೦೩ | ಗು..ವಿ.ವಿ. |
೧೬ | ಬಳ್ಳಾರಿಯ ಕೌಲಬಜಾರನ ಸಾಂಸ್ಕೃತಿಕ ಅಧ್ಯಯನ | ಕೆ.ಬಸಪ್ಪ | ರಮೇಶ, ಸ.ಚಿ | ೨೦೦೩ | ಗು..ವಿ.ವಿ. |
೧೭ | ಹೊಸಪೇಟೆ ನಾಯಕರ ಏಳು ಕೇರಿಗಳ ಸಾಂಸ್ಕೃತಿಕ ಅಧ್ಯಯನ | ಬೇವಿನಕಟ್ಟಿ. ಮಂಜುನಾಥ | ೨೦೦೩ | ಗು..ವಿ.ವಿ. | |
೧೮ | ಮೊರಬದ ಶ್ರೀ ವೀರಭದ್ರೇಶ್ವರ ಸ್ವಾಮಿ – ಸಾಂಸ್ಕೃತಿಕ ಅಧ್ಯಯನ | ಆರ್.ವಿಜಯಕುಮಾರ | ಬೇವಿನಕಟ್ಟಿ ಮಂಜುನಾಥ | ೨೦೦೩ | ಗು..ವಿ.ವಿ. |
೧೯ | ರಾಷ್ಟ್ರಕೂಟರ ಶಾಸನಗಳ ಸಾಂಸ್ಕೃತಿಕ ಅಧ್ಯಯನ | ಬಿ.ಆರ್.ಭಾರತಿ, | ದೇವರಕೊಂಡಾರೆಡ್ಡಿ. | ೨೦೦೩ | ಗು..ವಿ.ವಿ. |
೨೦ | ಹುಲುಕಡಿನಾಡು: ಒಂದು ಸಾಂಸ್ಕೃತಿಕ ಅಧ್ಯಯನ | ಕೆ.ಎಂ.ಮುನಿರಾಜು | ಭಟ್ಸೂರಿ. ಕೆ.ಜಿ | ೨೦೦೩ | ಗು..ವಿ.ವಿ. |
೨೧ | ಕುಡುಬಿಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ | ಎ.ಡಿಬಸವರಾಜ | ಚಲುವರಾಜು | ೨೦೦೩ | ಗು..ವಿ.ವಿ. |
೨೨ | ಕುಮ್ಮಟ ನಾಯಕರು:ಒಂದು ಸಾಂಸ್ಕೃತಿಕ ಅಧ್ಯಯನ | ಟಿ.ಎಂಮಂಜುನಾಥಯ್ಯ | ಭಟ್ಸೂರಿ.ಕೆ.ಜಿ | ೨೦೦೩ | ಗು..ವಿ.ವಿ. |
೨೩ | ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ | ಎಚ್.ಜಯಮ್ಮ | ದೇವರ ಕೊಂಡಾರೆಡ್ಡಿ | ೨೦೦೩ | ಗು..ವಿ.ವಿ. |
೨೪ | ಪಂಚಗಣಾಧೀಶ್ವರರು : ಸಾಂಸ್ಕೃತಿಕ ಅಧ್ಯಯನ | ಇಂದ್ವಾಡಿ. ವೆಂಕಟೇಶ | ೨೦೦೩ | ಗು..ವಿ.ವಿ. | |
೨೫ | ಸಿರಿಪಂಥ – ಮಹಿಳಾ ಸಬಲೀಕರಣ ಸಮಾಜೋ ಸಾಂಸ್ಕೃತಿಕ ಅಧ್ಯಯನ. | ಅಶೋಕ ಆಳ್ವ. ಕೆ | ೨೦೦೩ | ಗು..ವಿ.ವಿ. | |
೨೭ | ಬಾದಾಮಿ ಸಾಂಸ್ಕೃತಿಕ ಅಧ್ಯಯನ | ಡಿ.ಲಿಟ್.ಅಧ್ಯಯನ | ೨೦೦೩ | ಗು..ವಿ.ವಿ. | |
೨೮ | ಬಿಲ್ಲವರು ಒಂದು ಸಾಂಸ್ಕೃತಿಕ ಅಧ್ಯಯನ | ಎಂ.ದೇಜಪ್ಪ | ಕೆ.ಸುಬ್ರಮಣ್ಯ ಭಟ್ಟ | ೨೦೦೩ | ಗು.ವಿ.ವಿ. |
೨೯ | ದಕ್ಷಿಣ ಕನ್ನಡದ ತೀಯಾ ಜನಾಂಗ ಒಂದು ಸಾಸ್ಕೃತಿಕ ಅಧ್ಯಯನ | ಎಂ.ಸಂಗೀತಾ | ಸುಶೀಲಾ ಉಪಾಧ್ಯಾಯ | ೨೦೦೩ | ಗು..ವಿ.ವಿ. |
೩೦ | ತುಳುನಾಡಿನ ಮಾರಿಯಮ್ಮ ಆರಾಧನೆಯ ಸ್ವರೂಪ ಮತ್ತು ಸಾಂಸ್ಕೃತಿಕ ಅಧ್ಯಯನ | ಜೆ.ಸುಬ್ರಮಣಿ | ಕೆ.ಅಭಯಕುಮಾರ್ | ೨೦೦೮ | ಗು..ವಿ.ವಿ. |
ವ್ಯಕ್ತಿ ಕೇಂದ್ರಿತ ಅಧ್ಯಯನಗಳು: ಬದುಕುಬರಹ: ಜೀವನಸಾಧನೆ
೧ | ಡಾ. ದೇಜಗೌ – ಜೀವನ ಮತ್ತು ಸಾಧನೆ | ಎಂ.ವಿ. ವಿಜಯಲಕ್ಷ್ಮಿ | ಮಳಲಿ ವಸಂತಕುಮಾರ್ | ೨೦೦೨ | ಮೈವಿವಿ |
೨ | ಬೀಚಿಯವರ ಬದುಕು ಬರಹ – ಒಂದು ಅಧ್ಯಯನ | ಎಸ್.ಎಚ್. ಭುವನೇಶ್ವರ | ಎಡ್ವರ್ಡ್ ನೊರೋನ | ೨೦೦೩ | ಮೈವಿವಿ |
೩ | ಡಾ. ರಾಮೇಗೌಡರ ಬದುಕು – ಬರಹ | ನಂಜುಂಡೇಗೌಡ | ಸೋಮಶೇಖರಗೌಡ | ೨೦೦೫ | ಮೈವಿವಿ |
೪ | ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ | ಕೆ.ಎನ್.ಗಿರಿಜಾಂಬ | ಪ್ರಮೀಳಾ ಮಾಧವ್ | ೨೦೦೩ | ಬೆಂ.ವಿ.ವಿ. |
೫ | ವೀರಪ್ಪ ಮೊಯಿಲಿ ಬದುಕು ಬರಹ | ರೇವಣ್ಣ | ಶಾಂತಿನಾಥ ದಿಬ್ಬದ | ೨೦೦೨ | ಗು.ವಿ.ವಿ. |
೬ | ಮುದೇನೂರ ಸಂಗಣ್ಣ ಅವರ ಬದುಕು ಬರಹ * | ಸಿ.ಪಿಲೆ ಕೊಟ್ರೇಶ | ಡಿ.ಬಿ.ನಾಯಕ | ೨೦೦೩ | ಗು.ವಿ.ವಿ. |
೭ | ಎ.ಕೆ.ರಾಮೇಶ್ರರ ಬದುಕು ಬರಹ * | ಶಶಿಕಲಾ ವೀರಣ್ಣ | ನಾಗಬಾಯಿ ಬುಳ್ಳಾ | ೨೦೦೪ | ಗು.ವಿ.ವಿ. |
೮ | ಐನುಲಿ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ | ಈಶ್ವರಯ್ಯ ಕೋಡಿಂಬಳ | ಡಿ.ಬಿ.ನಾಯಕ | ೨೦೦೪ | ಗು.ವಿ.ವಿ. |
೯ | ಸು.ರಂ. ಎಕ್ಕುಂಡಿ – ಜೀವನ ಮತ್ತು ಸಾಹಿತ್ಯ | ಎಚ್. ರಾಜೇಶ್ವರಿ | ಸಿ.ಎಸ್. ಶಿವಕುಮಾರಸ್ವಾಮಿ | ೨೦೦೧ | ಕುವಿವಿ |
೧೦ | ಬರಗೂರು ರಾಮಚಂದ್ರಪ್ಪ – ಜೀವನ ಸಾಹಿತ್ಯ | ಎಸ್. ಮಾರುತಿ | ರಂಗರಾಜವನದುರ್ಗ | ೨೦೦೧ | ಕುವಿವಿ |
೧೧ | ಪಾಂಡೇಶ್ವರ ಗಣಪತಿರಾಯರ ಬದುಕು ಬರಹ ಒಂದು ಅಧ್ಯಯನ | ಗೋಪಾಲ ಕೃಷ್ಣ ಭಟ್ | ಯು.ರಾಮಭಟ್ | ೨೦೦೧ | ಮಂ.ವಿ.ವಿ. |
೧೨ | ಇಮ್ಮಡಿ ಮುರಿಗಾ ಗುರುಸಿದ್ಧರು : ಜೀವನ ಮತ್ತು ಸಾಹಿತ್ಯ | ಎ.ಚನ್ನಪ್ಪ, | ಹಳ್ಳಿಕೇರಿ.ಎಫ್.ಟಿ | ೨೦೦೨ | ಹಂಪಿ |
೧೩ | ಮುದಿಮಲ್ಲಪ್ಪನವರ ಜೀವನ ಹಾಗೂ ಸಾಧನೆ | ಪಿ.ಕೃಷ್ಣಮೂರ್ತಿ | ಹೆಬ್ಬಾಲೆ. ಕೆ. ನಾಗೇಶ್. | ೨೦೦೩ | ಹಂಪಿ |
೧೪ | ಶ್ರೀ ಗುದ್ಲೆಪ್ಪ ಹಳ್ಳಿಕೇರಿ: ರಾಜಕೀಯ ಜೀವನ ಮತ್ತು ಸಾಧನೆ. | ಎಸ್.ಹಂಡಗಿ. ಸಿದ್ಧಲಿಂಗೇಶ. | ಪಾಟೀಲ.ಎಸ್.ಎಚ್ | ೨೦೦೩ | ಹಂಪಿ |
* ಈ ಗುರುತಿನ ಚಿನ್ಹೆ ಇರುವವು ಎಂ.ಫಿಲ್. ಅಧ್ಯಯನಗಳು
Leave A Comment