ವಿವಿಧ ವಿ.ವಿ.ಗಳಿಗೆ ಸಂಶೋಧನಾ ಪದವಿಗಾಗಿ ಸಲ್ಲಿಕೆಯಾದ ಪ್ರಬಂಧಗಳು ವಿಶ್ವವಿದ್ಯಾಲಯವಾರು ಸಾಹಿತ್ಯ ಮತ್ತು ಸಾಹಿತ್ಯೇತರ ಪಟ್ಟಿಕೆ (ಕಾಲ ಆಕಾರಾದಿ) – ಪಟ್ಟಿಕೆ ಅಪೂರ್ಣ
ಕ್ರ. ಸಂ. |
ಸಂಶೋಧನೆ |
ಸಂಶೋಧಕರು |
ಮಾರ್ಗದರ್ಶಕರು |
ವರ್ಷ |
ವಿ.ವಿ. |
೧ | ಕನ್ನಡ ನವ್ಯ ಕಾದಂಬರಿಗಳಲ್ಲಿ ಮನುಷ್ಯನ ಪರಿಕಲ್ಪನೆ | ಪಿ. ಎಸ್. ಗೀತಾ | ಆರ್. ವಿ. ಎಸ್. ಸುಂದರಂ | ೨೦೦೧ | ಮೈ.ವಿ.ವಿ |
೨ | ಆಶ್ವತ್ಥರ ಕಥಾ ಸಾಹಿತ್ಯ | ಜೆ. ಸೋಮಣ್ಣ | ಎಚ್. ಎಸ್. ಹರಿಶಂಕರ್ | ೨೦೦೧ | ಮೈ.ವಿ.ವಿ |
೩ | ವಿ. ಎಂ. ಇನಾಂದಾರರ ಕಾದಂಬರಿಗಳು – ಒಂದು ಅಧ್ಯಯನ | ಎಚ್. ಎನ್. ಸೀತಾ | ಲಕ್ಷ್ಮೀನಾರಾಯಣ ಅರೋರ | ೨೦೦೧ | ಮೈ.ವಿ.ವಿ |
೪ | ಪ್ರೊ. ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ | ಎನ್. ಕೆ. ಲೋಲಾಕ್ಷಿ | ಡಿ. ಕೆ. ರಾಜೇಂದ್ರ | ೨೦೦೧ | ಮೈ.ವಿ.ವಿ |
೫ | ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ಸೃಜನಶೀಲ ಸಾಹಿತ್ಯ | ಜಿ. ಎನ್. ಎಚ್. ಕುಮಾರ್ | ಎಚ್. ಎಸ್. ಹರಿಶಂಕರ್ | ೨೦೦೧ | ಮೈ.ವಿ.ವಿ |
೬ | ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು | ಎಸ್. ಚಂದ್ರಕಿರಣ್ | ಮಳಲಿ ವಸಂತಕುಮಾರ್ | ೨೦೦೧ | ಮೈ.ವಿ.ವಿ |
೭ | ಕನ್ನಡದಲ್ಲಿ ದಲಿತ ಬಂಡಾಯ ಕಾದಂಬರಿಗಳು – ಒಂದು ಅಧ್ಯಯನ | ಎಚ್. ಚಂದ್ರು | ಲಕ್ಷ್ಮೀನಾರಾಯಣ ಅರೋರಾ | ೨೦೦೧ | ಮೈ.ವಿ.ವಿ |
೮ | ಕುವೆಂಪು ಭಾರತಿದಾಸನ್ ಕಾವ್ಯಗಳು – ಒಂದು ತೌಲನಿಕ ಅಧ್ಯಯನ | ಎಸ್. ರೇಣುಕ | ಟಿ. ಮಣಿಯನ್ | ೨೦೦೧ | ಮೈ.ವಿ.ವಿ |
೯ | ಕುವೆಂಪು ನಾಟಕಗಳು ಭಾಷಾವೈಜ್ಞಾನಿಕ ಅಧ್ಯಯನ | ವಿಜಯಲಕ್ಷ್ಮಿ ಎ. ಪಾಟೀಲ | ಆರ್. ರಾಮಕೃಷ್ಣ | ೨೦೦೧ | ಮೈ.ವಿ.ವಿ |
೧೦ | ಕುವೆಂಪು ಕಾರಂತ ಮತ್ತು ತೇಜಸ್ವಿಯವರ ಕಾದಂಬರಿಗಳಲ್ಲಿ ಪ್ರಕೃತಿಯ ಪರಿಕಲ್ಪನೆ | ಯಶೋದ ಯು. | ಬಿ. ಎ. ವಿವೇಕ ರೈ | ೨೦೦೧ | ಮಂ.ವಿ.ವಿ |
೧೧ | ಪಾಂಡೇಶ್ವರ ಗಣಪತಿರಾಯರ ಬದುಕು ಬರಹ ಒಂದು ಅಧ್ಯಯನ | ಗೋಪಾಲ ಕೃಷ್ಣ ಭಟ್ | ಯು. ರಾಮಭಟ್ | ೨೦೦೧ | ಮಂ.ವಿ.ವಿ. |
೧೨ | ತುಳುನಾಡಿನ ಮಹಾಕಾವ್ಯ ಮಂದಾರ ರಾಮಾಯಣ: ಸ್ವರೂಪ ಮತ್ತು ಅನನ್ಯತೆ | ನಿಕೇತನ | ಅಭಯಕುಮಾರ್ | ೨೦೦೧ | ಮಂ.ವಿ.ವಿ |
೧೩ | ಕರ್ನಾಟಕದ ಸಾಂಸ್ಕೃತಿಕ ಸಂಘರ್ಷ ಒಂದು ಅಧ್ಯಯನ | ಬಿ. ಎಸ್. ಗೀತಾ | ಎಸ್. ವಿದ್ಯಾಶಂಕರ್ | ೨೦೦೧ | ಬೆಂ.ವಿ.ವಿ. |
೧೪ | ಚಂದ್ರಶೇಖರ ಪಾಟೀಲರ ಸಾಹಿತ್ಯ ಸಮಗ್ರ ಅಧ್ಯಯನ | ಎಸ್. ಶಿವಣ್ಣ | ಸುರೇಶ ಪಾಟೀಲ | ೨೦೦೧ | ಬೆಂ.ವಿ.ವಿ. |
೧೫ | ಲಿಂಗಮ್ಮನ ವಚನಗಳು * | ಕಾವ್ಯಶ್ರೀ ನಾಗಭೂಷಣ | ಜಯಶ್ರೀ ದಂಡೆ | ೨೦೦೧ | ಗುವಿವಿ |
೧೬ | ಮಾದಾರ ಧೂಳಯ್ಯನ ವಚನಗಳು * | ನೀಲಮ್ಮ | ವಿ. ಜಿ. ಪೂಜಾರ | ೨೦೦೧ | ಗುವಿವಿ |
೧೭ | ಆಧುನಿಕ ವೀರಶೈವ ಪುರಾಣಗಳು * | ಆರ್. ಎಲ್. ನಾಗರಾಜ | ಶಾಂತಿನಾಥ ದಿಬ್ಬದ | ೨೦೦೧ | ಗುವಿವಿ |
೧೮ | ಗುಲ್ಬರ್ಗ ಜಿಲ್ಲೆಯ ಕಥಾಸಾಹಿತ್ಯ * | ಮಲ್ಲಪ್ಪ ಎಂ. ಮೊನೆಗಾರ | ನಾಗಾಬಾಯಿ ಬುಳ್ಳಾ | ೨೦೦೧ | ಗು.ವಿ.ವಿ |
೧೯ | ಗುಬರ್ಗಾ ಜಿಲ್ಲೆಯ ಬಾನುಲಿ ನಾಟಕಗಳು* | ಪ್ರಭು ಕಾಡಾದಿ | ವಿಜಯಶ್ರೀ ಸಬರದ | ೨೦೦೧ | ಗುವಿವಿ |
೨೦ | ಹಾಮಾನಾ ಅವರ ವೈಚಾರಿಕ ಬರೆಹಗಳು* | ಅನಸೂಯಾ ಪಾಟೀಲ | ಸಂಗಮೇಶ ಸವದತ್ತಿಮಠ | ೨೦೦೧ | ಗು.ವಿ.ವಿ. |
೨೧ | ಕರಿಭೀಮಣ್ಣನವರ ಸಿಡಗಿನ ಮಳೆ ಚಂದ್ರಯ್ಯ ಒಂದು ಅಧ್ಯಯನ * | ಲಕ್ಷ್ಮಣ | ಮೃತ್ಯುಂಜಯ ಹೊರಕೇರಿ | ೨೦೦೧ | ಗು.ವಿ.ವಿ. |
೨೨ | ಸತ್ಯಾನಂದ ಪಾತ್ರೋಟರ ಕಾವ್ಯ ಒಂದು ಅಧ್ಯಯನ * | ಗೌರಮ್ಮ ಗೋಪಶೆಟ್ಟಿ | ಎಚ್. ಟಿ. ಪೋತೆ | ೨೦೦೧ | ಗು.ವಿ.ವಿ. |
೨೩ | ಕೆಂಭಾವಿ ಬೋಗಣ್ಣ ಒಂದು ಅಧ್ಯಯನ | ಧರ್ಮಣ್ಣ | ಸಿ. ನಾಗಭೂಷಣ | ೨೦೦೧ | ಗು.ವಿ.ವಿ. |
೨೪ | ಒಡಪುಗಳು ಒಂದು ಅಧ್ಯಯನ | ಜಿ. ಕೆ. ದೀರಮ್ಮ | ಮೃತ್ಯುಂಜಯ ಹೊರಕೇರಿ | ೨೦೦೧ | ಗು.ವಿ.ವಿ. |
೨೫ | ಬಾಲಬಸವರ ಸಾಹಿತ್ಯ – ಸಾಂಸ್ಕೃತಿಕ ಅಧ್ಯಯನ * | ಮಂಜುನಾಥ | ಮಲ್ಲಿಕಾ ಘಂಟಿ | ೨೦೦೧ | ಗು.ವಿ.ವಿ. |
೨೬ | ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು ಒಂದು ಅಧ್ಯಯನ | ಜಿ. ಕೆ. ರಮೇಶ್ | ಶ್ರೀಕಂಠ ಕೂಡಿಗೆ | ೨೦೦೧ | ಕು.ವಿ.ವಿ. |
೨೭ | ಅ. ನ. ಕೃ. ಅವರ ಸಮಗ್ರ ಸಾಹಿತ್ಯ – ಒಂದು ಅಧ್ಯಯನ | ಕೆ. ಶಿವಾನಂದಯ್ಯ | ಸಿ. ಎಸ್. ಶಿವಕುಮಾರಸ್ವಾಮಿ | ೨೦೦೧ | ಕುವಿವಿ |
೨೮ | ಸು. ರಂ. ಎಕ್ಕುಂಡಿ – ಜೀವನ ಮತ್ತು ಸಾಹಿತ್ಯ | ಎಚ್. ರಾಜೇಶ್ವರಿ | ಸಿ. ಎಸ್. ಶಿವಕುಮಾರಸ್ವಾಮಿ | ೨೦೦೧ | ಕುವಿವಿ |
೨೯ | ಬರಗೂರು ರಾಮಚಂದ್ರಪ್ಪ – ಜೀವನ ಸಾಹಿತ್ಯ | ಎಸ್. ಮಾರುತಿ | ರಂಗರಾಜ ವನದುರ್ಗ | ೨೦೦೧ | ಕುವಿವಿ |
೩೦ | ಕುಂ. ವೀರಭದ್ರಪ್ಪನವರ ಕಥಾಸಾಹಿತ್ಯ – ಒಂದು ಅಧ್ಯಯನ | ಬಿ. ಜಿ. ಅಮೃತೇಶ್ವರ | ತೀನಂ. ಶಂಕರನಾರಾಯಣ | ೨೦೦೧ | ಕುವಿವಿ |
೩೧ | ವಚನ ಮತ್ತು ಸಮೂಹ ಮಾಧ್ಯಮ | ಶೀಲಾದೇವಿ | ೨೦೦೧ | ವಾರಣಾಸಿ | |
೩೨ | ಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯ ಮತ್ತು ಅಭಿವ್ಯಕ್ತಿ | ಆರ್. ಎಸ್. ಅಕ್ಕಮಹಾದೇವಿ, | ವೀರೇಶ ಬಡಿಗೇರ | ೨೦೦೧ | ಹಂಪಿ |
೩೩ | ಕನ್ನಡ ಕಾವ್ಯದಲ್ಲಿ ವಾದ್ಯಗಳು | ವಿರಮಾ ಬೆಣ್ಣೂರ | ಶಾಸ್ತ್ರಿ. ಬಿ. ವಿ. ಕೆ | ೨೦೦೧ | ಹಂಪಿ |
೩೪ | ಕನ್ನಡ ನಾಟಕ ಮತ್ತು ವಾಸ್ತವತೆ | ಪಿ. ಡೋಣೂರ ಬಸವರಾಜ | ಕುರ್ತಕೋಟಿ ಕೀರ್ತಿನಾಥ | ೨೦೦೧ | ಹಂಪಿ |
೩೫ | ಕನ್ನಡದ ಕಣ್ಣುಗಳಲ್ಲಿ ಆ ಪೂರ್ವ ಈ ಪಶ್ಚಿಮ | ಡಿ. ಲಿಟ್ ಅಧ್ಯಯನ | ೨೦೦೧ | ಹಂಪಿ | |
೩೬ | ಡಾ. ಶಂಬಾ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ | ಎಸ್. ಎಂ. ಗಂಗಾಧರಯ್ಯ, | ಮಲ್ಲೇಪುರಂ ಜಿ. ವೆಂಕಟೇಶ | ೨೦೦೧ | ಹಂಪಿ |
೩೭ | ಬದಲಾಗುತ್ತಿರುವ ಸಾಂಸ್ಕೃತಿಕ ಸಂದರ್ಭದಲ್ಲಿ ಕರ್ನಾಟಕ ದಲಿತ ಚಳುವಳಿ ಮತ್ತು ಸಾಹಿತ್ಯ | ಎಚ್. ಟಿ. ವೆಂಕಟೇಶಮೂರ್ತಿ | ಬೀಚನಹಳ್ಳಿ ಕರೀಗೌಡ | ೨೦೦೧ | ಹಂಪಿ |
೩೮ | ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ನಿರೂಪಿತವಾಗಿರುವ ಬೇಟೆ ಮತ್ತು ಬೇಡರ ಸಂದರ್ಭಗಳು ಒಂದು ಚಾರಿತ್ರಿಕ ಅಧ್ಯಯನ | ತೆಲಗಾವಿ ಲಕ್ಷ್ಮಣ | ೨೦೦೧ | ಹಂಪಿ | |
೩೯ | ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು | ಐ. ಜೆ. ಮ್ಯಾಗೇರಿ | ಬಡಿಗೇರ ವೀರೇಶ | ೨೦೦೧ | ಹಂಪಿ |
೪೦ | ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು | ಒಡೆಯರ ರೇವಯ್ಯ | ನಾವಡ. ಎ. ವಿ | ೨೦೦೧ | ಹಂಪಿ |
೪೧ | ಕನ್ನಡ ನಾಟಕಗಳಲ್ಲಿ ಪುರಾಣಪ್ರಜ್ಞೆ ಒಂದು ಅಧ್ಯಯನ | ಎ. ಎಲ್. ಜಾನಕಮ್ಮ | ಶ್ರೀರಾiಭಟ್ಟ | ೨೦೦೨ | ಬೆಂ.ವಿ.ವಿ. |
೪೨ | ರನ್ನನ ಮೇಲೆ ಪಂಪನ ಪ್ರಭಾವ – ಒಂದು ಅಧ್ಯಯನ | ಕೆ. ಎಸ್. ನಳಿನಿ | ಕೆ. ಗೋಕುಲನಾಥ್ | ೨೦೦೨ | ಬೆಂವಿವಿ |
೪೩ | ಕನ್ನಡ ಜೈನಪುರಾಣಗಳು ಮತ್ತು ಪ್ರಾಕೃತ – ಒಂದು ಸಾಂಸ್ಕೃತಿಕ ಅಧ್ಯಯನ | ಎಸ್. ಚಂದ್ರಮೋಹನ | ಜೆ. ಶ್ರೀನಿವಾಸಮೂರ್ತಿ | ೨೦೦೨ | ಬೆಂವಿವಿ |
೪೪ | ಶ್ರೀ ರಾಮಕೃಷ್ಣರನ್ನು ಕುರಿತು ಕನ್ನಡ ಕೃತಿಗಳ ಸಾಹಿತ್ಯಕ ಮತ್ತು ವೈಚಾರಿಕ ಕೊಡುಗೆ | ವಿಜಯ ಭಾರತಿ | ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ | ೨೦೦೨ | ಬೆಂವಿವಿ |
೪೫ | ಕನ್ನಡ ನಾಗಕುಮಾರ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ | ಎಸ್. ವಿ. ಸುಜಾತ | ಎಂ. ಎ. ಜಯಚಂದ್ರ | ೨೦೦೨ | ಬೆಂವಿವಿ |
೪೬ | ಕೆ. ಎಸ್. ನಿಸಾರ್ ಅಹ್ಮದ್ ಸಮಗ್ರ ಸಾಹಿತ್ಯ ಒಂದು ಅಧ್ಯಯನ | ಕೆ. ಪಿ. ಮಂಜುಳಾ ರೆಡ್ಡಿ | ಎಸ್. ವಿದ್ಯಾಶಂಕರ್ | ೨೦೦೨ | ಬೆಂ.ವಿ.ವಿ. |
೪೭ | ಚಂಪಾ ಅವರ ಸಮಗ್ರ ಸಾಹಿತ್ಯ | ಎಸ್. ಶಿವಣ್ಣ | ೨೦೦೨ | ಬೆಂ.ವಿ.ವಿ. | |
೪೮ | ಶಿವರಾಮ ಕಾರಂತ ಹಾಗೂ ಡಿ. ಎಚ್. ಲಾರೆನ್ಸ್ ಅವರ ಆಯ್ದ ಕೃತಿಗಳ ಅಧ್ಯಯನ | ಶೇಖರ್ ನಾಯಕ | ಕೆ. ಆರ್. ಗಣೇಶ್ | ೨೦೦೨ | ಬೆಂವಿವಿ |
೪೯ | ಬೀದಿ ರಂಗಭೂಮಿ ತುಲಾನಾತ್ಮಕ ವಿಶ್ಲೇಷಣೆ (ಆಂದ್ರ ಮತ್ತು ಕರ್ನಾಟಕ) | ವಿ. ನಾಗೇಶ್ | – | ೨೦೦೨ | ಬೆಂವಿವಿ |
೫೦ | ಬಂಡಾಯ ಕಾವ್ಯ – ಒಂದು ಸಾಂಸ್ಕೃತಿಕ ಅಧ್ಯಯನ | ಬಿ. ರಾಜಣ್ಣ | ಸಿ. ಜಿ. ವೆಂಕಟಯ್ಯ | ೨೦೦೨ | ಬೆಂವಿವಿ |
೫೧ | ಅಕ್ಕಮಹಾದೇವಿ ವಚನಗಳಲ್ಲಿ ಪ್ರತಿಮಾವಿಧಾನ | ಜ್ಯೋತಿ ಪಾಟೀಲ | ೨೦೦೨ | ಗುವಿವಿ | |
೫೨ | ಮೋಹನದಾಸರು – ಒಂದು ಅಧ್ಯಯನ * | ಮಧುಮತಿ | ಸಿ. ನಾಗಭೂಷಣ | ೨೦೦೨ | ಗುವಿವಿ |
೫೩ | ಕನ್ನಡ ಕಾವ್ಯಗಳಲ್ಲಿ ಪ್ರೌಢದೇವರಾಯ | ಧರ್ಮಪ್ಪ | ಸಿ. ನಾಗಭೂಷಣ | ೨೦೦೨ | ಗುವಿವಿ |
೫೪ | ಕನ್ನಡ ಕಾದಂಬರಿಗಳಲ್ಲಿ ಮುಸ್ಲಿಂ ಸವೇದನೆಗಳು | ಸುವರ್ಣಾ ವಝೆ | ಡಿ. ಬಿ. ನಾಯಕ | ೨೦೦೨ | ಗು.ವಿ.ವಿ. |
೫೫ | ಹೈದರಾಬಾದ ಕರ್ನಾಟಕದ ಬೀದಿನಾಟಕಗಳು* | ಎಸ್. ಬಸವರಾಜ | ಬಸವರಾಜ ಸಬರದ | ೨೦೦೨ | ಗುವಿವಿ |
೫೬ | ಕುವೆಂಪು ಕಾವ್ಯ ಮೀಮಾಂಸೆ* | ರಾಜಕುಮಾರ ಸಾವಳಗಿ | ಎಸ್. ಎಂ. ಹಿರೇಮಠ | ೨೦೦೨ | ಗುವಿವಿ |
೫೭ | ರೆವಣ್ಣ ಸಿದ್ಧಯ್ಯ ರುದ್ರಸ್ವಾಮಿಮಠ ಅವರ ಕೃತಿಗಳು * | ಶ್ರೀಮಂತ ಪವಾರ | ವಿ. ಜಿ. ಪೂಜಾರ | ೨೦೦೨ | ಗು.ವಿ.ವಿ. |
೫೮ | ವೀರಪ್ಪ ಮೊಯಿಲಿ ಬದುಕು ಬರಹ | ರೇವಣ್ಣ | ಶಾಂತಿನಾಥ ದಿಬ್ಬದ | ೨೦೦೨ | ಗು.ವಿ.ವಿ. |
೫೯ | ಸಾವಳಗಿ ಮಹಮದಸಾಬ ಜೀವನ ಹಾಗೂ ಕೃತಿಗಳ ಸಮೀಕ್ಷೆ | ಹರಿಶ್ಚಂದ್ರ ದಿಗ್ಸಂಗಿಕರ್ | ವೀರಣ್ಣ ದಂಡೆ | ೨೦೦೨ | ಗು.ವಿ.ವಿ. |
೬೦ | ಡಾ. ಸೋಮಶೇಖರ ಇಮ್ರಾಪುರ ಅವರ ಕಾವ್ಯ ಒಂದು ಅಧ್ಯಯನ * | ಕೆ. ಸುಮಂಗಲ | ಎಚ್. ಟಿ. ಪೋತೆ | ೨೦೦೨ | ಗು.ವಿ.ವಿ. |
೬೧ | ಡಾ. ಕಲಬುರ್ಗಿ ಅವರ ವೀರಶೈವ ಬರಹಗಳು * | ಶ್ರೀಶೈಲ ನಾಗರಾಳ | ಜಯಶ್ರೀ ದಂಡೆ | ೨೦೦೨ | ಗು.ವಿ.ವಿ. |
೬೨ | ಎಸ್. ವಿದ್ಯಾಶಂಕರರ ಜೀವನ ಹಾಗೂ ಸಾಹಿತ್ಯ * | ಸುವರ್ಣ ಹಿರೇಮಠ | ಬಿ. ಆರ್. ಪೋಲೀಸ ಪಾಟೀಲ | ೨೦೦೨ | ಗು.ವಿ.ವಿ. |
೬೩ | ಬುದ್ಧ ಮತ್ತು ಬಸವಣ್ಣನ ವಚನಗಳು – ತೌಲನಿಕ ಅಧ್ಯಯನ * | ಸೀಭಾ | ಟಿ. ಎಂ. ಭಾಸ್ಕರ | ೨೦೦೨ | ಗುವಿವಿ |
೬೪ | ಬಸವೇಶ್ವರ ಅಂಬೇಡ್ಕರ್ – ಒಂದು ತೌಲನಿಕ ಅಧ್ಯಯನ | ಎಚ್. ಹೋಳೆ | ವಿ. ಜಿ. ಪೂಜಾರ | ೨೦೦೨ | ಗುವಿವಿ |
೬೫ | ವಚನಗಳ ಕಾವ್ಯ ಮೀಮಾಂಸೆ | ಶರಣಪ್ಪ ಸತ್ಯಂಪೇಟ | ಪಿ. ಕೆ. ಖಂಡೋಬಾ | ೨೦೦೨ | ಗುವಿವಿ |
೬೬ | ಕನ್ನಡ ಕಾವ್ಯ ಮೀಮಾಂಸೆ – ಒಂದು ಅಧ್ಯಯನ | ವಿಜಯಕುಮಾರಿ ಕರಿಕಲ್ | ಎಂ. ಎಸ್. ಪಾಟೀಲ | ೨೦೦೨ | ಗುವಿವಿ |
೬೭ | ಕೊರಚ ಭಾಷೆಯ ವರ್ಣನಾತ್ಮಕ ಅಧ್ಯಯನ * | ಕೆ. ವಿ. ಜಯಪ್ಪ | ಸಂಗಮೇಶ ಸವದತ್ತಿಮಠ | ೨೦೦೨ | ಗು.ವಿ.ವಿ. |
೬೮ | ಆಧುನಿಕ ಕನ್ನಡ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಪಲ್ಲಟದ ಸ್ವರೂಪಗಳು | ಆರ್. ನಾಗಪ್ಪಗೌಡ | ಕೆ. ಕೇಶವಶರ್ಮ | ೨೦೦೨ | ಕು.ವಿ.ವಿ. |
೬೯ | ಕುವೆಂಪುರವರ ಸಾಹಿತ್ಯದಲ್ಲಿ ಸನಾತನತೆಯ ವಿದಾಯ ಮತ್ತು ಆಧುನಿಕತೆಯ ಆಗಮನದ ಬಿಂಬಗಳು – ಒಂದು ಅಧ್ಯಯನ | ಬಿ. ಆರ್. ರಂಗನಾಥ್ | ಕೆ. ಕೇಶವಶರ್ಮ | ೨೦೦೨ | ಕುವಿವಿ |
೭೦ | ತ. ಪು. ವೆಂಕಟರಾವ್ ಅವರ ಕಾದಂಬರಿಗಳಲ್ಲಿ ಜನಪ್ರಿಯತೆಯ ಅಂಶಗಳು | ಹಾ. ಮ. ನಾಗಾರ್ಜುನ | ಕೆ. ಕೇಶವಶರ್ಮ | ೨೦೦೨ | ಕುವಿವಿ |
೭೧ | ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಕೃತಿ – ತೌಲನಿಕ ಅಧ್ಯಯನ | ಎಲ್. ಸಿ. ಸುಮಿತ್ರ | ಶ್ರೀಕಂಠ ಕೂಡಿಗೆ | ೨೦೦೨ | ಕುವಿವಿ |
೭೨ | ಕನ್ನಡ ಭಾರತಗಳಲ್ಲಿ ಭೀಮ ಮತ್ತು ದುರ್ಯೋಧನ ಒಂದು ಅಧ್ಯಯನ | ಸಿ. ಟಿ. ಜಯಣ್ಣ | ಶ್ರೀ ಕೃಷ್ಣಭಟ್ ಅರ್ತಿಕಜೆ | ೨೦೦೨ | ಮದ್ರಾಸ್ |
೭೩ | ಸಿ. ಕೆ. ನಾಗರಾಜರಾವ್ ಅವರ ಕಾದಂಬರಿಗಳು – ಒಂದು ಅಧ್ಯಯನ | ಎ. ಎಂ. ವೀರೇಂದ್ರಸ್ವಾಮಿ | ಶ್ರೀಕೃಷ್ಣಭಟ್ ಅರ್ತಿಕಜೆ | ೨೦೦೨ | ಮದ್ರಾಸ್ |
೭೪ | ಕನ್ನಡ ಕಾದಂಬರಿಗಳು ಆಶಯ ಮತ್ತು ಆಕೃತಿ | ವರದರಾಜ ಚಂದ್ರಗಿರಿ | ತಾಳ್ತಜೆ ವಸಂತಕುಮಾರ್ | ೨೦೦೨ | ಮು.ವಿ.ವಿ |
೭೫ | ಕರ್ನಾಟಕದ ಸಾಮಾಜಿಕ ಬದಲಾವಣೆ ಸಮಾಜಶಾಸ್ತ್ರ ಹಾಗೂ ಸಾಹಿತ್ಯ ನೋಡಿರುವ ಬಗೆ | ಸಿ. ಜಿ. ಲಕ್ಷ್ಮೀಪತಿ | ರಹಮತ್ ತರೀಕೆರೆ | ೨೦೦೨ | ಹಂಪಿ |
೭೬ | ಕಾಸರಗೋಡು ಜಿಲ್ಲೆಯ ಕನ್ನಡ ಸಾಹಿತ್ಯ | ಕೆ. ಮಹಾಲಿಂಗಭಟ್ | ಸುಬ್ಬಣ್ಣ ರೈ. ಎ | ೨೦೦೨ | ಹಂಪಿ |
೭೭ | ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ | ಮೋಹನ ಕುಂಟಾರ್ | ೨೦೦೨ | ಹಂಪಿ | |
೭೮ | ಇಮ್ಮಡಿ ಮುರಿಗಾ ಗುರುಸಿದ್ಧರು : ಜೀವನ ಮತ್ತು ಸಾಹಿತ್ಯ | ಎ. ಚನ್ನಪ್ಪ, | ಹಳ್ಳಿಕೇರಿ. ಎಫ್. ಟಿ | ೨೦೦೨ | ಹಂಪಿ |
೭೯ | ಕನ್ನಡ ಮಕ್ಕಳ ನಾಟಕ ಮತ್ತು ರಂಗಭೂಮಿ : ಒಂದು ಅಧ್ಯಯನ | ಬಾಪಟ್. ಗುರುರಾಜ್ | ೨೦೦೨ | ಹಂಪಿ | |
೮೦ | ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು | ರಹಮತ್ ತರೀಕೆರೆ | ೨೦೦೨ | ಹಂಪಿ | |
೮೧ | ದಲಿತ – ಬಂಡಾಯ ಕಾದಂಬರಿಗಳಲ್ಲಿ ಶ್ರಮ ಸಂಸ್ಕೃತಿಯ ಎಚ್ಚರ ಹಾಗೂ ಪರ್ಯಾಯಗಳ ಹುಡುಕಾಟ | ಕೆ. ಆರ್. ಕೇಶವಮೂರ್ತಿ, | ವಿರೇಶ ಬಡಿಗೇರ, ಎಸ್. | ೨೦೦೨ | ಹಂಪಿ |
೮೨ | ದು. ನಿಂ. ಬೆಳಗಲಿಯವರ ಕಾದಂಬರಿಗಳು: ಒಂದು ಅಧ್ಯಯನ | ವೈ. ಎಂಭಜಂತ್ರಿ | ಹಳ್ಳಿಕೇರಿ. ಎಫ್. ಟಿ | ೨೦೦೨ | ಹಂಪಿ |
೮೩ | ನವೋದಯ ಕಥಾಸಾಹಿತ್ಯದಲ್ಲಿ ಗ್ರಾಮ ಸಮಾಜ | ಜಿ. ಉಮೇಶ, | ವಿಠ್ಠಲರಾವ್ ಗಾಯಕ್ವಾಡ | ೨೦೦೨ | ಹಂಪಿ |
೮೪ | ಪ್ರಭುಲಿಂಗ ಲೀಲೆ : ಒಂದು ಅಧ್ಯಯನ | ಎ. ಡಿ. ಬಾಗಲಕೋಟ | ಹಳ್ಳಿಕೇರಿ. ಎಫ್. ಟಿ | ೨೦೦೨ | ಹಂಪಿ |
೮೫ | ರಾಯಚೂರು ಪರಿಸರದ ಶರಣಸಾಹಿತ್ಯ: ಒಂದು ಅಧ್ಯಯನ | ಸೊಪ್ಪಿನಮಠ ಬಸವಲಿಂಗ | ೨೦೦೨ | ಹಂಪಿ | |
೮೬ | ಶ್ರೀ ಕುವೆಂಪು ಕೃತಿಗಳಲ್ಲಿ ಪರಂಪರೆ ಮತ್ತು ಆಧುನಿಕತೆ: ಒಂದು ಅಧ್ಯಯನ | ಪಿ. ಭೋಗರಾಜು | ನಾಗಾರಾಜಪ್ಪ. ಕೆ. ಈ. | ೨೦೦೨ | ಹಂಪಿ |
೮೭ | ಸಂಸ್ಕೃತ ನಾಟಕಗಳ ಅನುವಾದ ಮತ್ತು ರೂಪಾಂತರ: ಒಂದುಅಧ್ಯಯನ | ಮಲ್ಲೇಪುರಂ ಜಿ ವೆಂಕಟೇಶ | ೨೦೦೨ | ಹಂಪಿ | |
೮೮ | ಸಮಾಜವಾದಿ ಚಳುವಳಿ ಮತ್ತು ಆಧುನಿಕ ಕನ್ನಡ ಸಾಹಿತ್ಯ | ಬೀಚನಹಳ್ಳಿ ಕರೀಗೌಡ | ೨೦೦೨ | ಹಂಪಿ | |
೮೯ | ಸರ್ವಜ್ಞನ ವಚನಗಳು: ಒಂದು ಜಾನಪದೀಯ ಅಧ್ಯಯನ | ವೃಷಭೇಂದ್ರಾಚಾರ್ ಆರ್ಕಸಾಲಿ | ೨೦೦೨ | ಹಂಪಿ | |
೯೦ | ಹೆಜ್ಜೆ ಮತ್ತು ಗಾಂಧಿಬಂದ ಕಾದಂಬರಿಗಳ ಅಧ್ಯಯನ | ಜಗದೀಶ್ಜಗದೀಶ ಕೆರೆನಳ್ಳಿ | ಅಮರೇಶ, ಎನ್. | ೨೦೦೨ | ಹಂಪಿ |
೯೧ | ದ. ರಾ. ಬೇಂದ್ರೆಯವರ ಕಾವ್ಯೇತರ ಸಾಹಿತ್ಯ ಒಂದು ಅಧ್ಯಯನ | ಶ್ರೀಶೈಲೇಶ ವಿ. ಹಿರೇಮಠ | ವಿ. ಎಸ್. ಆರಾಧ್ಯಮಠ | ೨೦೦೨ | ಕ.ವಿ.ವಿ. |
೯೨ | ಆಧುನಿಕ ಕನ್ನಡ ಮಹಾಕಾವ್ಯಗಳು | ಶ್ರೀಧರ ಹೆಗಡೆ ಭದ್ರನ್ | ವೀರಣ್ಣ ರಾಜೂರ | ೨೦೦೩ | ಕ.ವಿ.ವಿ. |
೯೩ | ಕನ್ನಡ ಕಾವ್ಯ: ಸಮಾಜ ಸಂಸ್ಕೃತಿ | ಲೋಕೇಶ ಅಗಸನಕಟ್ಟೆ, | ೨೦೦೩ | ಕು.ವಿ.ವಿ. | |
೯೪ | ವೈದೇಹಿಯವರ ಸಾಹಿತ್ಯ – ಒಂದು ಅಧ್ಯಯನ | ಕೆ. ಸುರೇಖಾ | ಕಾಳೇಗೌಡ ನಾಗವಾರ | ೨೦೦೩ | ಮೈ.ವಿ.ವಿ |
೯೫ | ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಡಾ. ರಾಜಕುಮಾರ್ ಅವರ ಕೊಡುಗೆ | ಡಿ. ಗುರುಮೂರ್ತಿ | ಮಳಲಿ ವಸಂತಕುಮಾರ್ | ೨೦೦೩ | ಮೈ.ವಿ.ವಿ |
೯೬ | ಬುದ್ಧನ ಜಾತಕ ಕಥೆಗಳು ಒಂದು ಅಧ್ಯಯನ | ಎಸ್. ಗುರುಪ್ರಕಾಶ್ | ಬಿ. ನಂ. ಚಂದ್ರಯ್ಯ | ೨೦೦೩ | ಮೈ.ವಿ.ವಿ |
೯೭ | ದೇವಚಂದ್ರನ ರಾಜಾವಳಿ ಕಥಾಸಾರ – ಸಾಹಿತ್ಯಿಕ ಮತ್ತು ಐತಿಹಾಸಿಕ ಅಧ್ಯಯನ | ಜಿ. ಬಿ. ಹರೀಶ | ಶುಭಚ್ರಂದ್ರ | ೨೦೦೩ | ಮೈ.ವಿ.ವಿ |
೯೮ | ಭಾಷೆ – ಸಾಹಿತ್ಯ – ಸಂಸ್ಕೃತಿಗೆ ಪ್ರೊ. ದೇeಗೌ ಅವರ ಕೊಡುಗೆ | ಟಿ. ಕೆ. ಕೆಂಪೇಗೌಡ | ಡಿ. ಕೆ. ರಾಜೇಂದ್ರ | ೨೦೦೩ | ಮೈ.ವಿ.ವಿ |
೯೯ | ಕಯ್ಯಾರಕಿಇಣ್ಣರೈ – ಒಂದು ಸಮಗ್ರ ಅಧ್ಯಯನ | ಕೆ. ಎಸ್. ಹರಶಿವಮೂರ್ತಿ | ಎಂ. ರಾಮಕೃಷ್ಣ | ೨೦೦೩ | ಮೈ.ವಿ.ವಿ |
೧೦೦ | ಬೀಚಿಯವರ ಬದುಕು ಬರಹ – ಒಂದು ಅಧ್ಯಯನ | ಎಸ್. ಎಚ್. ಭುವನೇಶ್ವರ | ಎಡ್ವರ್ಡ್ ನರೋನ | ೨೦೦೩ | ಮೈ.ವಿ.ವಿ |
೧೦೧ | ಪಿ. ಲಂಕೇಶರ ಸಾಹಿತ್ಯ | ಹಾಲತಿ ಸೋಮಶೇಖರ | ಆರ್. ರಾಮಕೃಷ್ಣ | ೨೦೦೩ | ಮೈ.ವಿ.ವಿ |
೧೦೨ | ಕುಮಾರವ್ಯಾಸ ಭರತದಲ್ಲಿ ಭಗವದ್ಗೀತೆ – ಒಂದು ಅಧ್ಯಯನ | ಎನ್. ಸುನಂದ | ಕೆ. ಗೋಕುಲನಾಥ್ | ೨೦೦೩ | ಬೆಂವಿವಿ |
೧೦೩ | ಸರ್ವಭೂಷಣ ಶಿವಯೋಗಿಗಳು – ಒಂದು ಅಧ್ಯಯನ | ಶಾಂಭವಿ | ಎಸ್. ವಿದ್ಯಾಶಂಕರ್ | ೨೦೦೩ | ಬೆಂವಿವಿ |
೧೦೪ | ಪುರಂದರದಾಸರ ಕೃತಿಗಳ ಛಂದಸ್ಸು ಮತ್ತು ಶೈಲಿಗಳ ಅಧ್ಯಯನ | ಎಚ್. ಎನ್. ಮುರಳಿಧರ | ಕೆ. ಗೋಕುಲನಾಥ | ೨೦೦೩ | ಬೆಂವಿವಿ |
೧೦೫ | ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ – ಒಂದು ಅಧ್ಯಯನ | ಜಿ. ನಾರಾಯಣಸ್ವಾಮಿ | ಕೆ. ವಿ. ಚಂದ್ರಣ್ಣಗೌಡ | ೨೦೦೩ | ಬೆಂವಿವಿ |
೧೦೬ | ಕನ್ನಡ ಕಾವ್ಯಗಳಲ್ಲಿ ಯುದ್ಧ : ಯುಗಧರ್ಮದ ಹಿನ್ನೆಲೆಯಲ್ಲಿ ತಾತ್ವಿಕ ಚರ್ಚೆ | ಆರ್. ರೇಣುಕ | ಕೆ. ಶಿವರಾಮಭಟ್ಟ | ೨೦೦೩ | ಬೆಂವಿವಿ |
೧೦೭ | ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಪ್ರಕೃತಿ ವರ್ಣನೆ | ಕೆ. ಎಚ್. ಸರಸ್ವತಿ | ಎಸ್. ವಿದ್ಯಾಶಂಕರ್ | ೨೦೦೩ | ಬೆಂವಿವಿ |
೧೦೮ | ಕನ್ನಡ ನವ್ಯ ಸಾಹಿತ್ಯದ ಮೇಲೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವ – ಒಂದು ಸಮೀಕ್ಷೆ | ಎ. ರವಿಕುಮಾರ್ | ಬಿ. ಎಸ್. ಸುಬ್ಬರಾವ್ | ೨೦೦೩ | ಬೆಂವಿವಿ |
೧೦೯ | ನವ್ಯ ಕಾವ್ಯ ತಾತ್ವಿಕ ನೆಲೆ ಹಾಗೂ ಹಿನ್ನೆಲೆಗಳು | ಸವಿತ | ಜೆ. ಶ್ರೀನಿವಾಸಮೂರ್ತಿ | ೨೦೦೩ | ಬೆಂ.ವಿ.ವಿ. |
೧೧೦ | ಆಧುನಿಕ ಕನ್ನಡ ಸಣ್ಣ ಕಥೆಗಳಲ್ಲಿ ದಲಿತರ ಜೀವನ | ಸಿ. ಬಿ. ಹೊನಯ್ಯ | ಸಿ. ವೀರಣ್ಣ | ೨೦೦೩ | ಬೆಂ.ವಿ.ವಿ. |
೧೧೧ | ಕನ್ನಡ ನಾಟಕ ಸಾಹಿತ್ಯದಲ್ಲಿ ಸ್ತ್ರೀಪಾತ್ರಗಳ ಸೃಷ್ಟಿಯಲ್ಲಿ ಕವಿಗಳ ರಚನಾತ್ಮಕ ದೃಷ್ಟಿ ಒಂದು ಅಧ್ಯಯನ | ಆರ್. ಟಿ. ರಮಾ | ಕೆ. ಪಿ. ಭಟ್. | ೨೦೦೩ | ಬೆಂ.ವಿ.ವಿ. |
೧೧೨ | ವ್ಯಾಸರಾಯ ಬಲ್ಲಾಳರ ಬದುಕು ಮತ್ತು ಬರಹ ಒಂದು ಅಧ್ಯಯನ | ಕೆ. ಎನ್. ಗಿರಿಜಾಂಬ | ಪ್ರಮೀಳಾ ಮಾಧವ್ | ೨೦೦೩ | ಬೆಂ.ವಿ.ವಿ. |
೧೧೩ | ಅಡಿಗರ ಕಾವ್ಯದಲ್ಲಿ ವಾಸ್ತವತೆ | ಅಣ್ಣಮ್ಮ | ಸುಮತೀಂದ್ರ ನಾಡಿಗ | ೨೦೦೩ | ಬೆಂ.ವಿ.ವಿ. |
೧೧೪ | ಪು. ತಿ. ನ ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಲಾರೂಪ ಒಂದು ಅಧ್ಯಯನ | ಎಂ. ಜಿ. ಭಾರತಿ | ಎಸ್. ವಿದ್ಯಾಶಂಕರ್ | ೨೦೦೩ | ಬೆಂ.ವಿ.ವಿ. |
೧೧೫ | ಕನ್ನಡ ನಾಗಕುಮಾರ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ | ಎಸ್. ವಿ. ಸುಜಾತ | ಎಂ. ಎ. ಜಯಚಂದ್ರ | ೨೦೦೩ | ಬೆಂವಿವಿ |
೧೧೬ | ಕನ್ನಡ ಭಾಗವತ ಕಥಾಕಾವ್ಯಗಳು – ಒಂದು ತೌಲನಿಕ ಅಧ್ಯಯನ | ಎನ್. ಬಿ. ಪರಿಮಳಾಬಾಯಿ | ೨೦೦೩ | ಬೆಂವಿವಿ | |
೧೧೭ | ಬಸವೇಶ್ವರ ಮತ್ತು ಪ್ರಭುಲಿಂಗಲೀಲೆ ತುಲನಾತ್ಮಕ ಮತ್ತು ಆಧುನಿಕ ಅಧ್ಯಯನ | ಮಲ್ಲಿಗೆ | ಎಸ್. ವಿ. ತಿರುಪತಿ | ೨೦೦೩ | ಬೆಂ.ವಿ.ವಿ. |
೧೧೮ | ಆಧುನಿಕ ಕನ್ನಡ ಮಹಿಳಾ ಸಾಹಿತ್ಯ | ನಂದ ಕುಮಾರಸ್ವಾಮಿ | ನರಹಳ್ಳಿ ಬಾಲಸುಬ್ರಹ್ಮಣ್ಯ | ೨೦೦೩ | ಬೆಂವಿವಿ |
೧೧೯ | ಮಾರ್ಕ್ಸ್ವಾದ ಮತ್ತು ಕನ್ನಡ ವಿಮರ್ಶೆ | ಆನಂದ ಕೋಡಿಂಬಳ | ಬಿ. ಎ. ವಿವೇಕ ರೈ | ೨೦೦೩ | ಮಂ.ವಿ.ವಿ |
೧೨೦ | ಶ್ರೀ ಶರಣ ಬಸವೇಶ್ವರರು – ಒಂದು ಸಾಂಸ್ಕೃತಿಕ ಅಧ್ಯಯನ | ಸೋಮಶಂಕರಯ್ಯ | ಸಂಗಮೇಶ ಸವದತ್ತಿಮಠ | ೨೦೦೩ | ಗುವಿವಿ |
೧೨೧ | ವಚನ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು | ವಿದ್ಯಾವತಿ ಬಿ. ಪಾಟೀಲ | ಪಿ. ಕೆ. ಖಂಡೋಬಾ | ೨೦೦೩ | ಗುವಿವಿ |
೧೨೨ | ಅನುಭವ ಮಂಟಪ – ಒಂದು ಅಧ್ಯಯನ | ಬಸವರಾಜ ಬಲ್ಲೂರು | ಎಂ. ಬಿ. ಹೊರಕೇರಿ | ೨೦೦೩ | ಗುವಿವಿ |
೧೨೩ | ಸ್ವರವಚನ ಸಾಹಿತ್ಯ – ಒಂದು ಅಧ್ಯಯನ* | ಈಶ್ವರಯ್ಯಸ್ವಾಮಿ ಮಠ | ವಿ. ಜಿ. ಪೂಜಾರ್ | ೨೦೦೩ | ಗುವಿವಿ |
೧೨೪ | ತೋಂಟದ ಸಿದ್ಧಲಿಂಗ ಯತಿಗಳ ಸಾಂಗತ್ಯ ಕೃತಿಗಳು – ಒಂದು ಅಧ್ಯಯನ * | ಚಂದ್ರಶೇಖರ | ಸಿ. ನಾಗಭೂಷಣ | ೨೦೦೩ | ಗುವಿವಿ |
೧೨೫ | ತೆಲುಗು ಜೊಮ್ಮಯ್ಯ – ಒಂದು ಅಧ್ಯಯನ * | ವಿಠೋಬಾ ಡೊಣ್ಣೇಗೌಡ | ಎಸ್. ಎಂ. ಹಿರೇಮಠ | ೨೦೦೩ | ಗುವಿವಿ |
೧೨೬ | ಕನ್ನಡ ಜೈನಪುರಾಣಗಳು – ಸಮಗ್ರ ಅಧ್ಯಯನ | ಶಿವಾನಂದ | ಶಾಂತಿನಾಥ ದಿಬ್ಬದ | ೨೦೦೩ | ಗುವಿವಿ |
೧೨೭ | ಹೈದರಾಬಾದ ಕರ್ನಾಟಕ ಕಾವ್ಯ * | ಮರೆಪ್ಪ ಮೇಖ್ರಿ | ಪಿ. ಕೆ. ಖಂಡೋಬಾ | ೨೦೦೩ | ಗು.ವಿ.ವಿ. |
೧೨೮ | ರಾಯಚೂರು ಜಿಲ್ಲೆಯ ಆಧುನಿಕ ಕವಿಗಳು | ಮಲ್ಲಿಕಾರ್ಜುನ | ಮೃತ್ಯುಂಜಯ ಹೊರಕೇರಿ | ೨೦೦೩ | ಗು.ವಿ.ವಿ. |
೧೨೯ | ಹೈದರಾಬಾದ್ ಕರ್ನಾಟಕದ ಗೀತ ನಾಟಕಗಳು* | ಲಿಂಗಪ್ಪ ಸುಣಗಾರ | ಬಸವರಾಜ ಸಬರದ | ೨೦೦೩ | ಗುವಿವಿ |
೧೩೦ | ಎಲ್. ಬಿ. ಕೆ. ಅಲ್ದಾಳ ಅವರ ಬದುಕು ಬರಹ* | ಸಿದ್ಧಣ್ಣ ಎಂ ಕೊಳ್ಳಿ | ನಾಗಾಬಾಯಿ ಬುಳ್ಳಾ | ೨೦೦೩ | ಗು.ವಿ.ವಿ. |
೧೩೧ | ಚಂಪಾ ಅವರ ನಾಟಕಗಳು ಒಂದು ಅಧ್ಯಯನ * | ಸುನೀಲಕುಮಾರ ಜಿ. ಚಾಂದೆ | ವೀರಣ್ಣ ದಂಡೆ | ೨೦೦೩ | ಗು.ವಿ.ವಿ. |
೧೩೨ | ಮುದೇನೂರ ಸಂಗಣ್ಣ ಅವರ ಬದುಕು ಬರಹ * | ಸಿ. ಪಿಲೆ ಕೊಟ್ರೇಶ | ಡಿ. ಬಿ. ನಾಯಕ | ೨೦೦೩ | ಗು.ವಿ.ವಿ. |
೧೩೩ | ಕೂಡ್ಲಿಗಿ ಕಂಠೆಪ್ಪ ಅವರ ಒಂದು ಅಧ್ಯಯನ* | ಸಾವಿತ್ರೀಬಾಯಿ ಡಿ. ಮಟ್ಟಿ | ಎಂ. ಎಸ್. ಪಾಟೀಲ | ೨೦೦೩ | ಗು.ವಿ.ವಿ. |
೧೩೪ | ಕೋ. ಚೆ. ಅವರ ಬೇಡಿ ಕಳಚಿತು ದೇಶ ಒಡೆಯಿತು ಒಂದು ಅಧ್ಯಯನ * | ಉಮಾಶಂಕರ | ಶಾಂತಿನಾಥ ದಿಬ್ಬದ | ೨೦೦೩ | ಗು.ವಿ.ವಿ. |
೧೩೫ | ಕುಂ. ವೀ. ಅವರ ಶಾಮಣ್ಣ ಕಾದಂಬರಿ ಒಂದು ಅಧ್ಯಯನ * | ಅಶೋಕ ಬಾಬರೆ | ವಿ. ಜಿ. ಪೂಜಾರ | ೨೦೦೩ | ಗು.ವಿ.ವಿ. |
೧೩೬ | ಕೆ. ಎಸ್. ನಿಸಾರ್ ಅಹಮದ್ ಬದುಕು ಬರಹ * | ರಾಮಚಂದ್ರ ಗಣಾಪುರ | ಪಿ. ಕೆ. ಖಂಡೋಬಾ | ೨೦೦೩ | ಗು.ವಿ.ವಿ. |
೧೩೭ | ಕುಮಾರ ಕಕ್ಕಯ್ಯ ಪೋಳ * | ಲಿಂಗಣ್ಣ | ಎಚ್. ಟಿ. ಪೋತೆ | ೨೦೦೩ | ಗು.ವಿ.ವಿ. |
೧೩೮ | ದಲಿತ ಕವಿ ಸಿದ್ಧಲಿಂಗಯ್ಯನವರ ಊರು ಕೇರಿ ಒಂದು ಅಧ್ಯಯನ* | ವೆಂಕಟೇಶ | ಮಲ್ಲಿಕಾ ಘಂಟಿ | ೨೦೦೩ | ಗು.ವಿ.ವಿ. |
೧೩೯ | ದಲಿತ ಚಳುವಳಿ ಮತ್ತು ಹೋರಾಟದ ಹಾಡುಗಳು* | ಪರಶುರಾಮ | ಎಚ್. ಟಿ. ಪೋತೆ | ೨೦೦೩ | ಗುವಿವಿ |
೧೪೦ | ದಲಿತ ನಾಟಕಗಳು – ಒಂದು ಅಧ್ಯಯನ* | ಕೆ. ನಿಂಗಪ್ಪ | ಟಿ. ಎಂ. ಭಾಸ್ಕರ | ೨೦೦೩ | ಗುವಿವಿ |
೧೪೧ | ಗೀತಾ ನಾಗಭೂಷಣ ಅವರ ಬದುಕು ಕಾದಂಬರಿ ಒಂದು ಅಧ್ಯಯನ | ಮೋನಪ್ಪ ಸಿರಿವಾಳ | ಚೆನ್ನಣ್ಣ ವಾಲೀಕಾರ | ೨೦೦೩ | ಗುವಿವಿ |
೧೪೨ | ಬೀದರ್ ಜಿಲ್ಲೆಯ ದಲಿತ ತತ್ವಪದಕಾರರು – ಒಂದು ಅಧ್ಯಯನ | ಐಶ್ವರ್ಯ | ಟಿ. ಎಂ. ಭಾಸ್ಕರ್ | ೨೦೦೩ | ಗು.ವಿ.ವಿ. |
೧೪೩ | ಬೀದರ್ ಜಿಲ್ಲೆಯ ಅನುಭಾವಿ ಕವಿಗಳು | ಗುರುಲಿಂಗಪ್ಪ ಧಬಾಲೆ | ವಿ. ಜಿ. ಪೂಜಾರ್ | ೨೦೦೩ | ಶಿವಾಜಿ |
೧೪೪ | ಅಲ್ಲಮ ಪ್ರಭುವಿನ ದಾರ್ಶನಿಕ ಮೀಮಾಂಸೆ | ಐ. ಜಿಚೌಕಿಮಠ (ಸಿದ್ಧಲಿಂಗ ಸ್ವಾಮಿಗಳು) | ಮಲ್ಲೇಪುರಂ ಜಿ ವೆಂಕಟೇಶ | ೨೦೦೩ | ಹಂಪಿ |
೧೪೫ | ಕನ್ನಡ ಜನಪದ ಪದ್ಯ ಸಾಹಿತ್ಯದ ಸೊಲ್ಲುಗಳು | ಹನುಮಣ್ಣ ನಾಯಕ ದೊರೆ | ೨೦೦೩ | ಹಂಪಿ | |
೧೪೬ | ಭೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ | ವಿ. ಬಿ. ರಡ್ಡೇರ | ಗಾಯಕ್ವಾಡ. ವಿಠ್ಠಲರಾವ್ | ೨೦೦೩ | ಹಂಪಿ |
೧೪೭ | ರೇವಣಸಿದ್ಧರು ; ಒಂದು ಅಧ್ಯಯನ | ರವೀಂದ್ರನಾಥ. ಕೆ | ೨೦೦೩ | ಹಂಪಿ | |
೧೪೮ | ವಚನಕಾರರ ಶಬ್ದ ಮತ್ತು ಅರ್ಥ ಮೀಮಾಂಸೆ | ಕೆ. ನಾಗಭೂಷಣ | ಮಲ್ಲೇಪುರಂ ಜಿ ವೆಂಕಟೇಶ | ೨೦೦೩ | ಹಂಪಿ |
೧೪೯ | ಷೇಕ್ಸಪಿಯರ್ನ ದುರಂತ ನಾಟಕಗಳ ಕನ್ನಾಡಾನುವಾದಗಳು | ಕೆ. ಪ್ರೇಮಕುಮಾರ | ಅರೋರಾ. ಲಕ್ಷ್ಮೀನಾರಾಯಣ | ೨೦೦೩ | ಹಂಪಿ |
೧೫೦ | ಹನ್ನೆರಡನೆಯ ಶತಮಾನದ ವಚನಗಳಲ್ಲಿ ಸಾಮಾಜಿಕ ಚಿಂತನೆ. | ಸಿ. ಸೋಮಶೇಖರ, | ಡಿ. ಲಿಟ್. ಅಧ್ಯಯನ. | ೨೦೦೩ | ಹಂಪಿ |
೧೫೧ | ಕನ್ನಡ ಗ್ರಂಥ ಸಂಪಾದನೆ – ಒಂದು ಅಧ್ಯಯನ | ಬಿ. ಟಿ. ರಂಗಸ್ವಾಮಿ | ಎಂ. ಪಿ. ಮಂಜಪ್ಪಶೆಟ್ಟಿ | ೨೦೦೪ | ಮೈ.ವಿ.ವಿ |
೧೫೨ | ಚದುರಂಗರ ಸಾಹಿತ್ಯದಲ್ಲಿ ಗ್ರಾಮ ಸಮಾಜ – ಒಂದು ಅಧ್ಯಯನ | ಎಚ್. ಎಂ. ಸ್ವಾಮಿಗೌಡ | ಡಿ. ಕೆ. ರಾಜೇಂದ್ರ | ೨೦೦೪ | ಮೈ.ವಿ.ವಿ |
೧೫೩ | ಪ್ರೊ. ಅರವಿಂದ ಮಾಲಗತ್ತಿಯವರ ಸಾಹಿತ್ಯ ಮತ್ತು ಚಿಂತನೆಗಳ ಅಧ್ಯಯನ | ಎನ್. ಎಸ್. ಶಂಕರೇಗೌಡ | ಮೈಲಹಳ್ಳಿ ರೇವಣ್ಣ | ೨೦೦೪ | ಮೈ.ವಿ.ವಿ |
೧೫೪ | ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆ ಒಂದು ಅಧ್ಯಯನ | ಎಂ. ಶಂಕರ | ಎಂ. ಎನ್. ವಿ. ಪಂಡಿತಾರಾಧ್ಯ | ೨೦೦೪ | ಮೈ.ವಿ.ವಿ |
೧೫೫ | ಹರಿದಾಸ ಸಾಹಿತ್ಯದ ಕಾವ್ಯ ಸ್ವರೂಪ | ಆರ್. ಮಾಲಿನಿ | ಕೆ. ಗೋಕುಲನಾಥ | ೨೦೦೪ | ಬೆಂವಿವಿ |
೧೫೬ | ಬೇಂದ್ರೆಯವರ ನಾಟಕಗಳು – ಒಂದು ಅಧ್ಯಯನ | ವನಜಾಕ್ಷಿ ಆರ್. ಹಳ್ಳಿಯವರ | ದಿವಸ್ಪತಿ ಹೆಗಡೆ | ೨೦೦೪ | ಬೆಂವಿವಿ |
೧೫೭ | ಶಿವರಾಮ ಕಾರಂತರ ಕಾದಂಬರಿಗಳಲ್ಲಿ ರಾಜಕೀಯ ಪ್ರಜ್ಞೆ – ಒಂದು ಅಧ್ಯಯನ | ಮುನಿಯಪ್ಪ | ಶಾಂತಲಕ್ಷ್ಮಿ | ೨೦೦೪ | ಬೆಂವಿವಿ |
೧೫೮ | ಸಮಕಾಲೀನ ಕನ್ನಡ ದಲಿತ ಲೇಖಕರ ಸಾಮಾಜಿಕ ಚಿಂತನೆ : ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ | ನಿಂಗಮಾರಯ್ಯ | ಕೆ. ಮರುಳಸಿದ್ದಪ್ಪ | ೨೦೦೪ | ಬೆಂವಿವಿ |
೧೫೯ | ಅಲ್ಲಮ ಪ್ರಭು – ರಾಮಕೃಷ್ಣ ಪರಮಹಂಸರ ಜೀವನ ದರ್ಶನ, ಸಾಹಿತ್ಯಗಳ ತುಲನಾತ್ಮಕ ಅಧ್ಯಯನ | ನಂದಾ | ಕೆ. ವಿ. ಶ್ರೀನಿವಾಸಮೂರ್ತಿ | ೨೦೦೪ | ಬೆಂವಿವಿ |
೧೬೦ | ವಕ್ರೋಕ್ತಿ ಜೀವಿತ – ಒಂದು ಅಧ್ಯಯನ | ಆರ್. ಲಕ್ಷ್ಮೀನಾರಾಯಣ | ಪಿ. ವಿ. ನಾರಾಯಣ | ೨೦೦೪ | ಬೆಂವಿವಿ |
೧೬೧ | ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು | ಡಿ. ನರೇಂದ್ರ ರೈ | ಕೆ. ಚಿನ್ನಪ್ಪಗೌಡ | ೨೦೦೪ | ಮಂ.ವಿ.ವಿ |
೧೬೨ | ಕನ್ನಡ ಮಹಿಳಾ ಕಾದಂಬರಿಗಳಲ್ಲಿ ವಿವಾಹದ ಮತ್ತು ಕುಟುಂಬದ ಪರಿಕಲ್ಪನೆ | ಬಿ. ಆರ್. ಕವಿತಾ ರೈ | ಸಬೀಹಾ ಭೂಮಿಗೌಡ | ೨೦೦೪ | ಮಂ.ವಿ.ವಿ |
೧೬೩ | ನವೋದಯ ಕಾದಂಬರಿಗಳಲ್ಲಿ ದೇಶೀಯತೆಯ ಪರಿಕಲ್ಪನೆ | ಮಂಜುಳಾ ಉಳ್ಳಾಲ್ | ಕೆ. ಅಭಯಕುಮಾರ್ | ೨೦೦೪ | ಮಂ.ವಿ.ವಿ |
೧೬೪ | ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು – ಒಂದು ಅಧ್ಯಯನ * | ಶ್ರೀಕಾಂತ ಸುರ್ವೆ | ವಿ. ಜಿ. ಪೂಜಾರ್ | ೨೦೦೪ | ಗುವಿವಿ |
೧೬೫ | ಹರಿಹರಕೃತ ಕನ್ನಡ ನಾಡಿನ ಶಿವಶರಣೆಯರ ರಗಳೆಗಳು – ಒಂದು ಅಧ್ಯಯನ* | ಅನ್ನಪೂರ್ಣ ಎಸ್. ಗಂಗಾಣಿ | ಜಯಶ್ರೀ ದಂಡೆ | ೨೦೦೪ | ಗು.ವಿ.ವಿ. |
೧೬೬ | ವೀರಶೈವ ದಾರ್ಶನಿಕ ಸಿದ್ಧಾಂತ – ಒಂದು ಅಧ್ಯಯನ * | ಸಂಗೀತ ಎಸ್. ಪುರಾಣಿಕ | ಎಸ್. ಎಂ. ಹಿರೇಮಠ | ೨೦೦೪ | ಗು.ವಿ.ವಿ. |
೧೬೭ | ಹರಿದಾಸರು ರಚಿಸಿದ ಬಯಲಾಟಗಳು | ರಾಜಶ್ರೀ ರಾಮಕೃಷ್ಣರಾವ್ | ಬಸವರಾಜ ಸಬರದ | ೨೦೦೪ | ಗು.ವಿ.ವಿ. |
೧೬೮ | ಸುಳಾದಿಗಳು – ಒಂದು ಅಧ್ಯಯನ | ಶೀಲಾಕುಮಾರಿ ದಾಸ | ಶಕುಂತಲಾ ದುರ್ಗಿ | ೨೦೦೪ | ಗು.ವಿ.ವಿ. |
೧೬೯ | ಚೆನ್ನಣ್ಣ ವಾಲೀಕಾರ ಅವರ ಕಾದಂಬರಿಗಳು ಒಂದು ಅಧ್ಯಯನ * | ಪಂಡರಿನಾಥ | ಡಿ. ಬಿ. ನಾಯಕ | ೨೦೦೪ | ಗು.ವಿ.ವಿ. |
೧೭೦ | ಲಿಂಗಣ್ಣ ಸತ್ಯಂಪೇಟೆ ಅವರ ಕೃತಿಗಳು ಒಂದು ಅಧ್ಯಯನ * | ನಾಗಪ್ಪ ಟಿ. ಗೋಗಿ | ಬಸವರಾಜ ಸಬರದ | ೨೦೦೪ | ಗು.ವಿ.ವಿ. |
೧೭೧ | ಡಾ. ಮ. ಗು. ಬಿರಾದಾರ ಅವರ ಜನಪದ ಸಾಹಿತ್ಯ ಒಂದು ಅಧ್ಯಯನ * | ಚಿಕ್ಕಪ್ಪ ಎನ್. ಪಾನೊಳ್ಳಿ | ಎ. ಎಸ್. ಪಾಟೀಲ | ೨೦೦೪ | ಗು.ವಿ.ವಿ. |
೧೭೨ | ಎ. ಕೆ. ರಾಮೇಶ್ವರ ಬದುಕು ಬರಹ * | ಶಶಿಕಲಾ ವೀರಣ್ಣ | ನಾಗಬಾಯಿ ಬುಳ್ಳಾ | ೨೦೦೪ | ಗು.ವಿ.ವಿ. |
೧೭೩ | ನಾಗತಿಹಳ್ಳಿ ಚದಶೇಖರ ಅವರ ಸಣ್ಣ ಕಥೆಗಳು * | ಶರಣಪ್ಪ | ಬಸವರಾಜ ಪೋ. ಪಾಟೀಲ | ೨೦೦೪. | ಗು.ವಿ.ವಿ |
೧೭೪ | ಬಷೀರ್ ನಾಟಕಗಳು ಒಂದು ಅಧ್ಯಯನ* | ಬಣಕಾರ ಪರುಸಪ್ಪ | ಎಂ. ಎಸ್. ಘಂಟಿ | ೨೦೦೪ | ಗು.ವಿ.ವಿ. |
೧೭೫ | ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಸಾಹಿತ್ಯ ಒಂದು ಅಧ್ಯಯನ | ಬೀರನಹಳ್ಳಿ ಸಂಗೀತ | ಚೆನ್ನಣ್ಣ ವಾಲೀಕಾರ | ೨೦೦೪ | ಗು.ವಿ.ವಿ. |
೧೭೬ | ಡಿ. ಆರ್. ನಾಗರಾಜ ಅವರ ವಿಮರ್ಶೆ ಹಾಗೂ ಕನ್ನಡ ಸಾಹಿತ್ಯ ಒಂದು ಪುನರ್ಮೌಲ್ಯಮಾಪನ | ಲಿಂಗಪ್ಪ ಗೋನಾಳ | ಚೆನ್ನಣ್ಣ ವಾಲೀಕಾರ | ೨೦೦೪ | ಗು.ವಿ.ವಿ. |
೧೭೭ | ಐನುಲಿ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ | ಈಶ್ವರಯ್ಯ ಕೋಡಿಂಬಳ | ಡಿ. ಬಿ. ನಾಯಕ | ೨೦೦೪ | ಗು.ವಿ.ವಿ. |
೧೭೮ | ಸುಡಗಾಡು ಸಿದ್ಧರ ಸಾಹಿತ್ಯ ಒಂದು ಅಧ್ಯಯನ * | ಜೆ. ಜಾನಾರ್ಧನ | ಪಿ. ಕೆ. ಖಂಡೋಬಾ | ೨೦೦೪ | ಗು.ವಿ.ವಿ. |
೧೭೯ | ಹೈದರಾಬಾದ ಕರ್ನಾಟಕದ ದಲಿತ ಸಾಹಿತ್ಯ ಒಂದು ಅಧ್ಯಯನ* | ಮಲ್ಲಪ್ಪ ರುದ್ರಪ್ಪ | ಎಷ್. ಟಿ. ಪೋತೆ | ೨೦೦೪ | ಗು.ವಿ.ವಿ. |
೧೮೦ | ಜಾನಪದ ಹಾಲುಮತ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿದ ಸ್ಥಳಗಳ ಪರಿವೀಕ್ಷಣೆ* | ನಾಗೇಂದ್ರಪ್ಪ ಎಸ್ ಪೂಜಾರಿ | ವೀರಣ್ಣ ದಂಡೆ | ೨೦೦೪ | ಗು.ವಿ.ವಿ. |
೧೮೧ | ಪ್ರಾಚೀನ ಕನ್ನಡ ಕಾವ್ಯದಲ್ಲಿ ಧರ್ಮ ಮತ್ತು ಕಾವ್ಯಧರ್ಮ | ಎಚ್. ಹನುಮಂತರಾಯಪ್ಪ | ಶ್ರೀಕಂಠ ಕೂಡಿಗೆ | ೨೦೦೪ | ಕುವಿವಿ |
೧೮೨ | ಬಸವಣ್ಣನ ವಚನಗಳು ಮತ್ತು ಆಧುನಿಕ ಕನ್ನಡ ಕಾವ್ಯ ಮುಖಾಮುಖಿ ಅಧ್ಯಯನ | ಎಸ್. ಹರಿಣಾಕ್ಷಿ | ರಂಗರಾಜ ವನದುರ್ಗ | ೨೦೦೪ | ಕು.ವಿ.ವಿ. |
೧೮೩ | ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ – ಒಂದು ಅಧ್ಯಯನ | ನೆಲ್ಲಿಕಟ್ಟೆ ಎಸ್. ಸಿದ್ದೇಶ್ | ಸಿ. ಎಸ್. ಶಿವಕುಮಾರಸ್ವಾಮಿ | ೨೦೦೪ | ಕುವಿವಿ |
೧೮೪ | ಬಂಡಾಯ ಮತ್ತು ದಲಿತ ಕಾವ್ಯದ ಮೇಲೆ ವಿಚಾರವಾದಗಳ ಪ್ರಭಾವ | ಎಲ್. ಎಸ್. ಪ್ರಹ್ಲಾದ | ಎಂ. ಜಿ. ಈಶ್ವರಪ್ಪ | ೨೦೦೪ | ಕುವಿವಿ |
೧೮೫ | ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಸ್ವರೂಪಗಳು | ಎಸ್. ಎಂ. ಮುತ್ತಯ್ಯ | ರಂಗರಾಜ ವನದುರ್ಗ | ೨೦೦೪ | ಕು.ವಿ.ವಿ |
೧೮೬ | ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ | ಕೆ. ವಿ. ಮಾನಸ | ರಂಗರಾಜ ವನದುರ್ಗ | ೨೦೦೪ | ಕು.ವಿ.ವಿ. |
೧೮೭ | ತುಳು ಸಾಹಿತ್ಯದ ಪ್ರೇರಣೆ ಮತ್ತು ಪ್ರವೃತ್ತಿಗಳು | ಎಂ. ಮನಮೋಹನ | ಶ್ರೀ ಕೃಷ್ಣಭಟ್ ಅರ್ತಿಕಜೆ | ೨೦೦೪ | ಮದ್ರಾಸ್ |
೧೮೮ | ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ | ರಹಮತ್ ತರೀಕೆರೆ | ೨೦೦೪ | ಹಂಪಿ | |
೧೮೯ | ಕನ್ನಡ ದಾಸ ಸಾಹಿತ್ಯ iತ್ತು ಸಾಂಸ್ಕೃತಿಕ ಪಲ್ಲಟ | ಪುಟ್ಟಯ್ಯ. ಬಿ. ಎಂ. | ೨೦೦೪ | ಹಂಪಿ | |
೧೯೦ | ಕನ್ನಡ ಹಸ್ತಪ್ರತಿಗಳು ಮತ್ತು ಮಹಿಳಾ ಬರೆಪಕಾರ್ತಿಯರು | ಜೆ. ರೋಜಾ | ಬಡಿಗೇರ ವಿರೇಶ. ಎಸ್ | ೨೦೦೪ | ಹಂಪಿ |
೧೯೧ | ಕೈವಾರ ನಾರಾಯಣಪ್ಪ ಒಂದು ಅಧ್ಯಯನ | ಸಿ. ಎಸ್. ದ್ವಾರಕಾನಾಥ್ | ಡಿ. ಲಿಟ್. ಅಧ್ಯಯನ | ೨೦೦೪ | ಹಂಪಿ |
೧೯೨ | ಜನಪದ ಮಹಾಕಾವ್ಯಗಳಲ್ಲಿ ಸ್ತ್ರೀ ಸಂವೇದನೆ ಒಂದು ಅಧ್ಯಯನ | ಟಿ. ಆರ್. ಹೇಮಾವತಿ | ರಮೇಶ, ಸ. ಚಿ | ೨೦೦೪ | ಹಂಪಿ |
೧೯೩ | ಮಾಸ್ತಿ ಅವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ | ಕೆ. ವಿ. ಸೀತಾಲಕ್ಷ್ಮೀ | ಮೋಹನ ಕುಂಟಾರ್ | ೨೦೦೪ | ಹಂಪಿ |
೧೯೪ | ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ | ಬಿ. ಸಿ. ಕುಶಾಲ | ಡಿ. ವಿಜಯ | ೨೦೦೫ | ಮೈ.ವಿ.ವಿ |
೧೯೫ | ಕನ್ನಡದಲ್ಲಿ ರವೀಂದ್ರ ಸಾಹಿತ್ಯ – ಒಂದು ಅಧ್ಯಯನ | ಎಸ್. ಕೆ. ರಮೇಶ್ | ಎಸ್. ಲಕ್ಷ್ಮೀನಾರಾಯಣ ಅರೋರ | ೨೦೦೫ | ಮೈ.ವಿ.ವಿ |
೧೯೬ | ಡಾ. ರಾಮೇಗೌಡರ ಬದುಕು – ಬರಹ | ನಂಜುಂಡೇಗೌಡ | ಸೋಮಶೇಖರಗೌಡ | ೨೦೦೫ | ಮೈ.ವಿ.ವಿ |
೧೯೭ | ಸಿದ್ಧಲಿಂಗಯ್ಯನವರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ | ಡಿ. ಸೋಮಶೇಖರ | ಎಂ. ಎಸ. ಶೇಖರ | ೨೦೦೫ | ಮೈ.ವಿ.ವಿ |
೧೯೮ | ಡಾ. ಪಿ. ಎಸ್. ರಾಮಾನುಜಮ್ ಜೀವನ ಮತ್ತು ಸಾಹಿತ್ಯ | ಶ್ರೀನಿವಾಸ್. | ಮಳಲಿ ವಸಂತಕುಮಾರ್ | ೨೦೦೫ | ಮೈ.ವಿ.ವಿ |
೧೯೯ | ದಲಿತ – ಬಂಡಾಯದ ವಿಭಿನ್ನ ನೆಲೆಗಳು | ಬಿ. ಸಿ. ದೊಡ್ಡೇಗೌಡ | ಅರವಿಂದ ಮಾಲಗತ್ತಿ | ೨೦೦೫ | ಮೈ.ವಿ.ವಿ |
೨೦೦ | ಯಶವಂತ ಚಿತ್ತಾಲರ ಕಥೆ ಕಾದಂಬರಿಗಳು ಒಂದು ಅಧ್ಯಯನ | ಕಂಪಲಪ್ಪ | ಜಿ. ಆರ್. ತಿಪ್ಪೇಸ್ವಾಮಿ | ೨೦೦೫ | ಬೆಂ.ವಿ.ವಿ. |
೨೦೧ | ನವೋದಯ ಕಾದಂಬರಿಗಳಲ್ಲಿ ದೇಶೀಯತೆಯ ಪರಿಕಲ್ಪನೆ | ಮಂಜುಳಾ ಉಲ್ಲಾಳ್ | ಕೆ. ಅಭಯಕುಮಾರ್ | ೨೦೦೫ | ಮಂ.ವಿ.ವಿ |
೨೦೨ | ಶಿವರಾಮ ಕಾರಂತರ ಸಾಮಾಜಿಕ ಕಾದಂಬರಿಗಳಲ್ಲಿ ವಿಡಂಬನಾ ಸ್ವರೂಪ | ಟಿ. ಆರ್. ಮಂಜುನಾಥ | ಯು. ಪಿ. ಉಪಾಧ್ಯಾಯ | ೨೦೦೫ | ಮಂ.ವಿ.ವಿ |
೨೦೩ | ಕನ್ನಡದಲ್ಲಿ ಬೀದಿ ನಾಟಕಗಳು | ಆರ್. ನರಸಿಂಹಮೂರ್ತಿ | ಬಿ. ಎ. ವಿವೇಕ ರೈ | ೨೦೦೫ | ಮಂ.ವಿ.ವಿ |
೨೦೪ | ಕರ್ನಾಟಕದ ಸಂಸ್ಕೃತ ಜೈನ ಕವಿಗಳು | ವಿಘ್ನರಾಜ ಎಸ್ | ಉಪ್ಪಂಗಳ ರಾಮಭಟ್ಟ | ೨೦೦೫ | ಮಂ.ವಿ.ವಿ |
೨೦೫ | ಸಾಂತಾರು ವೆಂಕಟರಾಜರ ಬದುಕು ಬರಹ ಒಂದು ಅಧ್ಯಯನ | ಜನಾರ್ಧನ ಭಟ್ | ಯು. ಪಿ. ಉಪಾಧ್ಯಾಯ | ೨೦೦೫ | ಮಂ.ವಿ.ವಿ |
೨೦೬ | ರನ್ನನ ಕೃತಿಗಳಲ್ಲಿ ಕಾವ್ಯತತ್ವ | ವಸಂತಕುಮಾರ್ | ಉಪ್ಪಂಗಳ ರಾಮಭಟ್ಟ | ೨೦೦೫ | ಮಂ.ವಿ.ವಿ |
೨೦೭ | ಕನ್ನಡ ನವೋದಯ ಕಾದಂಬರಿಗಳಲ್ಲಿ ಸಂಘರ್ಷದ ಸ್ವರೂಪ | ಶ್ರೀನಿವಾಸ | ಕೆ. ಅಭಯಕುಮಾರ್ | ೨೦೦೫ | ಮಂ.ವಿ.ವಿ |
೨೦೮ | ಘಟ್ಟಿವಾಳಯ್ಯ – ಒಂದು ಅಧ್ಯಯನ * | ಮೀನಾಕುಮಾರಿ ಪಾಟೀಲ | ನಾಗಾಬಾಯಿ ಬುಳ್ಳಾ | ೨೦೦೫ | ಗು.ವಿ.ವಿ. |
೨೦೯ | ಸುಗಮ ಸಂಗೀತ ಮತ್ತು ಆಧುನಿಕ ಕನ್ನಡ ಕವಿತೆ | ಸರ್ಫಾಜ್ | ಕೆ. ಕೇಶವಶರ್ಮ | ೨೦೦೫ | ಕು.ವಿ.ವಿ. |
೨೧೦ | ಸ್ವಾತಂತ್ರ್ಯೋತ್ತರ ಕನ್ನಡ ನಾಟಕಗಳು – ಪೌರಾಣಿಕ, ಚಾರಿತ್ರಿಕ ಮತ್ತು ಜಾನಪದ ನೆಲೆಗಳ ಅಧ್ಯಯನ | ಬಿ. ಎಂ. ಶರಭೇಂದ್ರಯ್ಯ | ಸಿ. ಎಸ್. ಶಿವಕುಮಾರಸ್ವಾಮಿ | ೨೦೦೫ | ಕುವಿವಿ |
೨೧೧ | ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ | ಕೆ. ಶ್ರೀಪತಿ ಹಳಗುಂದ | ಪ್ರಶಾಂತ ನಾಯಕ | ೨೦೦೫ | ಕು.ವಿ.ವಿ. |
೨೧೨ | ಕನ್ನಡ ಸಾಹಿತ್ಯದಲ್ಲಿ ಮುಕ್ತಿಯ ನಿರ್ವಚನ | ಎಸ್. ಆರ್. ಚೆನ್ನವೀರಪ್ಪ, | ಬಡಿಗೇರ, ವಿ. ಎಸ್. | ೨೦೦೫ | ಹಂಪಿ |
೨೧೩ | ಕುವೆಂಪು ಸಾಹಿತ್ಯ – ಒಂದು ಜೀವಪರಿಸರ ಅಧ್ಯಯನ (ಪ್ರಮುಖವಾಗಿ ಮಹಾಕಾದಂಬರಿಗಳ ಹಿನ್ನೆಲೆಯಲ್ಲಿ) | ಕೆ. ಪುಟ್ಟಸ್ವಾಮಿ, | ಡಿಲಿಟ್ ಅಧ್ಯಯನ | ೨೦೦೫ | ಹಂಪಿ |
೨೧೪ | ಜನಪದ ಮಹಾಕಾವ್ಯಗಳಲ್ಲಿ ದಲಿತ ಸಂವೇದನೆ | ಜಿ. ಹನುಮಂತರಾಯ, | ವೆಂಕಟೇಶನ್, ಆರ್ | ೨೦೦೫ | ಹಂಪಿ |
೨೧೫ | ಡಾ. ಯು. ಆರ್. ಅನಂತಮೂರ್ತಿಯವರ ಕಥಾ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ. | ಎಸ್. ಎಮ್. ಕವಿತಾರಾಣಿ | ಮೋಹನ ಕುಂಟಾರ್ | ೨೦೦೫ | ಹಂಪಿ |
೨೧೬ | ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ | ಗ. ಖಾಡೆ ಪ್ರಕಾಶ | ನಾವಡ, ಎ. ವಿ. | ೨೦೦೫ | ಹಂಪಿ |
೨೧೭ | ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ | ಎ. ರಘುರಾಂ, | ಗಾಯಕ್ವಾಡ್ ವಿಠ್ಠಲರಾವ್ | ೨೦೦೫ | ಹಂಪಿ |
೨೧೮ | ಭರತನ ನಾಟ್ಯಶಾಸ್ತ್ರದಲ್ಲಿ ಅಭಿನಯ ಮತ್ತು ನಾಯಕಾ – ನಾಯಿಕಾ ಭಾವ | ವಿ. ವಿದ್ಯಾ. ಮುರಳೀಧರ. | ನಾಟ್ಯಾಚಾರ್ಯ ಕೆ. ಮುರಲೀಧರ ರಾವ್. | ೨೦೦೫ | ಹಂಪಿ |
೨೧೯ | ಸ್ವಾತಂತ್ರ್ಯ ಪೂರ್ವ ಹೊಸಗನ್ನಡ ಕಥನ ಸಾಹಿತ್ಯದಲ್ಲಿ ದಲಿತ ಲೋಕ | ಆರ್. ಗಂಗಭೈರಯ್ಯ, | ಅಮರೇಶ, ಎನ್. | ೨೦೦೫ | ಹಂಪಿ |
೨೨೦ | ಹರಿದಾಸ ಸಾಹಿತ್ಯ – ಶ್ರೀ ಮದ್ಭಾಗವತ (ಋಣ ಮತ್ತು ವೃದ್ಧಿ) | ನಾವಡ, ಎ. ವಿ. | ೨೦೦೫ | ಹಂಪಿ | |
೨೨೧ | ಬೌದ್ಧ ಧರ್ಮ ಮತ್ತು ಅಲ್ಲಮಪ್ರಭುವಿನಲ್ಲಿ ಶೂನ್ಯತೆಯ ಪರಿಕಲ್ಪನೆ ಒಂದು ತೌಲನಿಕ ಅಧ್ಯಯನ | ಎಸ್. ನಟರಾಜ ಬೂದಾಳು | ಕೆ. ವಿ. ನಾರಾಯಣ | ೨೦೦೬ | ಹಂಪಿ |
೨೨೨ | ಆಧುನಿಕತೆಯ ವ್ಯಾಖ್ಯಾನ : ಡಿ. ಆರ್. ನಾಗರಾಜ್ ಮಾದರಿ | ಎ. ಗಿರೀಶ್ ಭಟ್ | ಬಿ. ಶಿವರಾಮ ಶೆಟ್ಟಿ | ೨೦೦೬ | ಮಂ.ವಿ.ವಿ |
೨೨೩ | ಗಿರೀಶ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ | ಮಮತಾ ರಾವ್ | ೨೦೦೬ | ಮುಂಬೈ | |
೨೨೪ | ತುಳು ಜನಪದ ಕಾವ್ಯಗಳಲ್ಲಿ ಪ್ರಕಟವಾದ ಲೋಕದೃಷ್ಟಿಯ ಸ್ವರೂಪ | ರಾಜಶ್ರೀ | ಕೆ. ಚಿನ್ನಪ್ಪಗೌಡ | ೨೦೦೭ | ಮಂ.ವಿ.ವಿ |
೨೨೫ | ಕನ್ನಡ ಸಂಸ್ಕೃತಿ ವಾಜ್ಞಯ | ನಿತ್ಯಾನಂದ ಬಿ. ಶೆಟ್ಟಿ | ಬಿ. ಶಿವರಾಮಶೆಟ್ಟಿ | ೨೦೦೭ | ಮಂ.ವಿ.ವಿ |
೨೨೬ | ಹೊಸಗನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಪೌರಾಣಿಕ ಸ್ತ್ರೀ ಪಾತ್ರಗಳು | ಜಿ. ಎಸ್. ಲತಾ | ಸಬೀಹಾ ಭೂಮಿಗೌಡ | ೨೦೦೭ | ಮಂ.ವಿ.ವಿ |
೨೨೭ | ಅಮೃತ ಸೋಮೇಶ್ವರರ ಯಕ್ಷಗಾನ ಪ್ರಸಂಗ ಸಾಹಿತ್ಯ : ಪರಂಪರೆ ಮತ್ತು ಆಧುನಿಕತೆ | ಸಂಪೂರ್ಣಾನಂದ | ಕೆ. ಚಿನ್ನಪ್ಪಗೌಡ | ೨೦೦೭ | ಮಂ.ವಿ.ವಿ |
೨೨೮ | ಬುಡಕಟ್ಟು ಯಕ್ಷಗಾನ : ಪರಂಪರೆ ಮತ್ತು ಪ್ರಯೋಗ | ಶ್ರೀಧರ ಉಪ್ಪೂರ | ಬಿ. ಎ. ವಿವೇಕ ರೈ | ೨೦೦೮ | ಮಂ.ವಿ.ವಿ |
೨೨೯ | ಪ್ರಾಚೀನ ಕನ್ನಡ ಗದ್ಯ ಕೃತಿಗಳ ಸಾಂಸ್ಕೃತಿಕ ಅಧ್ಯಯನ | ಗಣಪತಿ ಬಾಳುಗೋಡು | ಸಣ್ಣರಾಮ | ೨೦೦೮ | ಕು.ವಿ.ವಿ. |
೨೩೦ | ಇಪ್ಪತ್ತನೆಯ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳ ಕಥನ ಸಾಹಿತ್ಯ: ಯಾಜಮಾನ್ಯ ಮತ್ತು ಸಾಂಸ್ಕೃತಿಕ ಅನನ್ಯತೆಯ ನೆಲೆಗಳು | ಕೆ. ಸುಜಾತ | ಸಬೀಹಾ ಭೂಮಿಗೌಡ | ೨೦೦೮ | ಮಂ.ವಿ.ವಿ |
೨೩೧ | ಎ. ಎನ್. ಮೂರ್ತಿರಾಯರ ಸಂಸ್ಕೃತಿ ಚಿಂತನೆ | ಸೋಮೇಶ್ವರ ಚೇತನಕುಮಾರ್ | ಕೆ. ಚಿನ್ನಪ್ಪಗೌಡ | ೨೦೦೮ | ಮಂ.ವಿ.ವಿ |
೨೩೨ | ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷದ ನೆಲೆಗಳು ಒಂದು ಅಧ್ಯಯನ | ರಂಗನಾಥ ಕಂಟನಕುಂಟೆ | ಕಿ. ರಂ. ನಾಗರಾಜ | ೨೦೦೮ | ಹಂಪಿ |
೨೩೩ | ಆಧುನಿಕ ಮಹಿಳಾ ಅಭಿವ್ಯಕ್ತಿ | ಗೀತಾ ಪ್ರಸಾದ್ | ಅಮರೇಶ ಎನ್. | ೨೦೦೯ | ಹಂಪಿ |
೨೩೪ | ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ | ಆರ್. ಚಲಪತಿ | ಅಶೋಕಕುಮಾರ ರಂಜೇರೆ | ೨೦೧೦ | ಹಂಪಿ |
೨೩೫ | ಮುತ್ತು ಬಂದಿದೆ ಕೇರಿಗೆ | ಎನ್. ಸುರೇಶ್ ನಾಗಲಮಡಿಕೆ | ಅನಂತಪದ್ಮನಾಭರಾವ್ | ೨೦೧೦ | ಹಂಪಿ |
೨೩೬ | ಕನ್ನಡ ಕಾದಂಬರಿಗಳಲ್ಲಿ ಪರ್ಯಾವರಣ | ಎಂ. ಕುಮಾರ | ವಿ. ಶಿವಾನಂದ, ಎನ್. ವಿ. ಭಾರತಿ | ಹಿಂದು ವಿ.ವಿ.ಕಾಶಿ | |
೨೩೭ | ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ | ಶ್ರೀಧರ ಪಿಸ್ಸೆ | ಹಂಪಿ | ||
೨೩೮ | ಮಲೆಯ ಮಾದೇಶ್ವರ ಮೌಖಿಕ ಮಹಾಕಾವ್ಯ ಒಂದು ಅಧ್ಯಯನ | ಸಿಪಿಲೆ ಸತೀಶ್ | ಹಿ. ಚಿ. ಬೋರಲಿಂಗಯ್ಯ | ಹಂಪಿ | |
೨೩೯ | ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು | ಲತಾ ಗುತ್ತಿ | |||
೨೪೦ | ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣ ಪ್ರಜ್ಞೆ ಮತ್ತು ಸಮಕಾಲೀನತೆ | ನರಸಿಂಹಮೂರ್ತಿ ಹೂವಿನಹಳ್ಳಿ |
Leave A Comment