* ಬಕ್ಕಟ ಬಯಲಿಗೆ ಗೋವಿಂದನಾಯಕ ೩[8]ತನ್ನ ಕೊಮಾರರೊಳುನ್ನಿಸಿ ಕರೆದನು ಸಿಡಿಲ ಮರಿ೪[9][ಯು]೪[10] ಸಿಂಹದ ಶಿಶು ಗಡಣದಿ ಮಗನ ಸಾಹಸಕೆ ತರ್ಕೈಸಿ ಓಲಗದೊಳು ಎಂಟು ದೆಸೆಗೆ ಗಂಡಬೇರುಂಡ ಸಿಂಹದ ರಂಗ ಮಾಣಿಕದ ಪೊಂಗಲು ಕಟಕುಂಗುರ ತವಕದಿ ಕಾಚ ಪಯಣವಾಗಿ ಬಾರೆಂದು ರಾಕ್ಷಸ ನರಸಿಂಹ ಬಾಗೂರ ಮುತ್ತಿದ ಎಂದ ಮಾತನು ಕೇಳಿ ನೊಂದು ಹಮ್ಮೈಸುತ ಹುಟ್ಟಲೊಡನೆ ಎನ್ನ ಮಗನಾದದರ ಕೈಯ ಅರೆಗಡಿದುರಗನಂದದಿ ಮಿಡಿಮಿ ೧೫[27] . . . .೧೫[28]ಡುಕುತ ಮಸೆದಲಗೆದೆಯೊಳೂ ಮುರಿಮೊನೆಗೊಂ೧೬[29][ಡಂತೆ]
ಬಸುರ ಹೊಸೆದು ಯೊಯಿಕೊಳುತ ಘನಶೋಕಜಲದಿ ೧೮[33]ನೆನೆದು ದಿವ್ಯಾಂಬರ ೨೦[37]ಕಣ್ತುಂಬಿ ನೋಡುವೆ ಕಂದ ಕಾಚಯ್ಯನ ಅಳಲು ೨೨[41]. . . .೨೨[42] ನಳಿನ ೨೨[43]. . . .೨೨[44] ವಾರಿ ಬೇಗ ಸಿರುಮ ೨೪[47]ಕರೆ ಕಳುಹಲು ಕಾಚೆಯ ಪಟ್ಟೆಯ ದಟ್ಟಿ ದುಪ್ಪಡಿ ಚಂದ್ರಗಾವಿಯ ಚಿನ್ನದ ಬಟ್ಟಲೊಳಗೆ ಗಂಧ ವೀಳ್ಯವ ಧುರಧೀರ ಕಾಚಯ್ಯ ದೊರೆ ೨೭[53]ಗಾಸೆಯನುಟ್ಟು ಅರ್ಧನಾರಿಯ ಕಸ್ತುರಿ೨೮[55] ಬೊಟ್ಟು ನೊಸಲೊಳು ಬಂದನು ಎರಡು ಕೈಯಿಂದಲಿ ಹಿಡಿಹೊನ್ನ ಆಯುವಂತನು ಆಗೊ ವೀರಸಿರಿಯ ಬಾಳೊ ಇಂದುಮುಖಿಯ ಊಳಿಗದ ಹೆಮ್ಮಕ್ಕಳು ಕರೆತಂದರೊಳಯಿಕೆ ಮುತ್ತಿನ ಗದ್ದುಗೆ ಮೇಲೆ ಎಡೆ ಮಾಡಿದರು ಷಡುರಸನ್ನಾಮೃತವನು ಕಂದ ಕಾಚಯ್ಯ ನಿನ್ನ ಸುಳುಹ ಕಾಣೆವು ನಾವು ಕರವ ತೊಳೆದು ಕರ್ಪುರವೀಳ್ಯವ ಕೊಟ್ಟು ಖಂಡೆಯ ಸಿರಿಯಾಗಿ ಕಂದ ಕಾಚಯ್ಯ ಕಡಿ ಸಿಕ್ಕಿದ ಗೋವಿಂದನಾಯಕ ಕೂಟಕೆ ಹೋಗಿ ಪ್ರಾಣದೆಸೆಯ ಮಾಡಿ ಗೋವಿಂದನೊಡನಾಡಿ ಹುಲ್ಲಮನೆಯ ಕಟ್ಟಿ ಬಾಳುವರೆಲ್ಲಕೆ ದಿಂಡುರುಳಿಸಿ ನರಸಿಂಹನ ದಂಡನು ಚಿತ್ತೈಸೆನುತಲಿ ಉತ್ತಮ ಸತಿಯರು ಆಸೆಯಿಲ್ಲದೆ ನಿರಾಸೆಮಠಕೆ ಹೋಗಿ ಹಸ್ತ ಪರುಶ ಮಾಡಿ ಹರಸಿ ವಿಭೂತಿಯ ಮೃಡನ ಕಿಡಿಗಣ್ಣಲಿ ಪುಟ್ಟಿದ ಕುವರನ ಕೊಂಡಾಡುತಿಹನ ಭಕ್ತಿಗೆ ಮೆಚ್ಚಿ ವೀರೇಶ ದೇವರೆ ಗತಿಯೆಂದು ನಡೆತಂದು ಸಿರುಮನ ಕರ್ಪುರ ವೀಳ್ಯವ ತರಿಸಿದ ಸಿರುಮೇಂದ್ರ [1] [* “ಶಿ” ಪ್ರತಿಯ ಮಾರ್ಜನ್ನಿನಲ್ಲಿ “ಬಾಗೂರಿಗೆ ಕಾಚಯ್ಯನ ಕೊಟ್ಟು, ಕಳುಹಿದ ಪ್ರಸಂಗ” ಎಂದು ಬರೆಯಲಾಗಿದೆ. ಆಮೇಲೆ “ಶ್ರೀ ಗುರುಭ್ಯೋನಮಃ ಪದನು” ಎಂದು ಪ್ರಾರಂಭವಾಗುತ್ತದೆ. ೧೫,೧೬,೧೭ನೆಯ ಗರಿಗಳು ಅರ್ಧ ಮುರಿದಿರುವುದರಿಂದ ಇಲ್ಲಿಂದ ೨೧ನೆಯ ಪದ್ಮದ ವರೆಗಿನ ಯಾವ ಪದ್ಮವೂ ಪೂರ್ಣ ಸಿಗುವುದಿಲ್ಲ (ಸಂ), [2] ೧-೧ x (ಶಿ) [3] *-* x (ಶಿ, ಹ) [4] *-* x (ಶಿ, ಹ) [5] ೧-೧ x (ಶಿ) [6] ೨-೨ x (ಇ) [7] ೩-೩ ಕನ್ನಗಳಾಳಗವು ನಿನಗೆ ಬಾಗೂರಿಗೆ ಮನ್ನಿಸಿ ಕಂದ ಕಾಚಯ್ಯನ ತನ್ನ ಕುಮಾರರೊಳ (ಶಿ) [8] ೩-೩ ಕನ್ನಗಳಾಳಗವು ನಿನಗೆ ಬಾಗೂರಿಗೆ ಮನ್ನಿಸಿ ಕಂದ ಕಾಚಯ್ಯನ ತನ್ನ ಕುಮಾರರೊಳ (ಶಿ) [9] ೪-೪ ಯ(ಶಿ) [10] ೪-೪ ಯ(ಶಿ) [11] ೫-೫ x (ಶಿ) [12] ೫-೫ x (ಶಿ) [13] ೬-೬ x (ಶಿ) [14] ೬-೬ x (ಶಿ) [15] ೭-೭ x (ಶಿ) [16] ೭-೭ x (ಶಿ) [17] ೮-೮ x (ಶಿ) [18] ೮-೮ x (ಶಿ) [19] ೯-೯ x (ಶಿ) [20] ೯-೯ x (ಶಿ) [21] ೧೦-೧೦ x (ಶಿ) [22] ೧೦-೧೦ x (ಶಿ) [23] *-* ನ(ಶಿ,ಹ) [24] *-* ನ(ಶಿ,ಹ) [25] ೧೧-೧೧ x (ಶಿ) [27] ೧೫-೧೫ x(ಶಿ) [28] ೧೫-೧೫ x(ಶಿ) [29] ೧೬-೧೬ x(ಶಿ) [30] ೧೬-೧೬ x(ಶಿ) [31] ೧೭-೧೭ ಕಂಬನಿಯ ಬಸಿದಳು (ಶಿ), ಬಿಸಿ ಕಂಬನಿಯ ಬಸಿದಳು (ಹ) [32] ೧೭-೧೭ ಕಂಬನಿಯ ಬಸಿದಳು (ಶಿ), ಬಿಸಿ ಕಂಬನಿಯ ಬಸಿದಳು (ಹ) [33] ೧೮-೧೮ x(ಶಿ) [34] ೧೮-೧೮ x(ಶಿ) [35] ೧೯-೧೯ x(ಶಿ) [36] ೧೯-೧೯ x(ಶಿ) [37] ೨೦-೨೦ x(ಶಿ) [38] ೨೦-೨೦ x(ಶಿ) [39] ೨೧-೨೧ x(ಶಿ, ಹ) [40] ೨೧-೨೧ x(ಶಿ, ಹ) [41] ೨೨-೨೨ x(ಶಿ, ಹ) [42] ೨೨-೨೨ x(ಶಿ, ಹ) [43] ೨೨-೨೨ x(ಶಿ, ಹ) [44] ೨೨-೨೨ x(ಶಿ, ಹ) [45] ೨೩-೨೩ x(ಶಿ) [46] ೨೩-೨೩ x(ಶಿ) [47] ೨೪-೨೪ x (ಶಿ) [48] ೨೪-೨೪ x (ಶಿ) [49] ೨೫-೨೫ x (ಶಿ) [50] ೨೫-೨೫ x (ಶಿ) [51] ೨೬-೨೬ x (ಶಿ) [52] ೨೬-೨೬ x (ಶಿ) [53] ೨೭-೨೭ x (ಶಿ) [54] ೨೭-೨೭ x (ಶಿ) [55] ೨೮-೨೮ ದು x (ಶಿ) *೧೫,೧೬,೧೭ನೆಯ ಗರಿಗಳು ಅರ್ಧದಷ್ಟು, ಮುರಿದಿರುವುದರಿಂದ ಈ ಸಂಧಿಯ ಆರಂಭದಿಂದ ಇಲ್ಲಿಯವರೆಗಿನ ಪದ್ಯಗಳು ಪೂರ್ಣರೂಪದಿಂದ “ಶಿ” ಪ್ರತಿಯಲ್ಲಿ ಸಿಗುವದಿಲ್ಲ (ಸಂ) [56] ೨೮-೨೮ ದು x (ಶಿ) *೧೫,೧೬,೧೭ನೆಯ ಗರಿಗಳು ಅರ್ಧದಷ್ಟು, ಮುರಿದಿರುವುದರಿಂದ ಈ ಸಂಧಿಯ ಆರಂಭದಿಂದ ಇಲ್ಲಿಯವರೆಗಿನ ಪದ್ಯಗಳು ಪೂರ್ಣರೂಪದಿಂದ “ಶಿ” ಪ್ರತಿಯಲ್ಲಿ ಸಿಗುವದಿಲ್ಲ (ಸಂ) [57] ೨೯-೨೯ x (ಶಿ) [58] ೨೯-೨೯ x (ಶಿ) [59] ೩೦-೩೦ ಳುx(ಶಿ) [60] ೩೦-೩೦ ಳುx(ಶಿ) [61] ೩೧ ಈ ಪದ್ಯದ ಬಳಿಕ “ದಿಂಡುರುಳಿಸಿ . . . .” ಎಂದು ಪ್ರಾರಂಭವಾಗುವ ಪದ್ಯ (೨-೩೪) “ಹ” ಪ್ರತಿಯಲ್ಲಿ ಇದೆ (ಸಂ), ೩೨ ಈ ಪದ್ಯ “ಹ” ಪ್ರತಿಯಲ್ಲಿ ಇಲ್ಲ (ಸಂ). [62] ೩೩. ಈ ಪದ್ಯದ ಉತ್ತರಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ) [63] ೩೪ ಈ ಪದ್ಯದ ಪೂರ್ವಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ) [64] ೩೫-೩೫ x(ಶಿ)
ಹೆತ್ತ ಮಗನ ಕಾಚಯ೧[2]ನ
ಉತ್ತಮ ಕೋಟೆ *[3][ಗೆ ಕಳು]*[4] ಹುವ ಕಥೆಯನು
ಚಿತ್ತೈಸಿ೧[5] ಸಕಲ ಸಜ್ಜನರು ||೧||
ಸಿಕ್ಕಿದ ಬಾಗೂರಿನೊಳಗೆ
೨[6]ಹೊಕ್ಕು ಬಿಡಿಸುವದರ ಕಳುಹಬೇಕೆನುತಲಿ
ಅಕ್ಕಟೆನುತ ಸಿರುಮೇಂದ್ರ೩[7] ||೨||
ಮನ್ನಿಸಿ ಕಂದ ಕಾಚಯನ
ಕನ್ನಗಾಳಗವು ನಿನಗೆ ಬಾಗೂರಿಗೆ
ಚೆನ್ನಿಗ ಸಿರುಮ ಹೋಗೆನಲು ||೩||
ಒಡನೆದ್ದು ಕಂದ ಕಾಚಯ್ಯ
ನುಡಿದ ೫[11]ಪಂಥದಲಿ ತಂದೆಗೆ ಕಾಚಯ್ಯ
ಕಡುಗಲಿ ಹೋಗುವೆನೆಂದ೫[12] ||೪||
ಬೊಗಸೆ ಕರ್ಪುರದ ವೀಳ್ಯವನು
೬[13]ಸುಗುಣ ಕೊಮಾರ ಕಾಚಗೆ ಕೊಟ್ಟು ಸಿರುಮೇಂದ್ರ
ಮುಗುಳು೬[14] ನಗೆಯ ನಗುತಿರ್ದ ||೫||
ಘಂಟೆಯ ಕೊರಳ೭[15] ಕಾಚಯ್ಯ
ಬಂಟರೊಳಗೆ ಮಣಿಕಟ್ಟು ನೀ ಮುತ್ತಿನ
ಕಂಠ೭[16]ಮಾಲೆಯ ಕೊಳ್ಳೊ ಮಗನೆ ||೬||
೮[17]ವಂಗಚಿತ್ತವ ಕೊಟ್ಟನವಗೆ
ಶೃಂಗಾರ ಮಾಡಿ ಕೊಮಾರ ಕಾಚನ ರಣ
ರಂಗಕೆ೮[18] ಸಿರುಮಭೂವರನು ||೭||
ಅವನ ಮನೆಗೆ ಕಳುಹಿದನು
೯[19]ನವರತ್ನ ಚಾವಡಿಯಿಂದ ಸಿರುಮ ತನ್ನ
ಯುವತಿಯ೯[20] ಕೂಡ ಹೇಳಿದನು ||೮||
ಸಿಕ್ಕಿದ ಗೋವಿಂದನೊ೧೦[21]ಳಗೆ
ಚಿಕ್ಕಾಯಿ ಅವನ ಕೂಟಕೆ ಪಯಣ ಮಾಡಿ೧೦[22]
ಮಕ್ಕಳೊಳಗೆ ಕಾಚಯ*[23][ನು]*[24] ||೯||
೧೧[25]ಚಂದ್ರನ ರಾಹು ಕೊಂದಂತೆ
ಮುಂದರಿಯದೆ ಕಂದ೧೧[26] ಕಾಚನ ಸಿರುಮೇಂದ್ರ
ಇಂದು ನೀ ಕ[ಳು]ಹಲು ಬಹುದೆ? ||೧೦||
ಕೊಟ್ಟು ಕಾಣಿಸಿದೆ ನೀನೆಂದು
ಮುಟ್ಟಿಸಿದೆ ನನಗೆ ಕಷ್ಟದ [ಸು]ದ್ದಿಯನೆಂದು
ಕೆಟ್ಟೆನೆನುತ ಮರಗಿದಳು ||೧೧|| ||೪-೧೧೨||
ದೊರೆ ಜಲ್ಮವೇಕೆ ಸುಡಲೆಂದು
ಭರದಿಂದ ಮದನ ಕಂಬವ ಹಾಯ್ದತ್ತಳು
ಸಿರುಮನ ರಾಣಿ ಚಿಕ್ಕಮ್ಮ ||೧೨|| ||೪-೧೧೩||
ಹಸುಳೆ ಕಾಚ೧೬[30]ನ ಮರುಕದಿ ಚಿಕ್ಕರಸಿ ತನ್ನ
೧೭[31][ಬಸಿದಳು ಕಂಬನಿ]೧೭[32] ಕುಚಕೆ ||೧೩||
ವನಿತೆ ಚಿಕ್ಕಮ್ಮ ಗೋಳಿಡುತ೧೮[34]
ಮನನೊಂದು ಸಿರುಮನ ಪಾದಕ್ಕೆರಗಿ ೧೯[35]ಎನ್ನ೧೯[36]
ಮನೆಗೆ ಮಗನ ಕರೆಸಯ್ಯ ||೧೪||
ಹುಣ್ಣಿವೆ ಚಂದ್ರ ೨೦[38]ನಂತಿಹನ
ಉಣಹೇಳಿ ಕರಸೆಂದು ೨೧[39][ವೀರ]೨೧[40] ಸಿರುಮನೊಳು
ಬಣ್ಣಿಸಿ ಬಾಯ್ಬಿಡುತಿಹಳು ||೧೫||
೨೩[45]ತಳತಳನಿಳಿವವ ತೊಡೆದು
ಬಳಲ೨೩[46]ದಿರೆಂದು ಸಿರುಮ ಚಿಕ್ಕರಸಿಯ
ನಳಿತೋಳನಪ್ಪಿ ಸಂತೈಸಿ ||೧೬|| ೪-೧೧೪||
ಆಗ ತನ್ನರಮನೆಯೊಳಗೆ
ಬಾಗೂರ ಪಯಣ೨೪[48] ಬಂಟರಿಗುಡುಗೊರೆ
ಲಾಗಿನಿಂದಲಿ ಕೊಡುತಿರ್ದ ||೧೭||
೨೫[49]ನುಟ್ಟು, ಕಟ್ಟುವ ಝಲ್ಲಿಗಳ
ಕೊಟ್ಟ ಬದ್ದಿಗೆದಾರ ಮುತ್ತಿ೨೫[50]ನ ಗೊಂಡೆವ
ಕೊಟ್ಟ ಬಂಟರಿಗೆ ಕಾಚಯ್ಯ ||೧೮||
೨೬[51]ಮನ್ನಿಸಿ ಪರಿವಾರಕಿಕ್ಕಿ
ಇನ್ನು ಸಂದೇಹವಿಲ್ಲ ೨೬[52]ವೆನುತೊಳಯಕ ಪೋಗಿ
ತನ್ನ ತನುವ ಸಿಂಗರಿಸಿದ ||೧೯||
ಮುರಿದು ಚಿತ್ರದ ಚಿಮ್ಮುರಿಯ೨೭[54]
ಬಿರಿದಿನ ಕಾಲಪೆಂಡೆಯ ಪಾದರಸಪಳಿ
ಪರಬಲಾಂತಕನಿಟ್ಟುಕೊಂಡ ||೨೦||
ತಿದ್ದಿಟ್ಟು ಕಾಚಭೂವರನು
ಮುದ್ದು೨೮[56] ಮುಖವ ಶೃಂಗರಿಸಿ ಕನ್ನಡಿ ನೋಡಿ
ಎದ್ದನು ತಾಯರಮನೆಗೆ* ||೨೧|| ||೪-೧೦೬||
ತಂದಿಕ್ಕಿ ತಾಯ ಪಾದದಲಿ
ವಂದಿಸಿ ೨೯[57]ಅಡ್ಡಬೀಳಲು೨೯[58] ತಾಯ ಪಾದಕ್ಕೆ
ಕಂದನನೆತ್ತಿ ಹರಸಿದಳು ||೨೨||
ನಾಯಕರೊಳು ಗುಣಮಣಿಯೆ
ಕಾಯಜ ಕಾಚ ಮಂಡೆಯ ಹೂವು ಬಾಡದೆ
ಬಾಯೆಂದು ಮಗನ ಹರಸಿದಳು ||೨೩||
ಬಿಂದಿಗುದಕ ಪಡುಗವನು
ತಂದಿಟ್ಟು ಕಾಚನ ಪಾದವ ತೊಳೆದ೩೦[59]ರು೩೦[60]
ಚಂದನಗಂಧಿಯರೆಲ್ಲ ||೨೪|| ||೪-೧೦೮||
ಅರಸು ಕಾಚನ ಕುಳ್ಳಿರಿಸಿ
ಹರಿವಾಣ ತಟ್ಟೆ ಬಟ್ಟಲ ಮುಂದಿಟ್ಟರು
ದೊರೆವೆಣ್ಗಳೆಲ್ಲರು ಸಹಿತ ||೨೫|| ||೪-೧೦೯||
ಸಡಗರದಲಿ ಸಖಿಜನರು
ಒಡಗೂಡಿ ಸಿರುಮನ ಮಡದಿ ಚಿಕ್ಕಮ್ಮನು
ಪಿಡಿದು ತುತ್ತನು ಕಾಚನೊಡನೆ ||೨೬|| ||೪-೧೨೦||
ಇಂದು ಕಂಡೆವು ನಿನ್ನ ಮುಖವ
ಚಂದ ಚಂದದಲಿ ಭಾವಿಸಿ ನೋಡಿ ಮಾತಾಡಿ
ಒಂದಾಗಿ ಊಟವ ಮಾಡಿ ||೨೭|| ||೪-೧೨೧||
ಸಿರುಮನ ಹೆಮ್ಮಕ್ಕಳ್ಳೆಲ್ಲ
ಧುರಗಲಿಯಾಗೆಂದು ವೀರಗಂಕಣಗಟ್ಟಿ
ಹರಸಿ ತುಂಬಿದರು ಸೀಸೆಯನು ||೨೮|| ||೪-೧೨೨||
ಹಿಂಡು ಮನ್ನೆಯರ ಸಾಲ್ದಲೆಯ
ಚಂಡನಾಡು ನರಸಿಂಹನಸಮದಂಡ
ದಂಡಿಗೆಗಳ ಮಾಡು ಹುಯ್ಯಲನು ||೨೯||
ದೊಕ್ಕನೆ ನರಸಿಂಹನವರ
ಲಕ್ಷ ಹೆಣನ ಕೊಂದಲ್ಲದೆ ಬಾಗೂರ
ಒಕ್ಕಲ ಕೊಡದಿರೊ ಮಗನೆ೩೧[61] ||೩೦||
ಕಾಣಬೇಡವೋ ನರಸಿಂಹನ
ಕ್ಷೋಣಿ ಹೆಣನ ಕೊಂದಲ್ಲದೆ ಬಾಗೂರ
ಓಣಿಯ [ಪೊಗ]ದಿರು ಮಗನೆ ||೩೧||೩೨
ಗೊಲ್ಲನು ಹೇಡಿ ಎಂಬವರು
ಗೊಲ್ಲನ ವಂಶಕೆ ಕೊರತೆಯ ತಂದರೆ
ಕಲ್ಲಗಾಣಕೆ ಹಾಕಿಸುವೆನು ||೩೨||
ರುಂಡ ಮುಂಡವ ತುಂಡುಗಡಿದು
ಬಂಡಿಲಿ ಹೇರಿ ನಿಲ್ಲದೆ ಬಾಗೂರ
ಖಂಡಿಯ ಕೊಡದಿರು ಮಗನೆ ||೩೩||
ಹೆತ್ತ ತಾಯಿ ಚಿಕ್ಕಮ್ಮ
ಎತ್ತಿ ಕೈ ಮುಗಿದು ಕಳುಹಲು ಕಾಚೇಂದ್ರನು
ಮತ್ತೆ ಹೊರಟನರಮನೆಯ ||೩೪||
ಭಾಸುರ ಕೋಟಿಪ್ರಕಾಶ
ಈಶಲಾಂಛನ ಮಹಂತಿಗೆ ಶರಣೆನೆ
ಲೇಸಾಗಲೆಂದರು ಕಾಚಯಗೆ ||೩೫||
ಮಸ್ತಕವೆತ್ತಿ ಕಾಚಯ್ಯಗೆ
ವಿಸ್ತರ ನೊಸಲಿಗೆ ಧರಿಸಿ ವಿಭೂತಿಯ
ವಸ್ತು ಮಹಂತು ಕಳುಹಿತ್ತು೩೩[62] ||೩೬||
ಗುಡಿಗೆ ನಡೆದು ಬಂದು ಕಾಚ
ಹಿಡಿಹೊನ್ನ ಕಾಣಿಕೆಯಿಕ್ಕಿ ವೀರೇಶನೆ
ಕೊಡು ಎಂದು ಕೂರ್ತು ಪುಷ್ಪವನು೩೪[63] ||೩೭||
ಇಂಡೆ ದಂಡೆಯ ಪರಿದಿಟ್ಟ
ಕಂಡುಬ್ಬಿ ತೆಗದು ಪ್ರಸಾದವ ಕಾಚಯ್ಯ
ಮಂಡೆಯ ಮೇಲಿಟ್ಟುಕೊಂಡ ||೩೮||
ಚಾವಡಿಗೆ ಕಾಚಯ್ಯ ಬಂದ
ಜೀವದಾಸೆಯ ಹಂಗಿಲ್ಲದ೩೫[64] ಬಂಟರ
ಆ ವೇಳೆಯಲ್ಲಿ ಕರೆಸಿದನು ||೩೯||
ಒಪ್ಪದಿಂದಲಿ ಕಾಚಯಗೆ
ಎಪ್ಪತ್ತೇಳು ಮಂದಿ ಬಂಟರ ಹೆಸರನು
ತಪ್ಪದೆ ಹೇಳಿಕೊಂಡು ಬರುವೆ ||೪೦||
Leave A Comment