ಎಕ್ಕಟಿ ಗಂ೭೪ ಮಲೆವ ಮನ್ನೇರ೭೯[10][ಸಮೂಹ]೭೯[11] ಕಂಠೀರವ ಆ ಮಾತ ಕೇಳಿ ಗದ೮೧[18][ರಿ ನೆಲನೊ]೮೧[19]ದೆದು ನಿ ಬಾಲಕ ಬುದ್ಧಿ ೮೩[22][ಯ ತೋರಿದ ಸಿ]೮೩[23]ರುಮನು ಬಂದ ವಾಲೆಯ[ನೀ]ಸಿಕೊಂಡು ಕಸವಣ್ಣ ಬ೮೯[33][ಂದು ಕಸ]೮೯[34] ವಿನಾಯಕ . . . ಮಿಡಿಗೇಶಿಗೆ ಹಿರಿ೯೦[35][ಯೂರ]೯೦[36] ಕಸವಿನಾಯಕನ ಕರೆಸಿಕೊಂಡು ಹೀಗೆಂದು ಕಸವಿನಾಯಕ ಸಹಿತಲಿ ಹೋಗಿ ಬಿಟ್ಟ ಸೂಟಿಯಲಿ ನಿಲ್ಲದೆ ಪೆನುಗೊಂಡೆಯ ಚಿನ್ನ ಚಾವಡಿಯೊಳು ರಾಜಿಸುವ ಪೊಸ ಎಡಬಲದೊಳು ಪ್ರಧಾನ ಕರಣಿಕರು ಗಂಡರ ಗಂಡ ಗರ್ವಿತ ರಾಯತಿಮಿರಮಾ ಬಂದು ಕಂಡರು ಕರಮುಗಿದಡ್ಡಬೀಳುತ ಗೊಲ್ಲ ಸಿರುಮ ನೆಣಗೊಬ್ಬಿಲಿ ನಮ್ಮನು ಕಡಿಸಿದ ಅಡಿಕೆಯ ತೆಂಗಿನ ಬನವನು ನಾಡು ನಾಡಿನ ಮನ್ನೆರ ಗಂಡನೆನಿಸಿಕೊಂ ನುಡಿದರು ಚಾಡಿಯ ಬಿಡದೆ ಮತ್ತೊಂದನು ಕೇಳುತಲಾ ಮಾತ ನರಸಿಂಗರಾಯನು ದೊರೆ ದೊರೆಗುಡುಗೊರೆ ವೀಳ್ಯವನಿತ್ತು ಕರೆಸಿದ ಪ್ರಧಾನ ಈಶ್ವರನಾಯಕನ ಚಿತ್ತೈಸು ಸ್ವಾಮಿ ರೊದ್ದ ಹರುವಿಕೆರೆಯ ಆ ಶುಭಗ್ರಹ ತಿ೫[63][ಥಿ]೫[64] ವಾರ ನಕ್ಷತ್ರವು ಪಂಚ೭[67][ಮಾ]೭[68] ವಾದ್ಯ ಮೊಳಗೆ ಪರಬಲ ಭೀಮ ಪಾಳೆಯ ಬಿಡಿ ರೊದ್ದದ ಹೊನ್ನಹೊಳೆಯಲಿ ಇನನಾಯಕ ಪಡುಗಡಲೊಳು ಮುಳುಗಲು ರಾಜಾಧಿರಾಜ ಶ್ರೀ ವೀರನರಸಿಂಹನು ಅಲ್ಲಿಂದ ಮುಂದಕೆ ನಡೆದನು ಮಿಡಿಗೇಶಿ ಮುಂದಣ ನೆಲ ಗೊಲ್ಲ ಸಿರುಮನ ಸೀಮೆಯು ನಂದ್ಯಾಲದ ತಿಮ್ಮರಾಜ ಬಸವರಾಜ ಮಧುರೆಯ ಕೃಷ್ಣಪ್ಪನಾಯಕ ಪಡಿವಿಡಿ ಗಂಡಿಕೋಟಿಯ ೧೭[87] . . . . ೧೭[88] ರಾಯನು ಇನಿ ತುಳುವ ಅಲ್ಲೊಂದು ೧೮[89] . . . . ೧೮[90] ರ್ಮಳೆ [1] ೭೪-೭೪x (ಶಿ), [2] ೭೪-೭೪x (ಶಿ), [3] ೭೫+ದ (ಶಿ) [4] ೭೬-೭೬ನು (ಶಿ) [5] ೭೬-೭೬ನು (ಶಿ) [6] ೭೭-೭೭ನೆ(ಶಿ), [7] ೭೭-೭೭ನೆ(ಶಿ) [8] ೭೮-೭೮ ವೋ(ಶಿ) [9] ೭೮-೭೮ ವೋ(ಶಿ) [10] ೭೯-೭೯ x (ಶಿ) [11] ೭೯-೭೯ x (ಶಿ) [12] *_* x (ಶಿ,ಹ), [13] *_* x (ಶಿ,ಹ), [14] *_* ಗೆ(ಶಿ,ಹ) [15] *_* ಗೆ(ಶಿ,ಹ) [16] ೮೦-೮೦ ಳಿ(ಶಿ), [17] ೮೦-೮೦ ಳಿ(ಶಿ), [18] ೮೧-೮೧ x (ಶಿ), [19] ೮೧-೮೧ x (ಶಿ), [20] ೮೨-೮೨ ರೋಖದ (ಶಿ), [21] ೮೨-೮೨ ರೋಖದ (ಶಿ), [22] ೮೩-೮೩ x (ಶಿ), [23] ೮೩-೮೩ x (ಶಿ), [24] ೮೪-೮೪ ಹಿ(ಶಿ), [25] ೮೪-೮೪ ಹಿ(ಶಿ), [26] ೮೫+ಗೆ(ಶಿ), [27] ೮೬ ಹೆ(ಶಿ) [28] ೮೬ ಹೆ(ಶಿ) [29] ೮೭-೮೭ ಹಾ (ಶಿ), [30] ೮೭-೮೭ ಹಾ (ಶಿ), [31] ೮೮-೮೮ ರು(ಶಿ). [32] ೮೮-೮೮ ರು(ಶಿ). [33] ೮೯-೮೯ x (ಶಿ) [34] ೮೯-೮೯ x (ಶಿ) [35] ೯೦-೯೦ x (ಶಿ) [36] ೯೦-೯೦ x (ಶಿ) [37] ೯೧-೯೧ ದು (ಶಿ) [38] ೯೧-೯೧ ದು (ಶಿ) [39] ೯೨-೯೨ ದು (ಶಿ) [40] ೯೨-೯೨ ದು (ಶಿ) [41] ೯೩-೯೩ x (ಶಿ) [42] ೯೩-೯೩ x (ಶಿ) [43] ೯೪-೯೪ x (ಶಿ) [44] ೯೪-೯೪ x (ಶಿ) [45] ೯೫-೯೫ x (ಶಿ) [46] ೯೫-೯೫ x (ಶಿ) [47] ೯೬-೯೭ x (ಶಿ) [48] ೯೬-೯೭ x (ಶಿ) [49] ೯೭-೯೭ x (ಶಿ) [50] ೯೭-೯೭ x (ಶಿ) [51] ೯೮-೯೮ x (ಶಿ) [52] ೯೮-೯೮ x (ಶಿ) [53] ೯೯-೯೯ x (ಶಿ) [54] ೯೯-೯೯ x (ಶಿ) [55] ೧-೧ x (ಶಿ) [56] ೧-೧ x (ಶಿ) [57] ೨-೨ ಈ ಪದ್ಯದ ಮೂರನೆಯ ಸಾಲು ಹಸ್ತಪ್ರತಿಯಲ್ಲಿ ಬಿಟ್ಟು ಹೋಗಿದೆ (ಸಂ) [58] ೨-೨ ಈ ಪದ್ಯದ ಮೂರನೆಯ ಸಾಲು ಹಸ್ತಪ್ರತಿಯಲ್ಲಿ ಬಿಟ್ಟು ಹೋಗಿದೆ (ಸಂ) [59] ೩-೩ x (ಶಿ) [60] ೩-೩ x (ಶಿ) [61] ೪-೪ x (ಶಿ) [62] ೪-೪ x (ಶಿ) [63] ೫-೫ ನಿ(ಶಿ) [64] ೫-೫ ನಿ(ಶಿ) [65] ೬-೬ x (ಶಿ) [66] ೬-೬ x (ಶಿ) [67] ೭-೭ಮ (ಶಿ) [68] ೭-೭ಮ (ಶಿ) [69] ೮-೮ x (ಶಿ) [70] ೮-೮ x (ಶಿ) [71] ೯-೯ x (ಶಿ), [72] ೯-೯ x (ಶಿ) [73] ೧೦-೧೦ x (ಶಿ) [74] ೧೦-೧೦ x (ಶಿ) [75] ೧೧-೧೧ x (ಶಿ) [76] ೧೧-೧೧ x (ಶಿ) [77] ೧೨-೧೨ ಅ(ಶಿ) [78] ೧೨-೧೨ ಅ(ಶಿ) [79] ೧೩-೧೩ x (ಶಿ) [80] ೧೩-೧೩ x (ಶಿ) [81] ೧೪-೧೪ x (ಶಿ) [82] ೧೪-೧೪ x (ಶಿ) [83] ೧೫-೧೫ x (ಶಿ) [84] ೧೫-೧೫ x (ಶಿ) [85] ೧೬-೧೬ x (ಶಿ), [86] ೧೬-೧೬ x (ಶಿ), [87] ೧೭-೧೭ x (ಶಿ), [88] ೧೭-೧೭ x (ಶಿ), [89] ೧೮-೧೮ x (ಶಿ), [90] ೧೮-೧೮ x (ಶಿ),
ನಿಕ್ಕಿದ ಊಳಿಗ೭೫[3] ಮಲ್ಲ
ಚಿಕ್ಕರಸ೭೬[4][ನ]೭೬[5] ಕರೆಸಲು ಬಂದನಾಕ್ಷಣ
ದೊಕ್ಕ ೭೭[6][ಣೆ]೭೭[7] ವಿಡಿ೭೮[8][ದೋ]೭೮[9]ದಿದನು ||೬೪||
ಚೆಲುವ ಸಿರುಮ*[12][ಗೆ]*[13] ಗಂಗೆಯ*[14][ನು]*[15]
ಒಲಿದುಡುಗೊರೆಯಿತ್ತು ಪಾಗುಡಿಯ ಕೊಡಹೇ೮೦[16][ಳೆ]೮೦[17]
ಸಲೆ ಕರಣಿಕ ವಾಚಿಸಿದ ||೬೫||
ಸ್ಸೀಮ ಗಂಗಯ್ಯ ಕೋಪಿಸಿದ
ಸೀಮೆಯ೮೨[20][ರೊಕ್ಕವ]೮೨[21] ಕೊಡೆನೆಂದು ಮಲ್ಲನ
ತಾನು ಮುನಿದು ನೂಕಿಸಿದನು ||೬೬||
ತಾ ಲಯವಾಗುವುದರಿಯ
ವಾಲೆಯ ಬರೆಸಿ ಕಳು ೮೪[24][ಹೆ]೮೪[25] ಹಿರಿಯೂರಿಗೆ
ಲೋಲ ಗಂಗಯ್ಯ ಬೇಗದಲಿ ||೬೭||
ಒಂದಾರು ಭುಜವಾಗಿ ಹಿಗ್ಗಿ
ಬಂದು ತೇರಯ್ಯ೮೫[26] ತಂದೆ ಸಲ ೮೬[27][ಹೊ]೮೬[28] ಬೇಗ೮೭[29][ಹೋ]೮೭[30]
ಗೆಂದು ಕೈಪಿಡಿದೆತ್ತಿದ೮೮[31][ನು]೮೮[32] ||೬೮||
ನಿಂದನು ದ್ವಾರದ ಮುಂದೆ
ಚೆಂದದಿ ಇದಿರಾಗಿ ಬಂದ ಗಂಗಯ್ಯನು
ಅಂದು ಕೈವಿಡಿದೈದಿದರು ||೬೯||
ನರಸಿಂಗರಾಯನ ಬಳಿಗೆ
ಇರದೆ ನಾವಿಬ್ಬರು ಹೋಗಿ ಬೂದಿಯಹಾಳ
ಸಿರುಮನ ಕೆಡಿಸಬೇಕೆಂ೯೧[37][ದ]೯೧[38] ||೭೦||
ಬೇಗದಿ ಪೆನುಗೊಂಡೆಗಾಗ
ಬಾಗೂರ ಗೋವಿಂದ ಗೊಲ್ಲ ಸಿರುಮನ
ನೀಗಬೇಕೆಂ೯೨[39][ದ]೯೨[40] ಕೋಪ೯೩[41][ದಲಿ]೯೩[42] ||೭೧||
ಪಟ್ಟಣವನು ಹೊಕ್ಕರವರು
ದಿಟ್ಟ ನರಸಿಂಗರಾಯನೋಲಗದೊಳ
ಗಷ್ಟ ೯೪[43][ಐಶ್ವ]೯೪[44] ರ್ಯವೇನೆಂಬೆ ||೭೨||
ರನ್ನದ ಸಿಂಹಾಸನದಿ
ಉನ್ನತ ಐಶ್ವರ್ಯದಲಿ ವಾಲ೯೫[45][ಗವಿ]೯೫[46]ದ್ದ
ಮನ್ನೆಯರೊಳು ನರಸಿಂಗ ||೭೩||
ಪೊಡವಿಯನಾಳ್ವ ಮನ್ನೆಯರು
ಗಡಣಡಿ ಗಜಪತಿ ಅಶ್ವಪತಿಗಳ
ಒಡನಿತ್ತನೊಡ್ಡೋಲಗವ ||೭೪||
ರ್ತಂಡ ಶರಭಶಾರ್ದೂಲ
ಪುಂಡರೀಕಸಖಕುಲಶಿರೋಮಣಿ ಎಂದು
ಕೊಂಡಾಡಿದರು ಭಟ್ಟರುಗಳು ||೭೫||
ನಿಂದು ಗಂಗಯ್ಯ ಕಸವಣ್ಣ
ನಿಂದರಲೀಸನು ಗೊಲ್ಲ ಸಿರುಮಣ್ಣ
೯೬[47][ನೆಂ]೯೬[48]ದು ಬಿನ್ನಹವ ಮಾಡಿದರು ||೭೬||
ನಿಲ್ಲಲೀಸನು ಸ್ವಾಮಿ ಕೇಳು
ಸಲ್ಲದ ಪಗುಡೆಯ ಬೇಡಿ ೯೭[49][ಭೂಮಿ]೯೭[50]ಯನು
ಎಲ್ಲವ ಹಾಳುಮಾಡಿದನು ||೭೭||
ಒಡೆಸಿದ ಕೆರೆಯ ಕಾಲುವೆಯ
ತುಡುಕಿದ೯೮[51][ನಮ್ಮ]೯೮[52] ಸೂರೆಯ ಮಾಡಿ ಹಿಡಿಯಾಳ
ಹಿಡುಕೊಂಡು ಹೋದ ಚಿತ್ತೈಸು ||೭೮||
ಡಾಡಿಸಿ ಎರಡು ಸತ್ತಿಗೆಯ
ಹಿಡಿಸಿದ೯೯[53][ನೆ]೯೯[54]ಳಲ ನೇಜಯ ಮೀನಟೆಕ್ಕೆಯು
ಪೊಡವಿಪತಿಯ ಗಂಡನೆಂದು ||೭೯||
ಪೊಡವಿಪನಡಿಗೆರಗುತಲಿ
ಕಡು ಮೂರ್ಖತನದಿಂದ ಗುಂಡರಾಜನ ಹಲ್ಲ
ಪಡುಗಕೆ ಹಾಕಿಕೊಂಡಿಹನು ||೮೦||
ತಾಳಿದನುಗ್ರ ಕೋಪವನು
ದಾಳಿಲಿ ಗೊಲ್ಲನ ಹಿಡಿಯಾಳ ಹಿಡಿತಹೆ
ಹಾಳುಮಾಡುವೆ ಬೂದಿಹಾಳ ||೮೧||
ಕರಿ ತುರಗ೧[55][ಗಳ]೧[56] ಹೊರಡೆಂದು
೨[57] . . . . . . . . . . . . . . . . . . . . ೨[58]
ಭರದಿಂದ ರಾಯ ನೇಮಿಸಿದ ||೮೨||
ಸಿರುಮನಿರುವ ಬೂದಿಹಾಳೊಳ್
೩[59][ನೆರೆ]೩[60]ವರೆ ದಾರಿಯ ಪೇಳೆನಲಾಗಿ
ಕರವ ಮುಗಿದು ನಮಿಸಿದನು ||೮೩||
ಒತ್ತೀಲಿ ಮಿಡಿಗೇಸಿ ಮೇಲೆ
ಎತ್ತಿ ನ೪[61][ಡೆವುದು]೪[62] ದಂಡೆಂದು ಬಿನ್ನೈಸಲು
ಇತ್ತ ಕೇಳಿದ ಪೊರಡುವರೆ ||೮೪||
ತಾರೆಯು ಚಂದ್ರ ಹೋರೆಯು
ಲೇಸಿನ ಶಕುನ ೬[65][ಶುಭೋ]೬[66]ದಯದಲಿ ಧರ
ಣೀಶ ಹೊರಟ ನರಸಿಂಗ ||೮೫||
ಪಂಚಕಲ್ಯಾಣಿ ಕೆಂಚ ನೀಲ
ಪಂಚರತ್ನದ ೮[69][ವರ]೮[70] ತುರಗವನೇರಿ
ಪಂಚಬಾಣನ ರೂಪ ನಡೆದ ||೮೬||
ಹೇಳಿದ ದಳವಾಯಿಗಳಿಗೆ
ಕೇಳಿ೯[71] . . . . ೯[72] ದವೆಂದು ಹೊಯೊಸಿ ಗುಡಾರವ
ಆಳ ಕೋಹರನಿಕ್ಕಿಸಿದರು ||೮೭||
ಕನಲಿ ಕಾರ್ಗ೧೦[73][ತ್ತಲೆ]೧೦[74] ಕವಿಯೆ
ಘನ ಹರುಷದಿ ದೀವಿಗೆಗಳೆಸೆದವು
ಇನಕುಲತಿಲಕನೋಲಗದಿ ||೮೮||
ರಾಜಾಧಿರಾಜರ ಕಳುಹಿ
೧೧[75][ಭೋ]೧೧[76]ಜನ ಮಾಡಿ ಸಂತೋಷದೊಳಿರೆ ರವಿ
ರಾಜನು ತಲೆದೋರಿಸಿದ ||೮೯||
೧೨[77][ಯ]೧೨[78]ಲ್ಲಿ ಬಿಟ್ಟಿತು ಪಾಳೆಯವು
ಬಲ್ಲಿ೧೩[79][ದ]೧೩[80] ಬಂಟರ ಕರೆಸಿ ಕೋಹರಗಳಿ
ಗೆಲ್ಲರ ಕಟ್ಟು ಮಾಡಿದನು ||೯೦||
ಎಂದು ಪ್ರಧಾನಿ ಬಿನ್ನೈಸಿ
೧೪[81][ಮಂ]೧೪[82]ದಿ ಕುದುರೆ ಪೌಜಿಕ್ಕಲು ನೋಡುವೆ
ಎಂದನು ನರಸಿಂಗರಾಯ ||೯೧||
ಕಂದನಹೊಳಲ೧೫[83] . . . . ೧೫[84] ರಾಜ
ಕೆಂಚೆಯ ಮಳಲ ಕಾಳಾಶ್ರೀರಾಜನು
ಚಂದ್ರಗಿರಿಯ ತಿಮ್ಮರಾಜ ||೯೨||
೧೬[85] . . . . ೧೬ [86]ನಾಯಕ ಮೆಟ್ಟೇರಿಯ
ಚದುರೆತ ರಾಮಿನಾಯಕನು ಝಲ್ಲಿಯ ತಿಪ್ಪ
ದೇಮಿನಾಯಕನೆಂಬವನು ||೯೩||
ಗೊಂಡೆ ಮಾದಿನಾಯಕನು
ದಂಡಿನ ತಿಮ್ಮಿನಾಯಕ ಮೊದಲಾದ
ಖಂಡೆಯ ರಾಯ ರಾಹುತರು ||೯೪||
ಮಲೆಯಾಳ ಮುಸುಡಿನಾಯಕನು
ಹಳೆಯಬೀಡಿನ ಹನುಮಣ್ಣ ಜಗಜಟ್ಟಿಯು
ತಳಕಲ್ಲ ನಾಗಿನಾಯಕನು ||೯೫||
Leave A Comment