ರಾಜನ ಮಗ ಕಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮಗಳ ಆಯೋಜನೆ ಹಾಗೂ ದುರ್ಬಲ ವರ್ಗದವರ … ಏಆಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.
‘ ೨೦೦೨ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಶ್ರೀ ಜಿ. ಶಂಕರ್ ನೇತೃತ್ವದಲ್ಲಿ ಸಂಸ್ಥೆಯ ಸ್ಥಾಪನೆ. ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕು ಮೂಡುಬಗೆ-ಅಂಪಾರು ಇಲ್ಲಿನ ವಾಗ್ದತಿ ಕಿವುಡ, ಮೂಗ ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಆರಂಭ. ಅಲ್ಲದೆ ಟ್ರಸ್ಟ್ ವತಿಯಿಂದ ಬಡವರ್ಗದ ವಿದ್ಯಾರ್ಥಿ- ವಿದ್ಯಾರ್ಥಿನಿಯಲಿಗೆ ವಿದ್ಯಾರ್ಥಿವೇತನ ವಿತರಣೆ, ೨೦೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ನೋಟ್ಬುಕ್ಗಳ ವಿತರಣಿ, ಯಕ್ಷಗಾನ ಕಲಾವಿದರಿಗೆ ಹಾಗೂ ಕಡುಬಡವ ರೋಗಳಿಗೆ ಧನಸಹಾಯ, ಉಡುಪಿ ಗಾಂಛಿ ಆಸ್ಪತ್ರೆಗೆ ಉಚಿತ ಡಯಾಲಿಸಿಸ್ಗಾಗಿ ಡಯಾಲಿಸಿಸ್ ಯಂತ್ರ ವಿತರಣೆ, ಗುಜರಾತ್ ಭೂಕಂಪನಿಛಿ ಹಾಗೂ ಸುನಾಮಿ ದುರಂತಕ್ಕೆ ದೇಣಿಗೆ ನೀಡಿಕೆ, ಉಚಿತ ಸಾಮೂಹಿಕ ವಿವಾಹಕ್ಕೆ ಧನಸಹಾಯ, ಉಡುಪಿ ತಾಲೂಕಿನ ಕೋಟ ಪಡುಕೆರೆ ಪ್ರಥಮ ದರ್ಜೆ ಸರ್ಕಾಲ ಕಾಲೇಜಿಗೆ ಉಚಿತ ಭೂಮಿ ನೀಡಿಕೆ, ಉಡುಪಿ ಜಿಲ್ಲೆ ಕೋಲ ಕಲ್ಯಾಣದಲ್ಲಿ ಹೈಸ್ಕೂಲ್ ಸ್ಥಾಪನೆಗೆ ಎರಡು ಕೊಠಡಿ ಹಾಗೂ ಸಭಾಭವನ ಕೊಡುಗೆ, ಆಯ್ದ ಶಾಲೆಗಳಿಗೆ ಕಂಪ್ಯೂಟರ್ ನೆರವು, ಮಂಗಳೂಲಿನ ಎ.ಜೆ. ಆಸ್ಪತ್ರೆಗೆ ಮಾರ್ಗಮಧ್ಯದಲ್ಲಿ ಹೃದಯಾಘಾತವಾಗುವ ರೋಣಗಳ ಅನುಕೂಲಕ್ಕೆ ವೈದ್ಯಕೀಯ ಸಲಕರಣಿಗಳನ್ನೊಳಗೊಂಡ ಟೆಂಪೊ ಟ್ರಾವಲರ್ ನೀಡಿಕೆ ಮುಂತಾದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ.
ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ವೈದ್ಯಕೀಯ ಕ್ಷೇತ್ರಗಳಲ್ಲಿ ಸಮಾಜೋಪಯೋಗಿ ಮತ್ತು ಜನಪರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮಾದಲ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.
Categories