ಗ್ರಂಥಗಳು
ಅ. ಸ್ವತಂತ್ರ
೧. ಹಂಪೆಯ ಹರಿಹರ : ಮೈಸೂರು ವಿಶ್ವವಿದ್ಯಾಲಯ, ಮೈಸೂರು : ೧೯೩೯
೨. ಶಬ್ದವಿಹಾರ : ಶಾರದಾ ಮಂದಿರ, ಮೈಸೂರು : ೧೯೫೬
೩. ಕನ್ನಡ ಗ್ರಂಥ ಸಂಪಾದನೆ : ಶಾರದಾ ಮಂದಿರ, ಮೈಸೂರು ೧೯೬೪
೪. ಪೀಠಿಕೆಗಳು-ಲೇಖನಗಳು, (ಸಂಶೋಧನ ಲೇಖನಗಳ ಸಮುಚ್ಚಯ ಗ್ರಂಥ): ಡಿ.ವಿ.ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು ೪, ೧೯೭೧
ಆ. ಸಂಪಾದಿತ
೧. ಗೋವಿನ ಹಾಡು : ಶಾರದಾ ಮಂದಿರ, ಮೈಸೂರು : ೧೯೬೦
೨. ಪಂಪರಾಮಾಯಣ ಸಂಗ್ರಹ : ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು : ೧೯೩೯
೩. ಭೀಷ್ಮಪರ್ವ : ಪ್ರಾಚ್ಯವಸ್ತು ಸಂಶೋಧನಾಲಯ, ಮೈಸೂರು : ೧೯೫೦
೪. ವಡ್ಡಾರಾಧನೆ : ಕನ್ನಡ ಸಾಹಿತ್ಯ ಪರಿಷತ್ತು : ೧೯೪೯
೫. ಸುಕುಮಾರಚರಿತಂ : ಟಿ. ಎಸ್. ಶಾಮರಾವ್ಅವರೊಡನೆ. ಕರ್ನಾಟಕ ಸಂಘ, ಶಿವಮೊಗ್ಗ : ೧೯೫೪
೬. ಶಬ್ದಮಣಿ ದರ್ಪಣ : ಶಾರದಾ ಮಂದಿರ, ಮೈಸೂರು : ದ್ವಿತೀಯ ಮುದ್ರಣ : ೧೯೬೪
೭. ಸಕಲವೈದ್ಯಸಂಹಿತ ಸಾರಾರ್ಣವಂ : ಪ್ರಾಚ್ಯವಸ್ತು ಸಂಶೋಧನಾಲಯ, ಮೈಸೂರು : ೧೯೩೯
೮. ಸಿದ್ಧರಾಮ ಚಾರಿತ್ರ : ಪ್ರೊ. ಟಿ. ಎಸ್. ವೆಂಕಣ್ಣಯ್ಯನವರೊಡನೆ, ಕರ್ನಾಟಕ ಸಂಘ, ಶಿವಮೊಗ್ಗ : ೧೯೪೧
೯. ಸಿದ್ಧರಾಮಚರಿತೆಯ ಸಂಗ್ರಹ : ಶಾರದಾ ಮಂದಿರ, ಮೈಸೂರು
ಇ. ಲೇಖನಗಳು
೧.ಅಗ್ಗಳದೇವ : ಪ್ರ. ಕ, ೩೫-೪
೨. ಅಗ್ರಹಾರ : ಕನ್ನಡ ನುಡಿ ೧೯೪೬
೩. ಅಭಿನವಪಂಪನ ಕಾಲವಿಚಾರ : ಪ್ರ. ಕ. ೧೬-೩
೪. ಆದಿದೇವ (ಅಜ್ಞಾತ ಕವಿ) : ಜಯಕರ್ನಾಟಕ ೧೦-೪
೫. ಇಂದಿನ ಕನ್ನಡ ಕವಿತೆ : ತರಂಗರಂಗ ೧೯೪೩
೬. ಕಣ್ಣೊ ಕುರುಡೊ : (‘ಮುತ್ತು ಹವಳ’ ಎಂಬ ಸಂಕಲನ ಗ್ರಂಥದಲ್ಲಿದೆ)
೭. ಕರ್ಣಪಾರ್ಯನ ನೇಮಿನಾಥ ಪುರಾಣದ ವಿಮರ್ಶೆ: ಪ್ರ. ಕ. ೨೩-೨
೮. ಕನ್ನಡದಲ್ಲಿ ಹೊಸ ನಿಘಂಟುವಿನ ಅವಶ್ಯಕತೆ : ಸಂಭಾವನೆ : ೧೯೪೧
೯. ಕನ್ನಡ ಸಾಹಿತ್ಯದ ಸೊಬಗು : ಉಪನ್ಯಾಸ : ಕ. ನು. ೧೬-೨
೧೦. ಕರ್ಣಾಟಕ ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ : ಕ. ಸಾ. ಪ. ಪ. ೧೩-೨ (೧೯೨೮)
೧೧. ಕವಿ ಲಕ್ಷ್ಮೀಶ : (ಎಂ. ಆರ್. ಶ್ರೀ ಅವರೊಡನೆ ಪತ್ರವ್ಯವಹಾರ) ಪ್ರ. ಕ. ೧೫-೩
೧೨. ಕಾರೋಹಣದ ಪೞಿ : ಪ್ರ. ಕ. ೪೨-೩
೧೩. ಕಾಳಸೆ ಕಾಳಸ ಕಳಾಸ : ಕ. ನು. ೧೯೪೭
೧೪. ಕುಮಾರವ್ಯಾಸನ ಕರ್ಣ : ಪ್ರ. ಕ. ೩೮-೧ (೧೯೫೮)
೧೫. ಕೆಲವರು ವಚನಕಾರರು : ಪ್ರ. ಕ. ೧೯-೧
೧೬. ಕೆಲವರು ವಚನಕಾರರು : ಪ್ರ. ಕ. ೧೯-೪
೧೭. ಕೆಲವು ರಗಳೆಯ ಕವಿಗಳು : ಪ್ರ. ಕ. ೧೭-೪
೧೮. ಗಜಾಂಕುಶ : ಪ್ರ. ಕ. ೧೪-೨
೧೯. ಗುಯ್ಯಲ್ ಒಂದು ವಿವೇಚನೆ : ಪ್ರ. ಕ. ೪೫-೪
೨೦. ಚೆನ್ನವೀರೇಶ್ವರ (ಒಬ್ಬ ಅಜ್ಞಾತ ಕವಿ) : ಜಯಕರ್ನಾಟಕ ೬-೧೨
೨೧. ಚೌಂಡರಸನ ಕಾಲವಿಚಾರ : ಜಯಕರ್ನಾಟಕ ೮-೧೧
೨೨. ಜಟಾಸಿಂಹನಂದಿಯ ವರಾಂಗಚರಿತ್ರೆ : ಕ. ಸಾ. ಪ.ಪ. ೨೫-೨ (೧೯೪೫)
೨೩. ಜನ್ನನೂ ವಾದಿರಾಜನೂ : ಕ. ಸಾ. ಪ. ಪ. ೧೫-೪
೨೪. ಜಿನದತ್ತರಾಯ ಚರಿತೆ : ಬಾಗಿನ : ೧೯೫೪
೨೫. ಡಂಗ ಹಾಕು ಎಂದರೇನು? : ಜೀವನ ೧೯೫೨
೨೬. ತುರುಗಾಹಿ ರಾಮಣ್ಣನ ವಚನಗಳು: ಶರಣ ಸಾಹಿತ್ಯ : ೧೯೪೯
೨೭. ತೋಮರ ರಗಳೆ : ಪ್ರ. ಕ. ೩೪-೧
೨೮. ದೇವಾಂಗ ದಾಸಿಮಯ್ಯನ ಪುರಾಣ : ದೇವರ ದಾಸಿಮಾರ್ಯ ಪ್ರಶಸ್ತಿ : ೧೯೫೩
೨೯. ಧವಳವೆಂಬ ಹಾಡಿನ ಸ್ವರೂಪ : ಪಂಜೆಯವರ ನೆನಪಿಗಾಗಿ : ೧೯೫೨
೩೦. ನಲವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣ : ೧೯೬೦
೩೧. ನಾಲ್ಕನೆಯ ಮಂಗರಸ : ಕ.ಸಾ. ಪ.ಪ. ೧೮-೧
೩೨. ಪಕ್ಷಿ>ಹಕ್ಕಿಗೆ ಸಮಾನ ಕನ್ನಡ ಶಬ್ದ : ಪ್ರ.ಕ. ೪೪-೨
೩೩. ಪೞಂಗಾಸು : ಪ್ರ.ಕ. ೪೨-೨
೩೪. ಪಂಪ : (ಭಾಷಣ): ಕನ್ನಡ ನುಡಿ ೧೨
೩೫. ಪೊನ್ನನ ಭುವನೈಕ ರಾಮಾಭ್ಯುದಯ : ಪ್ರ. ಕ. ೧೫-೨
೩೬. ಪೊನ್ನನೂ ಕಾಳಿದಾಸನೂ : ಪ್ರ. ಕ. ೧೨-೨
೩೭. ಪೊರಸು – ಒಂದು ವಿಚಾರ : ಪ್ರ. ಕ. ೨೭-೩
೩೮. ಬರಡಗೆ : ಪ್ರ. ಕ. ೪೨-೧
೩೯. ಬಸವಣ್ಣನವರ ಕೆಲವು ವಚನಗಳ ಪಾಠ : ಶರಣ ಸಾಹಿತ್ಯ : ೧೧-೭
೪೦. ಭಗವತಿಯೇಱುವೇೞ್ವ ತೆಱದಿಂದ ಕಥೆಯಾಯ್ತಿವರೇಱು : ಪ್ರ. ಕ. ೪೪-೨
೪೧. ಭಾಷಾ ವಿಹಾರ ೧ : ಕನ್ನಡ ನುಡಿ ೧೫
೪೨. ಭಾಷಾ ವಿಹಾರ ೨ : ಕನ್ನಡ ನುಡಿ ೧೫
೪೩. ಮದನಾವತಾರ : ಪ್ರ. ಕ. ೩೮-೪
೪೪. ಮೇಕು ಇದರ ಅರ್ಥ ಮತ್ತು ನಿಷ್ಪತ್ತಿ : ಪ್ರ. ಕ. ೪೫-೧
೪೫. ಮೊಹೆಂಜೊದಾರೊದಲ್ಲಿ ಈಚೆಗೆ ನಡೆದ ಭೂಶೋಧನೆ : (ಅನುವಾದ ಲೇಖನ) ಪ್ರ. ಕ. ೧೬-೪
೪೬. ರನ್ನ ಕವಿಯ ಸಹಸ್ರ ವಾರ್ಷಿಕೋತ್ಸವ : (ಭಾಷಣ): ಕನ್ನಡ ನುಡಿ ೧೨-೬
೪೭. ರಪಣ-ರವಣ. ಅಭಿವಂದನೆ : ೧೯೫೬
೪೮. ರುದ್ರಭಟ್ಟ : ಪ್ರ. ಕ. ೩೨-೪
೪೯. ರೆವರೆಂಡ್ಎಫ್. ಕಿಟ್ಟಲ್: ಪ್ರ. ಕ. ೪೦-೩
೫೦. ಲಕ್ಷ್ಮೀಶನ ಕಾಲವಿಚಾರ : ಪ್ರ. ಕ. ೧೩-೧
೫೧. ಲಾಳ ಕಟ್ಟಿಸಿಕೊಳ್ಳುವ ಎತ್ತು : ಕನ್ನಡ ನುಡಿ ೧೧
೫೨. ಲಿಂಗಾರ್ಚನೆ ಮತ್ತು ಲಿಂಗಾರಾಧನೆ : ಜಯಕರ್ನಾಟಕ ೮-೧೧
೫೩. ರೇವಕೋಟ್ಯಾಚಾರ್ಯ : ಕ.ಸಾ.ಪ.ಪ. ೧೬-೨ (೧೯೩೧)
೫೪. ವಡ್ಡಾರಾಧನೆಯ ಕೆಲವು ವಿಚಾರಗಳು : ಕ. ಸಾ. ಪ.ಪ. ೨೫
೫೫. ವಡ್ಡಾರಾಧನೆಯೆಂಬ ಹಳಗನ್ನಡ ಗದ್ಯ ಗ್ರಂಥ : (ಮೂಲ : ಡಾ. ಎ. ಎನ್. ಉಪಾಧ್ಯೆ) : ಪ್ರ. ಕ. ೨೪-೨
೫೬. ವರಾಂಗಚರಿತೆ (ಅನುವಾದ): ಕ. ಸಾ. ಪ.ಪ. ೨೫-೨ (೧೯೪೩)
೫೭. ವಿಜಯನಗರ ಕಾಲದ ಸಾಹಿತ್ಯ : ಪ್ರ.ಕ. ೨೨-೪
೫೮. ವ್ಯಾಸಂಗದ ಹವ್ಯಾಸ : ಪ್ರ. ಕ. ೩೩-೨
೫೯. ಶಿವಸಿದ್ಧರಾಮ (ಒಬ್ಬ ಅಜ್ಞಾತ ಕವಿ) : ಜಯಕರ್ನಾಟಕ ೯-೮
೬೦. ಸಾಹಿತ್ಯ ಚರಿತ್ರೆಯ ಸ್ವರೂಪ : ಪ.ಕ. ೩೦-೨
೬೧. ಸಿದ್ಧಲಿಂಗೇಶ (ಒಬ್ಬ ಅಜ್ಞಾತ ಕವಿ) : ಜಯಕರ್ನಾಟಕ ೯-೪
೬೨. ಸಿದ್ಧರಾಮನ ವೀರಶೈವತ್ವ (ಪುನರಾವಲೋಕನ) : ಪ್ರ.ಕ. ೪೫-೩
೬೩. ಸೋವಿಯಟ್ರಷ್ಯದಲ್ಲಿ ಮಕ್ಕಳ ರಂಗಭೂಮಿ : ಜಯಕರ್ನಾಟಕ (೧೯೬೪)
೬೪. ಮೂರು ಷಟ್ಪದಿಗಳು : ಪೀಠಿಕೆಗಳು ಲೇಖನಗಳು (೧೯೭೧)
೬೫. ಕನ್ನಡದಲ್ಲಿ ಶಬ್ದರಚನೆ : ಪೀಠಿಕೆಗಳು ಲೇಖನಗಳು (೧೯೭೧)
೬೬. ಬಾದುಬೆ : ಕನ್ನಡ ನುಡಿ ೧೫
೬೭. ತ್ರಾಸು : ಕನ್ನಡ ನುಡಿ ೧೫
೬೮. ‘ಗದಾಯುದ್ಧ’ದ ಒಂದು ಪದ್ಯದ ಅರ್ಥವಿಚಾರ : ಕನ್ನಡ ನುಡಿ (೧೯೬೭)
೬೯. ತಕ್ಕೂರ್ಮೆ ಅರ್ಥವಿಚಾರ ಮತ್ತು ನಿಷ್ಪತ್ತಿ : ದೇವಗಂಗೆ (೧೯೬೮)
೭೦. “ಈಱಿಲ್” ಎಂದರೇನು? : ಪ್ರ. ಕ. ೪೪-೩
೭೧. ಪದಗಳ ಹುಟ್ಟು ಸಾವು : ಕೈಲಾಸ (ಸೆಪ್ಟೆಂಬರ್೧೯೬೩)
೭೨. ‘ಅರ್ಧನೇಮಿ’ಯ ಒಂದು ಪದ್ಯ ಟಿಪ್ಪಣಿ : ಪ್ರ. ಕ. (೧೯೬೭)
೭೩. ಭಾಷಾವಿಹಾರ (ಒಂದು ವಿಮರ್ಶೆ): ಕನ್ನಡನುಡಿ ೧೫
೭೪. “ಭಗವತಿಯೇಱು” ಸಾಹಿತ್ಯನಂದನ (೧೯೬೨)
೭೫. ಕುಮಾರರಾಮನ ಸಾಂಗತ್ಯ : ಕನ್ನಡನುಡಿ ೩-೪೪
೭೬. ದೇವೀಚಂದ್ರನಗುಪ್ತ ನಾಟಕ : ಪ್ರ. ಕ. ೧೮-೨೨
೭೭. ಇಂದಿನ ಕನ್ನಡ ಕವಿತೆ : ತರಂಗರಂಗ ೧೯
೭೮. ‘ಮಾನಸೋಲ್ಲಾಸ’ದಲ್ಲಿ ಛಂದಸ್ಸು : ಪೀಠಿಕೆಗಳು ಲೇಖನಗಳು (೧೯೭೧)
೭೯. ಗ್ರಂಥಸಂಪಾದನೆ : ಪೀಠಿಕೆಗಳು ಲೇಖನಗಳು (೧೯೭೧)
೮೦. ಜಕ್ಕಣಾಚಾರ್ಯ : ಪ್ರ. ಕ. ೧೮-೩
೮೧. ನಿಘಂಟು ರಚನೆ : ಕನ್ನಡ ನುಡಿ ೧೯-೪
೮೨. ಪ್ರಾಕೃತ ಭಾಷೆಗಳ ಹೆಸರುಗಳು : ಪ್ರ. ಕ. ೨೧-೪
೮೩. ಪುರಾಣಗಳ ಕಾಲ : ಪ್ರ. ಕ. ೨೧-೪
ಈ. ಇಂಗ್ಲಿಷ್ನಲ್ಲಿ
1. The Genealogy of Arikesarin II Jcurnal of Andhra Historical Society, Vol.7
2. Kannada Literature under Vijayanagar-Vijayanagara Six centenary Volume
3. Old Kannada Literature : A brief Survey, Karnataka Darshana
4. The Talangere Inscription of Jayasimha (in collaboration with N. L. N. Rao)EI-Vol.29
5. Social and religious Life in Karnataka under the Satavahanas : Karnataka Through the Ages.
6. Four Etymos from old Kannada-(Emeneau Presentation Volume)
7. Empires of Karnataka-Lecture delivered on the occasion of the Golden Jubliee of the Historical Association Maharaja’s College, Mysore (To be published)
ಉ. ವಿಮರ್ಶೆ ಪುಸ್ತಕ ಪರಿಚಯ
೧. ಅಕ್ಕಮಹಾದೇವಿ (ಲೇ,) ರಂ. ಶ್ರೀ ಮುಗಳಿ : ಪ್ರ.ಕ. ೧೯-೨,೩
೨. ಕನ್ಯಾಬಲಿ (ಸೂಳೆಯ ಸಂಸಾರ) : (ಲೇ.) ಶಿವರಾಮ ಕಾರಂತ
೩. ಕನ್ನಡ ನುಡಿಯ ಹುಟ್ಟು : (ಲೇ.) ಶಂ. ಬಾ. ಜೋಶಿ : ಪ್ರ. ಕ. ೧೯-೨-೩
೪. ಕರ್ನಾಟಕ ದರ್ಶನ : (ಸಂ.) ಬುರ್ಲಿ ಬಿಂದು ಮಾಧವನ : ಪ್ರ. ಕ. ೨೦-೧
೫. ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ ಲೇ. ಶಂಬಾ ಜೋಶಿ ಪ್ರ. ಕ. ೧೬-೨
೬. ಗಂಡುಗೊಡಲಿ ಮತ್ತು ಹನಿಗಳು : (ಲೇ.) ಜಿ. ಪಿ. ರಾಜರತ್ನಂ : ಕ.ಸಾ.ಪ.ಪ. ೨೦-೧
೭. ಗುಣವರ್ಮನ ಪುಷ್ಪದಂತ ಪುರಾಣ : (ಸಂ.)ಎ. ವೆಂಕಟರಾವ್, ಪಂಡಿತ ಎಚ್. ಶೇಷಯ್ಯಂಗಾರ್: ಪ್ರ. ಕ. ೧೬-೧
೮. ಕರ್ಣಪಾರ್ಯನ ನೇಮಿನಾಥ ಪುರಾಣಂ : (ಸಂ.) ಎ. ವೆಂಕಟರಾವ್, ಪಂಡಿತ ಎಚ್. ಶೇಷಯ್ಯಂಗಾರ್: ಪ್ರ.ಕ. ೨೩-೨
೯. ಜೀವನಯಾತ್ರೆ : (ಲೇ.) ಅ. ನ. ಕೃ. : ಪ್ರ. ಕ. ೧೭-೧
೧೦.ಪ್ರಭುದೇವರ ಪುರಾಣ : (ಸಂ.) ಬುದ್ಧಯ್ಯಸ್ವಾಮಿ ಪುರಾಣಿಕ : ಪ್ರ. ಕ. ೨೨-೧
೧೧. ಕುಮುದೇಂದು ರಾಮಾಯಣದ ಪರಿಷ್ಕರಣ ವಿಚಾರ : (ಸಂ.) ಕೆ. ಜಿ. ಕುಂದಣಗಾರ : ಕ.ಸಾ.ಪ.ಪ. ೨೨೪-೩ (೧೯೩೯)
೧೨. ಪ್ರೇಮಾಹುತಿ : (ಲೇ.) ಟಿ. ವಿ. ರಾವು
೧೩. ತಿಳಿಗನ್ನಡ ವ್ಯಾಕರಣ : (ಲೇ.) ಆರ್. ಎನ್. ಸೂರ್ಯನಾರಾಯಣ
೧೪. ಮರಳಿ ಮಣ್ಣಿಗೆ : (ಲೇ.) ಶಿವರಾಮ ಕಾರಂತ : ಪ್ರ.ಕ. ೨೪-೧
೧೫. ಮಹಾದೇವಿಯಕ್ಕ : (ಲೇ.) ಕೆ. ಜಿ. ಕುಂದಣಗಾರ : ಪ್ರ. ಕ. ೨೧-೧
೧೬. ವೀಣಾನಾದ : (ಲೇ.) ಕೃ. ಹ. ಕುಲಕರ್ಣಿ : ಪ್ರ. ಕ. ೧೭-೧
೧೭. ವೈದ್ಯರಾಜ : (ಲೇ.) ಶ್ರೀರಂಗ : ಪ್ರ. ಕ. ೧೪-೨
೧೮. ಹಾವು : (ಲೇ.) ಶಿವರಾಮ ಕಾರಂತ
ಊ. ಮುನ್ನುಡಿಗಳು
೧. ಕನ್ನಡದಲ್ಲಿ ವಿಡಂಬನ ಸಾಹಿತ್ಯ : (ಲೇ.) ಎಚ್ಚೆಸ್ಕೆ : ೧೯೪೭
೨. ತೂಗುದೀವಿಗೆ : (ಕವನ ಸಂಕಲನ) : ಟಿ. ಕೇಶವಭಟ್ಟ : ೧೯೬೩
೩. ಬಸವತ್ತೋತ್ರಗೀತೆ (ಸಂಪಾದಿತ ಕೃತಿ) : (ಸಂ.)ಶಿವಬಸವಸ್ವಾಮಿಗಳು : ೧೯೫೪
೪. ವ್ಯವಹಾರ ಕನ್ನಡ : (ಲೇ.)ಎಚ್ಚೆಸ್ಕೆ : ೧೯೫೬
೫. ಶಿಲಾಲತೆ (ಕವನ ಸಂಕಲನ): (ಲೇ.) ಕೆ. ಎಸ್. ನರಸಿಂಹಸ್ವಾಮಿ : ೧೯೫೮
೬. ಶಿವದಾಸ ಗೀತಾಂಜಲಿ (ಸಂಪಾದಿತ ಕೃತಿ) : (ಸಂ.)ಎಲ್. ಬಸವರಾಜು : ೧೯೬೩ (ಮುನ್ನುಡಿ ಇಂಗ್ಲಿಷ್ನಲ್ಲಿದೆ)
೭. ಸಾಹಿತ್ಯದ ಹಿನ್ನೆಲೆ : (ಲೇ.) ಕೆ. ವೆಂಕಟರಾಯಾಚಾರ್ಯ : ೧೯೫೭
೮. ಶರಣ ಚರಿತ ಮಾನಸಂ (ಸಂಪಾದಿತ ಕೃತಿ): (ಸಂ.) ಎಚ್. ದೇವೀರಪ್ಪ : ೧೯೬೮
೯. ಕನ್ನಡ ಛಂದಸ್ಸು : (ಲೇ.) ಟಿ. ವಿ. ವೆಂಕಟಾಚಲಶಾಸ್ತ್ರೀ
೧೦. ಭಾಷಾ ವಿಜ್ಞಾನ : (ಲೇ.) ಹಂಪಾ ನಾಗರಾಜಯ್ಯ
೧೧. ಭಾರತೀಯ ಗ್ರಂಥ ಸಂಪಾದನಾ ಪರಿಚಯ (ಅನುವಾದ ಕೃತಿ): (ಅನು.) ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ : ೧೯೬೮
Leave A Comment