ನಾಟಕವೊಂದು ಒಂದು ಮುದ್ರಣ ಕಾಣುವುದೇ ಪುಣ್ಯ ಎನ್ನುವಂತಹ ಸ್ಥಿತಿಯಲ್ಲಿ ನನ್ನ ನಾಟಕಗಳು ಹಲವಾರು ಮುದ್ರಣ ಕಂಡಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ.
ಈಗಾಗಲೇ ಎರಡು ಬಾರಿ ಮುದ್ರಣವಾಗಿರುವ ಬೆಪ್ತಕ್ಕಡಿ ಬೋಳೇಶಂಕರ ನಾಟಕ ಪ್ರಸ್ತುತ ನಾಲ್ಕನೇ ಮುದ್ರಣ ಕಾಣುತ್ತದೆ.
ಈ ನಾಟಕವನ್ನು ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್ ಅವರಿಗೂ ಮತ್ತು ಪ್ರಕಟಿಸಿದ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೂ;
ನನ್ನ ನಾಟಕಗಳನ್ನು ಓದಿ, ಮೆಚ್ಚಿದ ಪ್ರೇಕ್ಷಕರಿಗೂ, ಆಡಿದ ರಂಗ ತಂಡಗಳಿಗೂ;
ನನ್ನ ನಮನಗಳು ಸಲ್ಲುತ್ತವೆ.
ಚಂದ್ರಶೇಖರ ಕಂಬಾರ
Leave A Comment