ರಾಜರಾಜನ ಪುರವ ನಗುತಿಹ
ರಾಜಪುರಿ
ರಾಜಮಣಿ ಸತ್ಯಂ[3] ಧರನು ಪಾಲಿಸಿದನೊಲವಿನಲಿ
ಅರಸ ಕೇ[4]ಳ್ ಹ[5]ರಿಮಕರಮೀನೋ
ತ್ಕರದಿ[6] ಗಗನವನೊದೆವ ಪೆರ್ದೆರೆ
ನೊರೆ ಘನಾ[7]ವರ್ತಂ[8]ಗಳಿಂ ಘುಮು ಘುಮು[9]ನಿನಾದದಲಿ
ಸ್ಫುರಿತ ಮಣಿಮೌಕ್ತಿಕದಿ[10] [11]ವಸುಧಾ[12]
ತರುಣಿ ನಿಱೆವಿಡಿದುಟ್ಟ ಪ[13]ಟ್ಟಾಂ
ಬರವಿದೆನೆ ಲವಣಾಬ್ಧಿ ಮಿಗೆ ರಂಜಿಸುವುದವನಿಯಲಿ ೧
ಇಳೆಯ ಪತಿ ಕೇಳಾ ಮಹಾಂಬುಧಿ
ಯೊಳಗೆ ಮಧ್ಯಮಲೋಕ ಲಕ್ಷ್ಮಿಯ
ಲಲಿತನಾಭಿಯಿದೆನಲು ಜಂಬೂದ್ವೀಪವಾ ನಡುವೆ
ಹೊಳೆವ[14] ಮಣಿ ವಸು ಚಂದ್ರಕಾಂತೋ
ಪಲವನಾವಳಿಯಿಂದ ಮಂದರ
ವಿಳೆಗೆ ಮೂಲಸ್ತಂಭವೆನೆ ಮು[15]ಟ್ಟಿದುದ ಘನಪಥವ ೨
ಆ ಮಹಾಮೇರುವಿನ ದಕ್ಷಿಣ
ಸೀಮೆಯಲಿ ಸಿರಿಕಂ[16]ಡದವೊಲಭಿ
ರಾಮವಾದುದು ಲೋಕನೋತ್ಸವ ಸಂಪದವ ಪಡೆದು
ಭೂಮಿಯಖಿಳ ಕ್ಷೇತ್ರಗಳಿಗು
ದ್ದಾಮವೆಂದೆನಿಪಾರ್ಯಖಂ[17]ಡ ಮ
ಹಾಮಹಿಮೆಯಿಂದೆಸೆವುದವನೀ[18] ಮುಕುರದಂದದಲಿ ೩
ಮು[19]ದದೊಳಂಬುಜಭವನು ಮೂಲೋ
ಕದ ಲಸತ್ಸಾರಾಯವನು ತೆಗೆ
ದೊದವಿ ರಚಿಸಿದನೆನಲ[20]ಖಿಳ ಸೌಭಾಗ್ಯಸಂಯು[21]ತದ
ಸದಮಳ ಗ್ರಾಮಗಳ ನೆರೆ ತೀ
ವಿದ ತಟಾಕಗಳಿಂದ ಹೇಮಾಂ
ಗದ[22] ವಿಷಯ ರಂಜಿಸುವುದವನೀ ಪಾಲ ಕೇಳೆಂದ ೪
ಪರಮ ಸತ್ಯದ ಸೀಮೆ ಗುಣದಾ
ಗರ ಸುಧರ್ಮದ [23]ಪೀಠ [24]ಪಾವನ
ದಿರವ [25]ನಂಗನ ಬೀಡು ತಣ್ಣೆಲರಿ[26]ಕ್ಕೆ ರತಿಯ ಮನೆ
ಸಿರಿಯ ಮನೆ ಸುಖದೆಡೆ ಲಸ[27]ತ್ ಸಿಂ[28]
ಗರದ[29] ತಾಣ ವಸಂತನೃಪನೋ
ವರಿಯಿದೆನೆ ತದ್ವಿಷಯವತಿ ರಂಜಿಸುವುದವನಿಯಲಿ ೫
ಅರಸ ಕೇಳಾ ವಿಷಯದನುಪಮ
ಪುರಗಳಮರಾವತಿಯನಬ್ಜಾ
ಕರಗಳಬ್ಧಿಯನುಪವನಗಳ ಚೈತ್ರ ರಥವನಿಭ
ಸುರಕರಿಯನಶ್ವಾ [30]ಳಿ ಸೂರ್ಯನ
ತುರಗವನು ಗೋಸಂಕುಲಗಳಾರು
ತರದಿ ಸುರಭಿಯ ನಗುವು[31]ವೆನೆ ವರ್ಣಿಸುವನಾರೆಂದ ೬
ಹಸ್ತಿ ಹಯ ಜನ್ಮಿ[32] ಸದ ಮ[33]ಲೆ ಬಿಲ
ನರ್ತನದಿನು[34] ಚ್ಚೈಸದಿಳೆ ಜಲ
ಮುತ್ತಾ ಮಣಿ ಜನಿಯಿಸದ ರೋಹಾಚಳ ಮರಾಳ ಹರಿ[35]ಪೆತ್ತಿ [36]ರದ ಕೊಳನಟ[37] ವಿಕ[38]ಯದೊ
ಳೊತ್ತಿ [39]ರದ ಮರ[40]ಬಳ್ಳಿ ಮದ[41]ಮೊಸ
ರ್ವೊತ್ತೊ[42]ಗೆಯಳಿನಿವಹ ವನವಿಲ್ಲಾ ಪ್ರದೇಶದಲಿ ೭
ನಾ[43]ರಿಕೇಳ[44]ಫಲೋದಕವು ಸಹ
ಕಾರಕಿ[45]ಱೆಯಲು ಚೂತಫಲದಾ
ಸಾರ ದಾಡಿಮಕಡರೆ ತದ್ರಸ ಕದಳಿಗಳ ಮೇಲೆ
ದಾರಿಡಲು ತತ್ಸಾರವಿ[46]ಕ್ಷುವ[47]
[48]ಪೇಱೆ[49] ತದ್ರಸದಿಂದ ಬೆಳೆವು[50]ವು
ಚಾರುಧಾನ್ಯಾವಳಿಗಳೊಲವಿಂದಾ ಪ್ರದೇಶದಲಿ ೮
ಲಲನೆಯರನುರುನಗರ ತತ್ಪುರ
ಗಳಲಿ ಮಣಿಮಯಕೋಟೆ[51] ಕೋ[52]ಟಾ
ವಳ[53]ಯ[54]ವನ ಪರಿಖೆಗಳು[55] ಪರಿಖೆಯನೊದವಿ ಬನಬನವಾ[56]
ಬಳಸಿ ಕೆಱೆಯಾ ಕೆಱೆಯ ವೇಷ್ಟಿಸಿ
ಬೆಳೆವ[57] [58]ಹೊಲನಾ[59] ಹೊಲನ ಸುತ್ತಿಯೆ
ತೊಱಲುತಿರ್ಪು[60]ದು ಪಾಮರೀ[61] ಜನವರಸ ಕೇಳೆಂದ ೯
ಶಾಲಿಗೆಱಗಿದ ಗಿಳಿಯನಬಲೆಯ
ರಾಲಿವ[62]ರಲಿಂದಿಡಲು ತಪ್ಪಿ ವಿ
ಶಾಲಪುಂಡ್ರೇಕ್ಷುಗಳ ಕೊಳೆ ಗಂಟೊಡೆದು ರಸವಿಱೆಯೆ
ಮೇಳ[63]ವದಿ[64] ಪಥಿಕರ್ಕಳೀಂ[65] ಟಿ ವಿ
ಲೋಲ ಪಾಮರಿಯರ ಕಟಾಕ್ಷದ
ಜಾಲದಲಿ ಸಿ[66]ಲುಕಿರ್ಪ[67]ರಂದಿಂದಾ ಪ್ರದೇಶದಲಿ ೧೦
ಕುಂದು ಹೆಚ್ಚುಂಟೆಂಬುದಬ್ಧಿಯೊ
ಳಿಂದುವಿನೊಳಱೆಯಾಸೆ[68] [69]ನವ[70]ಮಕ
ರಂದದಲಿ [71]ಕೌಟಿಲ್ಯ[72] ಕಠಿನತೆ ಮುಳಿಸತಿಕ್ಷಾಮ
ಮಾಂ[73] ದ್ಯವ[74] ಬಲೆಯರಳಕ ಘನಕುಚ
ಬಂಧುರ ಭ್ರೂಮಧ್ಯಯಾನಗ
ಳಿಂ[75]ದಲ[76]ಲ್ಲದೆ ನಾಡೊಳಿಲ್ಲವನೀಶ ಕೇಳೆಂದ ೧೧
ಭಂಗ ವೀಚಿಯೊಳುನ್ಮದವು ಮಾ
ತಂಗದೊಳು ಧರ್ಮಚ್ಯುತವು ಬಾ
ಣಂಗಳೊಳಗಹಿತತ್ವ ಗಾರುಡದಲ್ಲಿ ವಿಭ್ರಾಂತಿ
ಭೃಂಗನಿವಹದಿ ವಕ್ರಗತಿ ಭಗ
ಣಂಗಳೊಳಗೆ ಮಹಾಲಯವು ಗೇ
ಹಂಗಳೊಳಗಲ್ಲದೆ ಮಗುಱ್ದಾ ನಾಡೊಳಿಲ್ಲೆಂದ ೧೨
ಹಿಡಿತ ಚಾ[77]ಮರ ಛ[78]ತ್ರದಲಿ ಸಂ[79]ಗಡಿತ[80] ಕುಚ[81]ಗ ಮಧ್ಯದಲಿ ಮಿಗೆ
ಬಿಡದಿ[82]ಹಣ ಸತ್ಯದಲಿ ಗೋತ್ರವಿರೋಧವಿಂದ್ರನಲಿ
ಜಡತೆ ವಾರಿಯೊಳುಗ್ರವೀಶನೊ
ಳು[83]ಡಿತ ರಂಭಾವನದಿ ಸಂತತ
ಹೊ[84]ಡೆಹು ವಾದ್ಯದ ರವದೊಳ[85]ಲ್ಲದೆ ನಾಡೊಳಿಲ್ಲೆಂದ ೧೩
ಭುವನಕಂಟಕವಬ್ಜ[86]ನಾಳದೊ
ಳವನಿಕಂಟಕ ಕೇತಕಿಯೊಳ
ಧ್ರು[87]ವಮ[88]ಘದಿ ಸಂಚಳ [89]ಸಮೀ[90] ರಣನಲ್ಲಿ [91]ಮಧು[92]ವಿಕೃತಿ
ನವರ[93] ಸಾಲದಿ[94] ನಿಗಳ ಮ[95]ದಗಜ
ನಿವಹ[96]ದೊಳು[97] ವಂಶಕ್ಷಯವು ಸಂ
ಭವಿಸುವುದು ಮೇದರೊಳಗಲ್ಲದೆ ನಾಡೊಳಿಲ್ಲೆಂದ ೧೪
ಆ ವಿಷಯ[98]ದವ[99]ನಿಯೊಳು ಸಂತತ
ದೇವನದಿ ಮಾತೃಕದಲಿಕ್ಷುರ
ಸಾವಳಿಯ ಮಾತೃಕ[100]ಗಳಲಿ[101] ರಂಭಾಮ್ರಫಳರಸವು
ತೀವಿ[102]ದನುಪಮ[103] ಮಾತೃಕದಿ ವಿ
ದ್ರಾವಿಸುವ ಶಶಿಕಾಂತಮಾತೃಕ
ದಾ ವಿಳಾಸದಿ ಬೆಳೆಯಲಭಿರಾಜಿಸುವುದೊಲ[104] ವಿನಲಿ[105]
ಹೃದಯದಲಿ ರತಿ[106]ಬೀ[107]ಜವನು ತಳಿ
ದುದಕವೆಱೆದಪರೆನಲು ಕುಚಕ
ಕ್ಷದ ಹೊಗರು ತೋರ್ಪಂ[108]ತೆ ಕಳಸವನೆತ್ತಿ ನೀರೆಱೆಯೆ
ಇದುವೆ[109] ಬಱೆಗಿರಿಕೆಗೆನೆ ತಾ[110]ಕುಡಿ
ದೊದವಿ ಲಾವಣ್ಯಾಂಬುವನು ನೇ
ತ್ರದಲಿ ಕುಡಿ[111]ವರ್[112] ಪಥಿಕರಾ ವಿಷಯಪ್ರಪಾ[113]ಳಿಯಲಿ ೧೬
ಚಂದ್ರಕಾಂತದ ಘಟದೊ[114]ಳಧ್ವಗ
ವೃಂ[115]ದ[116]ಕುದಕವನ[117] ಬಲೆಯರು ನೆಲ
ಮಿದೆಱೆಯ ತದ್ವಾರಿ ತೀರಲು ತಂದು ಮುಖಶಶಿಯ
ಚಂದ್ರಿಕೆ[118] ಯಲಾ ಕಲಶವನು ಸಾ
ನಂದದಿಂದವೆ ತೀವಿ[119] ಪಥಿಕರಿ
ಗೊಂದಿ ನೀರೆಱೆದೆಸೆವರಾ ವಿಷಯಪ್ರಪಾ[120]ಳಿಯಲಿ ೧೭
ಇಂತೆಸೆವ ವಿಷಯದೊಳು ಶೋಭಿಪ
ನಂತಪುರ ಮಾಲಾನ್ವಿತದಿ ಚೆ
ಲ್ವಂ ತಳೆದು ನಡುವೆಸೆವ ನಾಯಕರತ್ನದಂಡದಲಿ
ಸಂತತ ಮಹಾಲಕ್ಷ್ಮಿಗಿರಲು ನಿ
ಶಾಂತವಾಗಿಯೆ ಭೂಸತಿಯ ಮುಖ
ದಂತೆ ಮೆಱೆವುದು ರಾಜಪುರಿ ಮಧ್ಯಪ್ರದೇಶದಲಿ ೧೮
ವಿನುತ ಪು[121]ರಲಕ್ಷ್ಮಿಯನು ದಿಕ್ಕಾ
ಮಿನಿಯರೀ[122]ಕ್ಷಿಸೆ[123] ದೃಷ್ಟಿಯಹುದೆಂ
ದೆನುತ ಭೂಸತಿ ಸುತ್ತ ಪಚ್ಚೆಯ ಜವನಿಕೆಯನೊಸೆದು
ಅನವರತ ಪಿಡಿದಿ[124]ರ್ದಳೆನಲು ಪ
ವನಸ[125]ಸಹಸ್ರ[126]ದ ಶೋಭೆಗಿದೆ ತಾ
ಯ್ವ[127]ನೆಯೆನಿಸಿ ತತ್ಪು[128]ರ ವಿರಾಜಿಸಿ[129] ತರಸ ಕೇಳೆಂದ ೧೯
ಕುಲಗಿರಿ[130]ಗಳಂ ತಂದು ಸುತ್ತಲು
ನಿಲಿಸಿ ಹೊಂದಗಡುಗಳ ಮೇಲಳ
ವಳಿ[131]ಸಿದಂತೆ ಸುವರ್ಣಕೋಟಿ ನಭಸ್ಥಳವನಡರೆ
ಹೊಳೆವ ಕನಕಾಗ್ರದಲಿ [132]ಮಿಗೆ[133] ಬೆಳೆ[134]
ದೆಳಲತೆಯವೊಲು ಪದ್ಮರಾಗಾ
ವಳಿಯ ತೆನೆಯಟ್ಟಳೆ[135]ಗಳಿಂ[136]ದೆಸೆದಿರ್ದುದೊಲವಿನಲಿ ೨೦
Leave A Comment