ಶಾಲಾದಿನಗಳಿಂದಲೇ ಸೌಟ್ಸ್ ಹಾಗೂ ಗೈಡ್ಸ್ ಬಗ್ಗೆ ಆಸಕ್ತಿ ತಳೆದವರು! ಶ್ರೀ ಟಿ.ವಿ. ನಾರಾಯಣಶಾಸ್ತ್ರಿ ಅವರು.
ಶಾಲಾ ದಿನಗಳಲ್ಲೇ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ಕಾರ್ಯಕರ್ತರಾಗಿ ಭಾಗವಹಿಸಿದ ಟಿ.ವಿ. ನಾರಾಯಣಶಾಸ್ತ್ರಿ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸ್ಕಟ್ಸ್ ಹಾಗೂ ಗೈಡ್ಸ್ನ ಆಯುಕ್ತರು.
ಆಟೋಮೊಬೈಲ್ ಇಂಜಿನಿಯಲಿಂಗ್ನಲ್ಲಿ ಡಿಪ್ಲೊಮಾ ಪಡೆದಿರುವ ಇವರು ೧೯೨೬ರಿಂದ ಸೈಟ್ ಕರ್ನಾಟಕ ಜಾಂಬೂಲಗಳಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯಾದ್ಯಂತ ನಡೆಯುವ ಶಿಬಿರಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಸೌಟ್ಸ್ ಚಳವಆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಟಿ.ವಿ. ನಾರಾಯಣಶಾಸ್ತ್ರಿ ಅವರಿಗೆ ರಾಷ್ಟ್ರೀಯ ಭಾರತ್ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಅತ್ಯುನ್ನತವಾದ ಪ್ರಶಸ್ತಿ ಸಿಲ್ವರ್್ರ ಎಅಫೆಂಟ್ನ್ನು ೨೦೦೨ರ ಸಾಲಿಗಾಗಿ ನೀಡಿತು. ಕೈಗಾಲಕೋದ್ಯಮಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವ ಶಾಸ್ತ್ರಿ ಅವರಿಗೆ ಉದ್ಯೋಗರತ್ನ, ಕೈಗಾಲಕಾ ಅರ್ಹತಾ ಪತ್ರ ಹಾಗೂ ಉದ್ಯಮಿಗಳಿಗಾಗಿ ನೀಡುವ ತಾವು ಪತ್ರವು ಸಂದಿದೆ.
ಸೌಟ್ಸ್ ಚಳುವಆಯಲ್ಲಿ ಏಳು ದಶಕಗಳಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಶಾಸ್ತ್ರಿಯವರು ಶಿವಮೊಗ್ಗೆಯಲ್ಲ ೨೧ನೆಯ ರಾಜ್ಯಮಟ್ಟದ ಸೌಟ್ಸ್ ಹಾಗೂ ಗೈಡ್ಸ್ ಬುಲ್ಬುಲ್ ಉತ್ಸವವನ್ನು ೧೯೯೬ರಲ್ಲಿ ಯಶಸ್ವಿಯಾಗಿ ನಡೆಸಿದರು. ಈ ಉತ್ಸವದಲ್ಲ ರಾಜ್ಯದ ಸಾವಿರಕ್ಕೂ ಹೆಚ್ಚು ಪುಟಾಣಿ ಸ್ಕಟ್ಸ್ಗಳು ಪಾಲ್ಗೊಂಡು ಸೌಟ್ ಚಳವಆಯ ಉದ್ದೇಶವನ್ನು ಅಲತರಲ್ಲದೆ, ಅದರ ಸಕ್ರಿಯ ಕಾರ್ಯಕರ್ತರಾಗಲು ಪ್ರೇರಣೆ ಪಡೆದರು.
ಮಕ್ಕಳಲ್ಲಿ ಸೌಟ್ಸ್ ಚಳವಳಿಯ ಬಗ್ಗೆ ಅಲವನ್ನು ಮೂಡಿಸಿ ಸೇವಾ ಮನೋಭಾವವನ್ನು ಬಿತ್ತಿದ ಸಮಾಜಸೇವಕರು ಶ್ರೀ ಟಿ.ವಿ. ನಾರಾಯಣ ಶಾಸ್ತ್ರಿ ಅವರು.
Categories