ತುಳುನಾಡಿನ ಪ್ರಮುಖ ಜನಪದ ಆರಾಧನಾ ಪರಂಪರೆಗಳಲ್ಲೊಂದಾಗಿರುವ ‘ಸಿ’ ಆರಾಧನೆಯಲ್ಲಿನ ‘ಕುಮಾರ’ ಶ್ರೀ ವರಾಚಾರ್ ಗೋಪಾಲ ನಾಯ್ಕ ಅವರು.
ಸಿಲ ಆರಾಧನೆಯಲ್ಲಿ ನಲವತ್ತು ವರ್ಷಗಳಿಂದ ‘ಕುಮಾರ’ನಾಗಿ ಭಾಗವಹಿಸುವಿಕೆ, ಸಿಲ ಸಂಧಿ, ಭೂತಗಳ ಪಾಡ್ಡನ, ಕತಗಳು, ಕತೆಗಳು, ಒಗಟುಗಳು, ಗಾದೆಗಳ ನಿಧಿ.
ಗೋಪಾಲನಾಯ್ಕರ ಪ್ರತಿಭೆಯನ್ನೇ ಆಧಾರವಾಗಿಟ್ಟುಕೊಂಡು ಅನೇಕ ದೇಶೀಯ ಹಾಗೂ ವಿದೇಶೀಯ ವಿದ್ವಾಂಸರು ಸಂಶೋಧನೆ ನಡೆಸುತ್ತಿರುವುದು ಇವರೊಂದು ಜನಪದ ನಿಕ್ಷೇಪ ಎಂಬುದಕ್ಕೆ ನಿದರ್ಶನ.
‘ಗೋಪಾಲ ನಾಯ್ಕ ಜನಪದ ಮಹಾಕಾವ್ಯಗಳ ಹಾಡುಗಾರ ಮತ್ತು ಸಿಲ ಆಚರಣೆಯ ನಾಯಕ’ ಎಂಬ ವಿಷಯದ ಬಗೆಗೆ ವಿಶೇಷ ಸಂಶೋಧನೆ ನಡೆಸುತ್ತಿರುವ ಫಿಲ್ಲೆಂಡಿನ ತೌಲಹಾಂಕೋ, ಅನೇಂ ಹಾಂಕೋ, ತುಳುನಾಡಿನ ಡಾ. ವಿವೇಕ ರೈ, ಡಾ. ಚಿನ್ನಪ್ಪಗೌಡ ಇಂಥ ಸಂಶೋಧಕರು ಹಏನಾರು ಸಾವಿರ ಸಾಲುಗಳೀಗಿಂತಲೂ ಏಸ್ತಾರವಾಗಿರುವ ಸಿಲಿಸುಧೆಯನ್ನು ನಾಯಕರಿಂದ ಸಂಗ್ರಹಿಸಿರುವುದು ಮಹತ್ವದ ಸಂಗತಿ. ಇದು ಇಂಗ್ಲಿಷಿಗೂ ಭಾಷಾಂತರಗೊಂಡಿರುವುದು ಹೆಮ್ಮೆಯ ವಿಷಯ. ಶ್ರೀ ಗೋಪಾಲ ನಾಯ್ಕ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಸಿಲ ಆಚರಣೆ ತಲೆ ತಲಾಂತರದಿಂದ ಆಚರಣೆಯಲ್ಲಿರುವ ಜನಪದ ಆಚರಣಾ ಕಲೆ. ಇವನ್ನು ಪಲಿಸುವ ಜನಪದ ಕಲೆಗಾಲಕೆಯ ಜೀವಂತ ಸಾಕ್ಷಿ ಶ್ರೀ ಗೋಪಾಲನಾಯ್ಕ ಅವರು ಸಿಲ ಮಹಾಕಾವ್ಯವನ್ನು ಮುಖತಃ ಪಠಣ ಪ್ರಾವೀಣ್ಯತೆ ಹಾಗೂ ಹೆಸರಾಂತ ಜನಪದ ಆಶುಕವಿ ಶ್ರೀ ಗೋಪಾಲನಾಯ್ಕ ಅವರು.
Categories
ಶ್ರೀ ಮಾಚಾರ್ ಗೋಪಾಲ ನಾಯ್
