ಸೂಚನೆ : ಪರಮಧರ್ಮರಹಸ್ಯನೀತಿಯ
ಪರಿವಿಡಿಯನಕ್ರೂರ ದೇವಂ
ಗೊರೆದು ಹರಿ ಮಥುರಾಪುರಿಗೆ ತೆರಳಿದನು ಬಲಸಹಿತ ||
ಪದನು :
ಧರಣಿರುಹ ನಿಕರದಲಿ ಚಂದನ ಮಧುರೆಯಲಿ ಕಾರ್ಮುಕಮಹೋತ್ಸವ ಬಿಲ್ಲಹಬ್ಬದ ಚೆಲುವ ಬಳಿ೧[12]ಕಾ೧[13] ಅಹಹ ತರುಣರ ಕಳುಹಿನಾ ನಿ ಕಳವಳಿಸುತೀ ಮಾತ ಕೇಳುತ ಲೇಸು ಲೇಸಕ್ರೂರನೃಪ ಕಂ ಹೀನರೈ ನೀವಕಟಕಟ ತವ ಹರಿ ನಿಮಗೆ ಮಗನಲ್ಲದನುಜಾ ಎಂದು ನಂದಯಶೋದೆಯರ ಹೃದ ಇಂದಿರೆಯ ಬಹುರೂಪಿ ೩[47]ತಕ್ಕರ೩[48] ಪಸರಿಸಿದ ಬೆಳುದಿಂಗಳಲಿ ನಿಂ ದೇವ ನೀನವರತಿಸಿದಂದವ ಬಿಲ್ಲ ಹಬ್ಬದ ನೆವದಲರಿಗಳ ಅಸುರನೆಮ್ಮನು ಕೊಲಲಿ ಮೇಣ್ಮ ದೇವ ಬಿನ್ನಹ ನೀತಿಧರ್ಮವು ಮರುಳೆ ಕೇಳಕ್ರೂರ ಪಣೆಯಲಿ ಎಲ್ಲಿ ಸುಖ ಜೀವರಿಗೆ ವೇದನೆ ಕೇಳಿ ಹರುಷಿತನಾಗಿ ಹರಿಗೆ ವಿ ಎನಗೆ ನಿಜ ಬೇರಿಲ್ಲ ನಿನ್ನಯ ಶ್ರುತಿಗಳಿಗೆ ಮೈಗೊಡದೆ ತರ್ಕ ಮತ್ತೆ ವಿಶ್ವಾತ್ಮಕನೆನಿಸಿ ಸ ಭುವನವೆನ್ನಾಧೀನ ನಾನಾ ಅಸುರರನು ಮರ್ದಿಸುವ ನೆವದಲಿ ಎನ್ನ ಗುಣವಿಕ್ರಮದ ಕೀರ್ತಿಸಿ ಹಾಡಿದರೆ ೫[101]ಹಾರೈಸುವೆನು೫[102] ಕೊಂ ಭೂತದಯೆಗುಂದದೆ ದುರುಕ್ತಿಯ ಅಲಸಿಕೆಗೆ ಮೈಗೊಡಡೆ ಲೋಭದ ಸಿರಿಗೆ ಹಿಗ್ಗದೆ ಬಡತನಕೆ ಜ ಯೋಗಿಗಳ ಹಳಿಯದೆ ನೃಪಾಲರ ಬಂಧುಗಳನಳಲಿಸದೆ ಸಜ್ಜನ [1] ೧ ರೆಸೆವಂತೆ (ಆ) [2] ೧ ರೆಸೆವಂತೆ (ಆ) [3] ೨ ಬಲ ಕೃಷ್ಣ (ಆ), (ಮು) [4] ೨ ಬಲ ಕೃಷ್ಣ (ಆ), (ಮು) [5] ೩ ಹ ಗೋಪ ಸಭೆಗ (ಆ), (ಮು) [6] ೩ ಹ ಗೋಪ ಸಭೆಗ (ಆ), (ಮು) [7] ೪ ದುಭುದತದ ದೆಖ್ಖಾಳನೀನ್ (ಆ) [8] ೪ ದುಭುದತದ ದೆಖ್ಖಾಳನೀನ್ (ಆ) [9] ೫ ನೀಕ್ಷಿಸುವುದೊಗ್ಗಾಗಿ ವಿನಯದಲಿ (ಆ), (ಮು) [10] ೬ ಘಟಗಳನು (ಮು) [11] ೬ ಘಟಗಳನು (ಮು) [12] ೧ ಕೀ (ಆ) [13] ೧ ಕೀ (ಆ) [14] ೨ ಹಣಿಯಗಿದ ಪಂಥದೊಳಿರ್ದನಾನಂದ (ಆ) [15] ೨ ಹಣಿಯಗಿದ ಪಂಥದೊಳಿರ್ದನಾನಂದ (ಆ) [16] ೩ ಮಕ್ಕಳ (ಆ) [17] ೩ ಮಕ್ಕಳ (ಆ) [18] ೪ ಲಲಿತಚಂದ್ರದ (ಆ), (ಮು) [19] ೪ ಲಲಿತಚಂದ್ರದ (ಆ), (ಮು) [20] ೫ ಕಳಚು (ಆ) [21] ೫ ಕಳಚು (ಆ) [22] ೬ ಲಳಿಮನದದುಗುಡದಲಿ (ಆ) [23] ೬ ಲಳಿಮನದದುಗುಡದಲಿ (ಆ) [24] ೭ ಗೋಪಿ (ಮು) [25] ೭ ಗೋಪಿ (ಮು) [26] ೮ ನಳಿನಮುಖಿ (ಆ) [27] ೮ ನಳಿನಮುಖಿ (ಆ) [28] ೧ ಭಂಗಿ (ಆ), (ಮು) [29] ೧ ಭಂಗಿ (ಆ), (ಮು) [30] ೨ ಗೆತ್ತಣ ನಂಟು ಹೇಳೆನು (ಆ), (ಮು) [31] ೨ ಗೆತ್ತಣ ನಂಟು ಹೇಳೆನು (ಆ), (ಮು) [32] ೩ ದತಿ (ಆ), (ಮು) [33] ೩ ದತಿ (ಆ), (ಮು) [34] ೪ ಣಿಸಿ (ಆ), (ಮು) [35] ೪ ಣಿಸಿ (ಆ), (ಮು) [36] ೫ ನುಡಿದಳು ರೋಷಧೈರ್ಯದಲಿ (ಆ), (ಮು) [37] ೫ ನುಡಿದಳು ರೋಷಧೈರ್ಯದಲಿ (ಆ), (ಮು) [38] ೬ ನೀವರಿಯುವರೆ ಅಂದಾ (ಮು) [39] ೬ ನೀವರಿಯುವರೆ ಅಂದಾ (ಮು) [40] ೭ ಬಿಡಿಸ (ಆ) [41] ೭ ಬಿಡಿಸ (ಆ) [42] * ವಾರ್ತೆಯ ಎಂಬ ಮಾತು ಆ ಪ್ರತಿಯಲ್ಲಿ ಇಲ್ಲ. [43] ೧ ನರಿವೆನೆನುತ್ತೆ ಕೇಳರ (ಮು) [44] ೧ ನರಿವೆನೆನುತ್ತೆ ಕೇಳರ (ಮು) [45] ೨ ವೇಳ್ತಂದ (ಆ) [46] ೨ ವೇಳ್ತಂದ (ಆ) [47] ೩ ತನಕರ (ಆ) [48] ೩ ತನಕರ (ಆ) [49] ೪ ಪುರಂದರಾಗಿ (ಆ) [50] ೪ ಪುರಂದರಾಗಿ (ಆ) [51] ೫ ಳೆನೆ (ಮು) [52] ೫ ಳೆನೆ (ಮು) [53] ೬ ಕರೆದು ನುಡಿಸಿದ (ಆ), (ಮು) [54] ೭ ಆ ಪ್ರತಿಯಲ್ಲಿ ಈ ಅಕ್ಷರವಿಲ್ಲ [55] ೭ ಆ ಪ್ರತಿಯಲ್ಲಿ ಈ ಅಕ್ಷರವಿಲ್ಲ [56] ೧ ಪೇಳಿದೊಡೆ ಆ), (ಮು) [57] ೧ ಪೇಳಿದೊಡೆ ಆ), (ಮು) [58] ೨ ರ (ಆ) [59] ೨ ರ (ಆ) [60] ೩ ಕೆಮಗೆ ನೇಮಿಸಿದ (ಆ) [61] ೩ ಕೆಮಗೆ ನೇಮಿಸಿದ (ಆ) [62] ೪ ದಿಟವೆಂದು (ಮು) [63] ೪ ದಿಟವೆಂದು (ಮು) [64] ೫ ದೊ ಡಾ (ಆ೦, (ಮು) [65] ೫ ದೊ ಡಾ (ಆ೦, (ಮು) [66] ೬ ನಡೆ ನಾವ್ (ಆ) [67] ೬ ನಡೆ ನಾವ್ (ಆ) [68] ೧ ಲ(ಮು) [69] ೧ ಲ(ಮು) [70] ೨ ಸದೆ (ಮು), (ಆ) [71] ೨ ಸದೆ (ಮು), (ಆ) [72] ೩ ಗಂಜದೆ (ಆ), (ಮು) [73] ೩ ಗಂಜದೆ (ಆ), (ಮು) [74] ೪ ನೀತಿಯಿದ (ಆ) ನೀತಿಯನ (ಮು) [75] ೪ ನೀತಿಯಿದ (ಆ) ನೀತಿಯನ (ಮು) [76] ೫ ರಿಸಿ (ಆ), (ಮು) [77] ೬ ರುಹಭವ (ಆ) [78] ೬ ರುಹಭವ (ಆ) [79] ೭ ಬರೆಹವ (ಆ), (ಮು) [80] ೭ ಬರೆಹವ (ಆ), (ಮು) [81] ೮ ದ (ಆ), (ಮು) [82] ೮ ದ (ಆ), (ಮು) [83] ೯ ಕರ್ಮ (ಅ), (ಮು) [84] ೯ ಕರ್ಮ (ಅ), (ಮು) [85] ೧ ಕೇಳ್ವುದುನಿಚ (ಆ), (ಮು) [86] ೧ ಕೇಳ್ವುದುನಿಚ (ಆ), (ಮು) [87] ೨. ನೆಲೆ (ಮು) [88] ೨. ನೆಲೆ (ಮು) [89] ೩ ಚಾಳಯಿಸಿ (ಆ), ಬೋಳೈಸಿ (ಮು) ಪರಾಪರ (ಆ) [90] ೩ ಚಾಳಯಿಸಿ (ಆ), ಬೋಳೈಸಿ (ಮು) ಪರಾಪರ (ಆ) [91] ೪ ಮತಿಗಗೋಚರ ಎಂದು ಇರಬಹುದೆ [92] ೪ ಮತಿಗಗೋಚರ ಎಂದು ಇರಬಹುದೆ [93] ೧ ವಾಸನ ಶಶಾಂಕ (ಆ), (ಮು) [94] ೧ ವಾಸನ ಶಶಾಂಕ (ಆ), (ಮು) [95] ೨ ರೈದು (ಆ), (ಮು) [96] ೨ ರೈದು (ಆ), (ಮು) [97] ೩ ನೆಲಸಿಹೆ (ಆ), (ಮು) [98] ೩ ನೆಲಸಿಹೆ (ಆ), (ಮು) [99] ೪ ಮಗಳಿಹ (ಮು) [100] ೪ ಮಗಳಿಹ (ಮು) [101] ೫ ಹರುಷಿನ ವೆ ಮಿಗೆ (ಮು) [102] ೫ ಹರುಷಿನ ವೆ ಮಿಗೆ (ಮು) [103] ೬ ಜಾನಿಸಿ (ಮು) [104] ೭ ನೆನೆದೊರ (ಆ), (ಮು) [105] ೭ ನೆನೆದೊರ (ಆ), (ಮು) [106] ೮ ನೆಲೆ (ಮು) [107] ೮ ನೆಲೆ (ಮು) [108] ೧ ದಡೆಯು (ಆ) [109] ೧ ದಡೆಯು (ಆ) [110] ೨ ಪರಾರ್ಥಕ ನೋಡೆನೆಂದೆನಿಸಿ (ಆ) [111] ೨ ಪರಾರ್ಥಕ ನೋಡೆನೆಂದೆನಿಸಿ (ಆ) [112] ೩ ಪರಸತಿಗೆ ಮನ (ಆ) [113] ೩ ಪರಸತಿಗೆ ಮನ (ಆ) [114] ೪ ಗೆಲುವಗ್ಗಳೆಯ (ಮು) [115] ೪ ಗೆಲುವಗ್ಗಳೆಯ (ಮು) [116] ೫ ನಾ (ಆ) ತಾ (ಮು) [117] ೫ ನಾ (ಆ) ತಾ (ಮು) [118] ೬ ಳುಂ ಚಿಂತಿಸದೆ (ಆ) [119] ೬ ಳುಂ ಚಿಂತಿಸದೆ (ಆ) [120] ೧ ದುರಾ (ಅ), (ಮು) [121] ೧ ದುರಾ (ಅ), (ಮು) [122] ೨ ಪಂಚಿ (ಆ) [123] ೨ ಪಂಚಿ (ಆ) [124] ೩ ಸುಚರಿತ್ರನೆನ್ನವನಾತ (ಮು) [125] ೩ ಸುಚರಿತ್ರನೆನ್ನವನಾತ (ಮು)
ಸುರತತುಗಳಿಪ್ಪಂತೆ ಮುನಿಗಳ
ನೆರವಿಯಲಿ ವಾಲ್ಮೀಕಿ ವೇದವ್ಯಾಸ೧
ಹರಿವ ನದಿನಿವಹದಲಿ ಯಮುನಾ
ಸುರನದಿಗಳಿಪ್ಪಂತೆ ೨[3]ಕೃಷ್ಣ ಬ
ಲ೨[4]ರುಗಳೊಪ್ಪಿ ೩[5]ರಲವರಕಂಡ೩[6]ಕ್ರೂರನಿಂತೆಂದ ೧
ವದು ೪[7]ನಡೆವುದದುಭುತವು ನೀಂ೪[8]ಬಂ
ದದರ ವಿಭವವ೫[9]ನಿಟ್ಟಿಸುದೊಗ್ಗಿನಲಿ ನಿಮ್ಮೊಳಗೆ
ದಧಿ ಘೃತಾಮೃತ೬[10]ಪಣ್ ಫಲವ೬[11] ಕೊಂ
ಡೊದಗಿ ಬಹುದೀ ಬಲಮುಕುಂದರ
ನುದಯದಲಿ ನಮ್ಮೊಡನೆ ಕಳುಹುವುದೆಂದನಕ್ರೂರ ೨
ಮಲ್ಲಯುದ್ಧದ ದಂಡಿಯನು ಕಂ
ಡಲ್ಲದೀ ಬಲಕೃಷ್ಣರಿಹರೇ ಕೇಳಿಲಂಪಟರು
ಅಲ್ಲಿಗಿವರನು ರಥವನೇರಿಸಿ
ಮಲ್ಲನೊಡಡಗೊಂಡೆಯ್ವೆನೆನೆ ಹೊಲ
ಬಲ್ಲೆನುತ ೨[14]ಮನದೊಳಗೆ ನಂದನು ಮರುಗಿ ಚಿಂತಿಸಿದ೨[15] ೩
ರ್ವಹಿಸಬಲ್ಲೆನೆ ಕಂಸನಗರಿಯ
ಬಹಳ ವಿಭವವನೆನ್ನ ಮಕ್ಕಳು ನೋಡಿ ಫಲವೇನು
ಬಹು ವಿಧದ ಗೋರಸವ ಕೊಂಡಾಂ
ಬಹೆನು ೩[16]ತರುಣರ೩[17] ಚಿಂತೆ ಬೇಡೆನೆ
ಗಹಗಹಿಸಿ ನಗುತಿರ್ದನಾ ಯದುಮಂತ್ರಿ ಮನದೊಳಗೆ ೪
೪[18]ಪುಳಕದಂಗದ೪[19] ಬೈತಲೆಯ ಥಳ
ಥಳಿಸುವೋಲೆಯ ಕಾಲ ೫[20]ಹರಳು೫[21]ಂಗುರದ ಮಂಟಿಗೆಯ
ಹಲವು ಕಡಗದ ಹೊನ್ನಗಂಕಣ
ದುಲಿಯ ಹೊಸಹುಟ್ಟಿಗೆಯ ಮುಸುಕಿನ
೬[22]ನಳಿನಮುಖಿ ಬಳುಕುತ್ತ೬[23] ಬಂದಳ್ಯ ೭[24]ಶೋದೆ೭[25] ೮[26]ದುಗುಡದಲಿ೮[27] ೫
ಸಾಸುರನ ಹೊರೆಗೆನ್ನ ಮಕ್ಕಳ
ಬೋಸರಿಸಿ ಕೊಂಡೊಯ್ವ ಬೆಡಗಿನ ೧[28]ದಂಡಿ೧[29] ಲೇಸಾಯ್ತು
ದೇಶದೊಡೆಯರ ಕೂಡೆ ಗೋಕುಲ
ವಾಸಿ೨[30]ಗಳದೆತ್ತಣದು ನಂಟೆನು೨[31]
ತಾಸು೩[32]ರದ೩[33] ತಲ್ಲ೪[34]ಣದಿ೪[35] ನು೫[36]ಡಿದಳ್ಯಶೋದೆ ದೈನ್ಯದಲಿ೫[37] ೬
ಸೂನುಗಳ ವಿಕ್ರಮವ ನೋಡುವ
ಡಾನಳಿನಭವನರಿಯನದು ೬[38]ನೀವೇನು ಬಾಲ್ಯದಲಿ೬[39]
ದಾನವರನರೆಯಟ್ಟಿ ಕೊಂದರು
ಮಾನವರು ನೀವ್ ಮರೆದಿರೇ ಸುತ
ರಾ ನಿಶಾಚರ ಕಂಸನನು ಲೆಕ್ಕಿಸುವರಲ್ಲೆಂದ ೭
ಮರರ ಲೆಕ್ಕಿಪನಲ್ಲ ಮಿಕ್ಕಿನ
ತರುಣರೆಂದೆಣಸದಿರಿ ಸಾಕ್ಷಾದ್ವಿಷ್ಣು ನರನಾಗಿ
ಧರೆಯ ಭಾರವನಿ೭[40]ಳುಹ೭[41]ಲೆಂದವ
ತರಿಸಿದನು ನಾಳಿನಲಿ ಕಂಸಾ
ಸುರನ ಸಂಹರಿಸುವನು ನೀವಿದಕಂಜಬೇಡೆಂದ ೮
ಯಾಂಧಕಾರವ ಬಿಡಿಸೆ ಕೈರವ
ಬಂಧುವಿಳೆಯ ತಮಂಧವನು ಬಿಡಿಸಿದನು ಬಳಿಸಲಿಸಿ
ನಂದಭವನಕೆ ದಾನಪತಿಯೈ
ತಂದ ವಾ*[42] ೧[43]ರ್ತೆಯನರಿವೆನೆಸುತರ೧[44]
ವಿಂದರಿಪು೨[45]ವೈತಂದ೨[46]ವೋಲೆಸೆದಿರ್ದನಭ್ರದಲಿ ೯
ವಿಂದನಾಭನ ವೇಣುನಾದ೪[49]ಸು
ರೇಂದ್ರನಿಧಿ೪[50] ಪದಿವೌಕಸರ ಗೋಪಾಲ ಲೀಲೆಗಳ
ಚೆಂದವನು ನೋಡುವೆನೆನುತಲಾ
ನಂದಮಿಗಲೈ ತಂದ೫[51]ನೆನೆ೫[52] ಬಳಿ
ಕಂದಿನಿರುಳೊಪ್ಪಿದುದು ಚಂದ್ರಿಕೆ ಭುವನಜನ ನಲಿಯೆ ೧೦
ದಸುರಹರನುತ್ಸಾಹಿಸುತ ರಾ
ಕ್ಷಸನ ಮಂತ್ರಿಯ೬[53] ಕರೆಸಿ ನುಡಿದನು ೭[54]ಉ೭[55]ಚಿತ ವಚನದಲಿ
ಅಸುರಪತಿ ಸುಕ್ಷೇಮಿಯೇ ಮ
ನ್ನಿ ಸುವನೇ ನೀ ಬಂದ ಕೃತ್ಯವ
ಸಸಿನೆ ಹೇಳೆನೆ ದಾನಪತಿ ಬಿನ್ನವಿಸಿದನು ನಿಜವ ೧೧
ದೇವಮುನಿ ೧[56]ಹೇಳಿದರೆ೧[57] ಮರ್ಕಟ
ಹಾವ ಕಂಡಂದದಲಿ ಸಿಡಿಮಿಡಿಗೊಂಡು ರಕ್ಕಸ೨[58]ನು೨[59]
ಸಾವನಡಿಗಡಿಗೆಣಸಿ ಬಡ ವಸು
ದೇವನನು ಕೊಲಲೆಂದು ಝೋಂಪಿಸ
ಲಾವು ಮಾಣಿಸಿ ತಿಳುಹಿದರೆ ಬಳಿ೩[60]ಕಸುರೆನಿಂತೆಂದ೩[61] ೧೨
ಭುಲ್ಲವಿಸಿ ತಾ ಹೋಗು ಕೊಲಿಸುವೆ
ನಿಲ್ಲಿ ವಿವಿಧೋಪಾಯದಲಿ ಮರೆಯೇಕೆ ೪[62]ದಿಟವಹುದು೪[63]
ಎಲ್ಲ ನನಗೆ ನಿರೂಪಿಸಿ೫[64]ದನಾ೫[65]
ನೊಲ್ಲೆನೆನ್ನದೆ ಬಂದೆನಲಸದೆ
ಬಲ್ಲ ಬಟ್ಟೆಯ ಕಾಂಬುದೆಂದಕ್ರೂರ ಕೈಮುಗಿದ ೧೩
ನ್ನಿಸಲಿ ನಾನದಕಂಜೆ ನೀಂ ಶಂ
ಕಿಸದೆ ಹೆದರೆದೆ ಚಕಿತನಾಗದೆ ನಮ್ಮನೊಡಗೊಂಡು
ಬಿಸಜಸಖನುದಯದಲಿ ೬[66]ನಾವೀ೬[67]
ಶಿಶುಗಳೆಂದುಮ್ಮಳಿಸಬೇಡೆನೆ
ನಸುನಗುತ ಕೃಷ್ಣಂಗೆ ಬಳಿಕಕ್ರೂರನಿಂತೆಂದ ೧೪
ನೀವರಿಯದಿಹುದಿಲ್ಲ ಮೂರ್ಖರು
ನಾವು ನಿಮಗೆ ಯಥಾಸ್ಥಿತಿಯ೧[68]ನಂ೧[69]ಜಿಕೆಯನರುಹಿದರೆ
ಭಾವದಲಿ ಚಿಂತಿ೨[70]ಪರೆ೨[71] ಮೇಲಣ
ಸಾವಿ೩[72]ಗಳುಕದೆ೩[73] ಹೋಹ ನಡೆಯೆಂ
ಬೀ ವಿರಾಗದ ೪[74]ನೆಲೆಯ೪[75] ವಿಸ್ತರ೫[76]ವಾಗಿ೫ ಹೇಳೆಂದ ೧೫
ಸರಸಿ೬[77]ಜೋದ್ಭವ೬[78]ಬರೆದ ೭[79]ಲಿಖಿತವ೭[80]
ಮರಳಿ ತೊಡೆವರೆ ಶಕ್ತನೇ ಮಾನವನ ಪಾಡೇನು
ಸಿರಿದರಿದ್ರತೆ ದುಃಖಸುಖವಾ
೮[81]ಚರಣೆ೮[82]ಯವಮನ್ನಣೆಗಳಿವು ಜೀ
ವರಿಗೆ ಪೂರ್ವದ ಸುಕೃತ ೯[83]ಫಲವಕ್ರೂರ೯[84] ಕೇಳೆಂದ ೧೬
ಯೆಲ್ಲಿ ಯೌವನದೇಳಿಗೆಯ ಸಿರಿ
ಯೆಲ್ಲಿ ಮುಪ್ಪಿನ ತಪ್ಪಿನಪಜಯವಾವ ದೇಶದಲಿ
ಅಲ್ಲಿಗೊಯ್ವುದು ವಿಧಿ ಪುರಾಕೃತ
ವೊಲ್ಲೆನೆಂದರೆ ಬಿಡದುಯಿದನಾ
ಬಲ್ಲೆ ಭಯ ಬೇಡೆಂದನಕ್ರೂರಂಗೆ ಮುರವೈರಿ ೧೭
ಶಾಲಮತಿ ಕೈಮುಗಿದು ಲಕ್ಷ್ಮೀ
ಲೋಲ ಕರುಣಿಸು ಸಕಲಧರ್ಮರಹಸ್ಯ ನೀತಿಗಳ
ಹೇಳು ನಿನ್ನಯ ನಿಜವನೆನೆ ಶ್ರುತಿ
ಜಾಲದರ್ಥವನರುಹಿ ಭಕ್ತನ
ಪಾಲಿಸುವೆನೆಂದಸುರರಿಪು ಯದುಮಂತ್ರಿಗಿಂತೆಂದ ೧೮
ಮನದ ಕೊನೆಯಲಿ ನೋಡು ಮಿಕ್ಕಿನ
ಘನತೆಯನು ಕೇಳುವರೆ ಕಿವಿಯೆರಡೆಲ್ಲಿಗೈದುವುವು
ಮನುಜಭವದಲಿ ಬಂದು ಮುನ್ನಿನ
ಘನವಿಳಾಸವ ೧[85]ಪೇಳ್ವುದುಚಿತವೆ೧[86]
ನಿನಗೆ ವಂಚಿಸಲಮ್ಮೆ ೨[87]ನೈ೨[88] ಯಕ್ರೂರ ಕೇಳೆಂದ ೧೯
ಪ್ರತತಿಗಳವ ೩[89]ಹುದಲ್ಲ೩[90] ಮುನಿಗಳ
*ಮತಿಗೆ ಗೋಚರವಾಗಿ ಮಹದಾನಂದ ವಿಭವದಲಿ
ಮತಹಲವನವಗಡಿಸಿ ತಾನ
ಪ್ರತಿಮನಾರಾಯಣನೆನಿಸಿ ಸಂ
ತತ ೪[91]ವಪರ ಪರ೪[92] ದೊಳಗಿಹೆನು ಅಕ್ರೂರ ಕೇಳೆಂದ ೨೧
ರ್ವೋತ್ತಮೋತ್ತಮನಾಗಿ ಧರಿಸಿ ಗು
ಣತ್ರಯವ ನಿಜ ಜಗದ ಜನನ ಸ್ಥಿತಿ ಲಯಂಗಳಿಗೆ
ಕರ್ತುವಹ ಸರಸಿರುಹಭವ ಪುರು
ಷೋತ್ತಮೇಶ್ವರ ನಾಮದಲಿ ಬಹು
ಮೂರ್ತಿಯಲಿ ಸಂಭ್ರಮಿಸುತಿಹೆನಕ್ರೂರ ಕೇಳೆಂದ ೨೨
ಭುವನದಲಿ ಪರಿಪೂರ್ಣನಾ೧[93]ಗಿಹೆ
ಭುವನಕೀಶ೧[94] ಹುತಾಶನಾಂತಕರಾದಿಯಾದವರು
ವಿವರಿಸುವಡೆನ್ನಂಶ ಮಿಕ್ಕಿನ
ದಿವಿಜ ನರ ಪನ್ನಗ ಮುನೀಂದ್ರ
ಪ್ರವರದಲಿ ಬಹುರೂಪಿಯಹೆನಕ್ರೂರ ಕೇಳೆಂದ ೨೨
ವಸುಧೆಯೊಳಗವತರಿಸಿ ನಾನಿ
ರ್ಮಿಸಿದ ಧರ್ಮಾಧರ್ಮವರ್ಣಾಶ್ರಮವನಾ೨[95]ಚರಿಸಿ೨[96]
ಶಿಶುತನದ ಲೀಲೆಯಲಿ ಯೌವನ
ದೆಸಕದಲಿ ವಾರ್ಧಕದವಸ್ಥೆಯೊ
ಳೆಸೆದು ಮುನ್ನಿನ ನಿಜದಲಿಹೆನಕ್ರೂರ ಕೇಳೆಂದ ೨೩
ಧನ್ಯವಹ ನೆರವಿಯಲ್ಲಿ ೩[97]ನಾನಿಹೆ೩[98]
ನೆನ್ನ ವಲ್ಲಭೆ ತೊಳಸಿಯೆಲ್ಲಿಹಳಲ್ಲಿ ನಾನಿಹೆನು
ಎನ್ನ ೪[99]ಹೊಗಳುವೆ೪[100] ಠಾವ ಬಿಡೆ ಸಂ
ಪನ್ನ ಸಾಲಗ್ರಾಮ ಶಿಲೆಯಲಿ
ಭಿನ್ನ ಪಂಕಜವನದೊಳಿಹೆನಕ್ರೂರ ಕೇಳೆಂದ ೨೪
ಡಾಡಿದರೆ ಮೆಚ್ಚುವೆನು ೬[103]ರಾಗದಿ೬[104]
ನೋಡಿದರೆ ಸಂತುಷ್ಟನಹೆನರ್ಚಿಸಿದೊಡತಿ ಮೆಚ್ಚಿ
ಬೇಡಿದುದನೊಲಿದೀವೆ ೭[105]ನಿಹಪರ೭
ಕೂಡಿಕೊಂಬೆನು ತರ್ಕಶಾಸ್ತ್ರದ
ವೇಢೆಗಾನೊಳಗಾಗೆ೮[106]ನೈ೮[107]ಯಕ್ರೂರ ಕೇಳೆಂದ ೨೫
ಮಾತನಾಡದೆ ಮರೆದು೧[108]ವಾದು೧[109]
ರ್ನೀತಿಯಲಿ ನಡೆಯದೆ೨[110] ದುರಾಚಾರದಲಿ ವರ್ತಿಸದೆ೨[111]
ಕಾತರಿಸಿ ಧನದಾಶೆಯಲಿ ಮನ
ಧಾತುಗುಂದದೆ ಪರ೩[112]ರ ಸ್ತ್ರೀಯರ೩[113]
ವೋತು ಕೂಡದೆ ಬಾಳ್ವನೆನ್ನವನಾತನಹನೆಂದ ೨೬
ಬಲೆಗೆ ಬೀಳದೆ ಚಿತ್ತದಲಿ ಸಂ
ಚಲತೆಯಿಲ್ಲದೆ ಮತ್ಪದಾಂಬುಜಸೇವೆಯನು ಬಿಡದೆ
ಹಲವ ಬಯಸದೆ ಪುಣ್ಯಪಾಪದ
ನೆಲೆಯನರಿದಿಹಪರವ ಗೆ೪[114]ಲ್ಲುವ
ಗೆಳೆಯ೪[115] ನೆನ್ನವವಾತನಾನಕ್ರೂರ ಕೇಳೆಂದ ೨೭
ರ್ಜರಿತನಾಗದೆ ಪರರು ಕೀರ್ತಿಸೆ
ಬೆರತಿರದೆ ನಿಂದಿಸಿದವರ ತಾ ಮರಳಿ ನಿಂದಿಸದೆ
ಹಿರಿಯರಲಿ ಗರ್ವಿಸದೆ ತನುವನು
ಹಿರಿದು ವಿಶ್ವಾಸಿಸದೆ ಸತ್ಯವ
ತೊರೆಯದಿಹ ಸತ್ಪುರುಷನೆನ್ನವನಾತ೫[116]ನಹ೫[117]ನೆಂದ ೨೮
ಭೋಗವನು ಬಯಸದೆ ಕುಬುದ್ಧಿಯ
ನೇಗ೬[118]ಳಾಲೋಚಿಸದೆ೬[119] ನಿಜಸಖರೊಡನೆ ವಂಚಿಸದೆ
ಭೋಗದಲಿ ಬೆರೆತಿರದೆ ಮನದನು
ರಾಗವನು ತೊಲಗಿಸದೆ ಬಾಳ್ವ ಸ
ರಾಗಿಯೆನ್ನವನಾತನಹನಕ್ರೂರ ಕೇಳೆಂದ ೨೯
ವೃಂದವನು ಝಂಕಿಸದೆ ಗುರುಗಳ
ಮುಂದಹಂಕರಿಸದೆ ೧[120]ಯನಾ೧[121]ಚಾರದಲಿ ೨[122]ವರ್ತಿ೨[123]ಸದೆ
ಬಂದೆಡರನೀಕ್ಷಿಸದೆ ಲೋಗರ
ನಿಂದೆಯನು ಕೇಳದೆ ಮಹೋತ್ಸವ
ದಿಂದೆಸೆವ ೩[124]ಭಕ್ತರುಗಳೆನ್ನವರವರು೩[125] ತಾನೆಂದ ೩೦
Leave A Comment