ಕೃತಿ : ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು
ಲೇಖಕರು : ಡಾ. ಚಂದ್ರಶೇಖರ ಕಂಬಾರ
ಕೃತಿ : ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು
ಲೇಖಕರು : ಡಾ. ಚಂದ್ರಶೇಖರ ಕಂಬಾರ
ಕೃತಿ – ಮಕ್ಕಳ ಹತ್ತು ಕಥೆಗಳು, ಹುಲಿಯ ಗುಹೆಗೆ ಪುಟ್ಟಿಯ ಪಯಣ, ದೋಸ್ತಿ (ಮಕ್ಕಳ ಕತೆಗಳು), ಮಕ್ಕಳಿಗಾಗಿ ಪರಿಸರ ಕತೆಗಳು, ಮಾದ ಮತ್ತು ಹುಲಿ, ಸೋದರರ ಸಾಹಸ, ಮಹಾ ಸಾಹಸಿ, ನಗರದಲ್ಲಿ ಪುಟ್ಟಿ.
ಲೇಖಕರು – ಪಳಕಳ ಸೀತಾರಾಮಭಟ್ಟ
ಕೃತಿ – ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ಪುಷ್ಪರಾಣಿ, ಕಿಟ್ಟೀ ಕಥೆ, ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು, ಕಾಸಿಗೊಂದು ಸೇರು
ಲೇಖಕರು – ಚಂದ್ರಶೇಖರ ಕಂಬಾರ
ಕೃತಿ-ಬಾನಾಡಿಗೆ ಬಂಧನವೆ
ಲೇಖಕರು-ಮಹಾಬಲೇಶ್ವರ ರಾವ್
ಸರಣಿ-ಮಕ್ಕಳ ಕತೆಗಳು
ಕೃತಿಯನ್ನು ಓದಿ
ತೀರ್ಥಹಳ್ಳಿಗೆ ನಾಲ್ಕೈದು ಮೈಲಿಗಳ ದೂರದಲ್ಲಿ ಒಂದು ಬೆಟ್ಟವಿದೆ. ಅದರ ಹೆಸರು ನವಿಲುಕಲ್ಲು. ಬೆಟ್ಟಕ್ಕೆ ಹಸುರಂಗಿ ತೊಡಿಸಿದಂತೆ ಕಾಡು ದಟ್ಟವಾಗಿ ಬೆಳೆದುಕೊಂಡಿದೆ, ಅದರ ನೆತ್ತಿಯಲ್ಲಿ ನಿಂತು ನೋಡಿದರೆ ಸುತ್ತಲೂ ಮೂವತ್ತು ನಾಲ್ವತ್ತು ಮೈಲಿಗಳ ಚೆಲುವಾದ ಮಲೆನಾಡಿನ ಕಾಡುಗಳ ನೋಟವು ಕಂಗೊಳಿಸುತ್ತಿದೆ.
[ವನದೆಡೆ ಹುಡುಗನೊಬ್ಬನು ಸುತ್ತಲೂ ನೋಡುತ್ತ ಬಂದು, ನೀಲ ಗಗನದ ಕಡೆ ನೋಡಿ ಮಂದಸ್ಮಿತನಾಗಿ ಸಂತೋಷವನ್ನು ತೋರ್ಪಡಿಸಿ, ಅಲ್ಲಿ ಒಂಟಿಯಾಗಿ ತೇಲುತ್ತಿದ್ದ ಮೋಡವನ್ನು ಸಂಬೊಧಿಸುತ್ತಾನೆ.]
ಹುಡುಗ
ಓ ಮೋಡಣ್ಣಾ, ಓ ಮೊಡಣ್ಣಾ,
ನಾನು ಬರುವೆನೊ ಕೈ ನೀಡಣ್ಣ!
ಮೋಡ
‘ಮೇಲಿಂದ ಉತ್ತರ ಕೊಡುತ್ತದೆ.’
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು ನೀ ನೋಡಣ್ಣಾ!