
ಇತ್ತೀಚಿನ ಸೇರ್ಪಡೆಗಳು
ಸಾರಸ್ವತ ಸುಧೆ
ಬೈಜಿಕ ಭೌತವಿಜ್ಞಾನ
೫ ಬೈಜಿಕ ದ್ರವ್ಯಾಂತರಣ ರಸವಿಜ್ಞಾನದಲ್ಲಿ(ಆಲ್ಕೆಮಿ)ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವಾಗಿ ಪರಿವರ್ತಿಸುವ ಪ್ರಯತ್ನವು ಬಹಳ ಹಿಂದಿನಿಂದಲೂ ನಡೆಯುತ್ತಿದ್ದಿತು. ಕೀಳು ಲೋಹಗಳೆನಿಸಿಕೊಂಡಿದ್ದ ತಾಮ್ರ, ಸೀಸ ಇತ್ಯಾದಿಗಳನ್ನು ಹೇಗಾದರೂ ಮಾಡಿ ಚಿನ್ನವನ್ನಾಗಿ ಪರಿವರ್ತಿಸುವುದು ಅದರ ಮುಖ್ಯ ಉದ್ದೇಶವಾಗಿದ್ದಿತು. ಆ ಪ್ರಯತ್ನದಲ್ಲಿ ಯಾರೂ ಸಫಲರಾಗದಿದ್ದರೂ ಅವರುಗಳು ಉಪಯೋಗಿಸುತ್ತಿದ್ದ ಉಪಕರಣಗಳು ಮುಂದೆ ರಸಾಯನಶಾಸ್ತ್ರದಲ್ಲಿ ಬಹಳ [...]
ಬೈಜಿಕ ಭೌತವಿಜ್ಞಾನ
೩. ನ್ಯೂಟ್ರಾನ್ ಪರಮಾಣುವಿನ ಮುಖ್ಯ ಗುರುತು ಅದರ ಪರಮಾಣು ತೂಕ (ಅಟಾಮಿಕ್ ವೈಟ್) ಮತ್ತು ಪರಮಣು ಸಂಖ್ಯೆ (ಅಟಾಮಿಕ್ ನಂಬರ್) . ಪರಮಾಣು ತೂಕಕ್ಕೆ ಪ್ರೋಟಾನ್ ಕಣದ ತೂಕವನ್ನೂ ; ಪರಮಾಣು ಸಂಖ್ಯೆಗೆ ಪ್ರೋಟಾನ್ (ಅಥವಾ ಎಲೆಕ್ಟ್ರಾನ್) ಕಣದ ವಿದ್ಯುದಂಶವನ್ನೂ ಅಳತೆಗಳಾಗಿ ಉಪಯೋಗಿಸಲಾಗಿದೆ. ಜಲಜನಕದ ಪರಮಾಣುವಿನಲ್ಲಿ ಕೇವಲ ಒಂದು [...]
ಬೈಜಿಕ ಭೌತವಿಜ್ಞಾನ
೧. ವಿಕಿರಣಪಟುತ್ವ ೨. ನ್ಯೂಕ್ಲಿಯಸ್ ೩. ನ್ಯೂಟ್ರಾನ್ ೪. ಬೈಜಿಕ ಬಂಧಕ ಶಕ್ತಿ ೫. ಬೈಜಿಕ ದ್ರವ್ಯಾಂತರಣ ೬. ಬೈಜಿಕ ವಿದಳನ ೭. ಬೈಜಿ ಕ ಸಂಲಯನ ೮. ಬೈಜಿಕ ಮಾದರಿಗಳು ೯. ನ್ಯೂಕ್ಲಿಯಸ್ ನ ಕೆಲವು ಗುಣಗಳು ೧. ವಿಕಿರಣಪಟುತ್ವ ಬೈಜಿಕ ಭೌತವಿಜ್ಞಾನ ವಿಕಿರಣಶೀಲ ಮೂಲಧಾತುಗಳ ಅಧ್ಯಯನದೊಂದಿಗೆ [...]
ವನ್ಯಜೀವಿ ಗಣತಿಯ ವಿಧಗಳು ಹಾಗೂ ಮಹತ್ವ
ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್). ಗಣತಿ ಮಾನವ ಗಣತಿಯನ್ನು ಒಂದೊಂದಾಗಿ ಎಣಿಸಿ ಒಟ್ಟಾರೆ ಸಂಖ್ಯೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅನೇಕ ವಿಧಾನಗಳನ್ನು ಅನುಸರಿಸಿ ಕೊನೆಗೆ ಯುಕ್ತಗಣಿತವನ್ನು ಬಳಸಿಕೊಂಡು ವೈಜ್ಞಾನಿಕವಾದ ಒಂದು ಅಂದಾಜು ಸಂಖ್ಯೆಯನ್ನು ತಲುಪಲಾಗುವುದು. ವರ್ಷಂಪ್ರತಿ ಗಣತಿಯನ್ನು ನಡೆಸುತ್ತಾ ಬಂದಾಗ ಒಂದು ಆಧಾರ [...]
ಕಸ-ರಕ್ಕಸನನ್ನು ಮಣಿಸುವುದು ಹೇಗೆ?
ಸಂತೆಪೇಟೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ, ಶೂ ಅಂಗಡಿ, ಔಷಧಿ ಅಂಗಡಿ, ಆ ಥಳಥಳಿಸುವ ಮಾಲ್... ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ [...]
ದೆಹಲಿ ಕರ್ನಾಟಕ ಸಂಘ
ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕನ್ನಡಿಗರ ಸಂಘಟನೆ ದೆಹಲಿ ಕರ್ನಾಟಕ ಸಂಘ 1948ರಲ್ಲಿ ಆರಂಭವಾಯಿತು. ಹೊರನಾಡಿಗೆ ಬದುಕನ್ನು ಅರಸಿ ಬಂದ ಕನ್ನಡಿಗರು ಆರಂಭಿಸಿದ ದೆಹಲಿ ಕರ್ನಾಟಕ ಸಂಘ ಈಗ ನವದೆಹಲಿಯ ರಾಮಕೃಷ್ಣ ಪುರಂನ ಸೆಕ್ಟರ್ 12ರ ಮೋತಿಬಾಗ್ ಬಳಿ ಬೃಹತ್ ಸಮುಚ್ಛಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕನ್ನಡಿಗರ ಮನೆಯಲ್ಲಿ ಆಗಾಗ ನಡೆಯುತ್ತಿದ್ದ [...]
ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ (ಕರ್ನಾಟಕ ಭವನ-2, ಸರ್ದಾರ್ ಪಟೇಲ್ ಮಾರ್ಗ) ಕರ್ನಾಟಕ ವಾರ್ತಾ ಕೇಂದ್ರವನ್ನು ಸಮನ್ವಯ ಕಚೇರಿಯನ್ನಾಗಿ ಹೊಂದಿದೆ. ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯೊಡನೆ ಸಂಪರ್ಕವಿಟ್ಟುಕೊಂಡು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಕರ್ನಾಟಕ ವಾರ್ತಾ ಕೇಂದ್ರವು ರಾಷ್ಟ್ರದ [...]
ಸರ್ ಪುಟ್ಟಣ್ಣಚೆಟ್ಟಿ ಟೌನ್ ಹಾಲ್
ಬೆಂಗಳೂರು ನಗರಕ್ಕೆ ಜಾಗತೀಕರಣದ ಫಲವಾಗಿ ಆಧುನಿಕತೆ ದಾಳಿ ಇಟ್ಟ ಪರಿಣಾಮ ಅತ್ಯಾಧುನಿಕ ನಿರ್ಮಾಣಗಳು ಬಹುಮಹಡಿ ಕಟ್ಟಗಳು ತಲೆ ಎತ್ತಿವೆ. ಆಧುನಿಕತೆ ಮೇಳವಿಸುತ್ತ ಹೊಸ ಹೊಸ ಗಗನಚುಂಬಿ ನಿರ್ಮಾಣಗಳು ರೂಪುಗೊಂಡಾಗ್ಯೂ ಬೆಂಗಳೂರಿನ ಕೆಲವು ಪ್ರಮುಖ ಕಟ್ಟಡಗಳು ಇಂದಿಗೂ ತಮ್ಮ ಸಾಂಪ್ರದಾಯಿಕ ವಿಶಿಷ್ಟ ಶೈಲಿಯನ್ನು ಉಳಿಸಿ ಪರಂಪರೆಯ ಹೆಜ್ಜೆ ಗುರುತುಗಳನ್ನು ಕಾಣಿಸುತ್ತವೆ. [...]
ರವೀಂದ್ರ ಕಲಾಕ್ಷೇತ್ರ
ಕವಿ ಗುರುದೇವ ರವೀಂದ್ರರ ಜನ್ಮಶತಮಾನೋತ್ಸವದ ಅಂಗವಾಗಿ 1961ರಲ್ಲಿ ಭಾರತ ಸರ್ಕಾರವು ಭಾರತದ ಪ್ರಮುಖ ಕೇಂದ್ರಸ್ಥಾನಗಳಲ್ಲಿ ರವೀಂದ್ರ ಸ್ಮಾರಕ ಕೇಂದ್ರಗಳ ನಿರ್ಮಾಣಕ್ಕೆ ಸಂಕಲ್ಪಿಸಿ ಮುಂದಾಯಿತು. ಈ ಸರಣಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ಕೊಲ್ಕೊತ್ತಾದ ‘ರವೀಂದ್ರ ಸದನ್’, ಮಂಬಯಿಯ ‘ರವೀಂದ್ರ ನಾಟ್ಯಮಂದಿರ್’, ಭೋಪಾಲ್ನಲ್ಲಿರುವ ‘ರವೀಂದ್ರ ಭವನ’ ಮತ್ತು ಹೈದರಾಬಾದಿನ ‘ರವೀಂದ್ರ [...]
ಚಿತ್ರ ಸಂಪುಟ
ಜ್ಞಾನಪೀಠ ಪುರಸ್ಕೃತರು ಮತ್ತು ಅವರ ಕೃತಿ ಸಂಚಯ
(ಡಿಸೆಂಬರ್ ೨೯, ೧೯೦೪ – ನವಂಬರ್ ೧೧, ೧೯೯೪) ಮಲೆನಾಡಿನ ಕುಪ್ಪಳ್ಳಿಯಲ್ಲಿ ಹುಟ್ಟಿದ ಕೆ.ವಿ. ಪುಟ್ಟಪ್ಪ ಸಾಹಿತ್ಯ ಲೋಕದಲ್ಲಿ ಕುವೆಂಪು ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದವರು
(ಡಿಸಂಬರ್ ೨೧, ೧೯೩೨ – ಆಗಸ್ಟ್ ೨೨, ೨೦೧೪) ಕಾದಂಬರಿ, ಸಣ್ಣಕತೆ, ವಿಮರ್ಶೆ, ವೈಚಾರಿಕ ಚಿಂತನೆ ಹೀಗೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದಾರೆ ಯು. ಆರ್. ಅನಂತಮೂರ್ತಿ
(ಜನವರಿ ೨, ೧೯೩೭) ಜಾನಪದ ಸಾಹಿತ್ಯದಲ್ಲಿ ಮೌಲ್ಯಯುತ ಕೃತಿಗಳನ್ನು ರಚಿಸಿ ಕನ್ನಡದ ಜಾನಪದ ಕಾವ್ಯ ಹಾಗೂ ನಾಟಕಗಳಿಂದ ಖ್ಯಾತರಾದವರು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ತಮ್ಮ ಕಾವ್ಯಸೃಷ್ಠಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.

ದ.ರಾ. ಬೇಂದ್ರೆ

ಶಿವರಾಮ ಕಾರಂತ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ವಿ.ಕೃ. ಗೋಕಾಕ್
