ನಿರ್ವಸಾಹತೀಕರಣ ಎಂದರೇನು? : ಶಬ್ದಪಾರಮಾರ್ಗಮಶಕ್ಯಂ
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. [...]
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. [...]
ಆಧುನಿಕ ಸಂಕಥನಗಳಲ್ಲಿ ನಿರ್ವಸಾಹತೀಕರಣ ಎನ್ನುವುದು ಬಹುವಾಗಿ ಬಳಕೆಯಾಗುತ್ತಿರುವ ಪದ. ಅದರಲ್ಲೂ ಮುಖ್ಯವಾಗಿ ವಸಾಹತೋತ್ತರ [...]
ನಿರ್ವಸಾಹತೀಕರಣದ ಎರಡು ನೆಲೆಗಳು: ಗಾಂಧಿ-ಫ್ಯಾನನ್ ಜಗತ್ತಿನಾದ್ಯಂತ ಇರುವ ನಿರ್ವಸಾಹತೀಕರಣದ ನೆಲೆಗಳನ್ನು ಸ್ಥೂಲವಾಗಿ ಗುರುತಿಸುವುದಾದರೆ [...]
ಶಿಕ್ಷಣದ ನಿರ್ವಸಾಹತೀಕರಣ ಶಿಕ್ಷಣ ಎಂದೊಡನೆ ವಸಾಹತುಶಾಹಿ ಶಿಕ್ಷಣ ಎಂಬ ಕಲ್ಪನೆ ಬರುತ್ತದೆ. ಶಿಕ್ಷಣದ [...]
ಯು.ಆರ್. ಅನಂತಮೂರ್ತಿ ೧೯೬೫ರಲ್ಲಿ ಅನಂತಮೂರ್ತಿ ಎತ್ತಿದ ಬ್ರಾಹ್ಮಣ ಶೂದ್ರ ಪ್ರಶ್ನೆ ಕನ್ನಡ ಭಾಷೆ [...]
Ash craft, Bill., et, al. ed. Postcolonial Studies, London, Routledge, [...]
ಸಮಂತಭದ್ರರ ಉಪಲಬ್ಧ ಕೃತಿಗಳಲ್ಲಿ ಆಪ್ತಮಿಮಾಂಸಾ ಪ್ರಮುಖವಾದದ್ದು. ಇದಕ್ಕೆ ದೇವಾಗಮ ಸ್ತೋತ್ರವೆಂದು ಪರ್ಯಾಯ ನಾಮವುಂಟು. [...]
ಆತ್ಮೋನ್ನತಿಗೆ ದಾರಿ ಮಾಡಿಕೊಡುವ ತಪಸ್ಸು, ಧ್ಯಾನ, ಮುನಿ ಆಚಾರಗಳ ಪಾಲನೆಯ ಜೊತೆ ಜೊತೆಗೆ [...]
ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು [...]
ವೈದಿಕ ಸಂಸ್ಕೃತಿಗೆ ಪರ್ಯಾಯ ಸವಾಲುಗಳನ್ನೊಡ್ಡುತ್ತಲೇ ಬೆಳೆದ ಶ್ರಮಣ ಸಂಸ್ಕೃತಿ ಜನಪರ ಆಶಯಗಳನ್ನು ಹೊತ್ತು [...]
೧. Jainism and Karnataka Culture: S.R. Sharma, Karnataka Historical Research [...]
ಪ್ರಧಾನ ಸಂಪಾದಕರು ಡಾ.ವಿಜಯ್ ಪೂಣಚ್ಚ ತಂಬಂಡ, ಪ್ರಾಧ್ಯಾಪಕರು, ಚರಿತ್ರೆ ವಿಭಾಗ, ಕನ್ನಡ ವಿಶ್ವ [...]
ಜಾಗತಿಕ ಮಾರುಕಟ್ಟೆಯಲ್ಲಿ ೧೯೭೩ರ ಅರಬ್-ಇಸ್ರೇಲ್ ಯುದ್ಧದಿಂದ ಸೃಷ್ಟಿಯಾದ ತೈಲ ಕೊರತೆಯ ಸಮಯದಲ್ಲಿ ಇರಾನ್ [...]
ಪ್ರಾದೇಶಿಕ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿಕೊಂಡು ತಮ್ಮೊಳಗಿನ ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಬಿಕ್ಕಟ್ಟುಗಳನ್ನು [...]
ಮಜಲೀಸ್ ಅರಬ್ ಲೀಗ್ನ ಮುಖ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಎಲ್ಲ ಸದಸ್ಯ [...]
ವೈಭವ ಮತ್ತು ಆತಿಥ್ಯಕ್ಕೆ ಹೆಸರಾದ ಪೂರ್ವವು ವಸಾಹತು ಪದ್ಧತಿಯನ್ನು ‘‘ಪಶ್ಚಿಮ’’ದ ಸೊಗಸಿನಿಂದ ಮೊದಲು [...]
ಭೂಸುಧಾರಣೆಗೆ ಸಂಬಂಧಿಸಿ ವೈಟ್ ರೆವಲ್ಯೂಷನ್ ಹೆಚ್ಚು ಉಲ್ಲೇಖನಾರ್ಹ. ಇರಾನ್ನಲ್ಲಿ ಮೂಲತಃ ಭೂಮಾಲೀಕತ್ವ ಕಡಿಮೆ [...]
ಆಧುನಿಕ ಕಾಲದ ಇರಾನ್ನಲ್ಲಿ ಪ್ರಬಲವಾಗಿ ಗುರುತಿಸಲ್ಪಡುವ ರಾಜಂಗದ ಸ್ವರೂಪ, ಧಾರ್ಮಿಕ ಮತ್ತು ಬುಡಕಟ್ಟು [...]
ಬೆನೆಡಿಕ್ಟ್ ಎಂಡರ್ಸನ್ರ ‘ಇಮ್ಯಾಜಿನ್ಡ್ ಕಮ್ಯೂನಿಟೀಸ್’ ಎಂಬ ಗ್ರಂಥದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟ ಅಧ್ಯಾಯ ಇಂಡೋನೇಶಿಯಾ [...]
ಆಂತರಿಕವಾಗಿ ಆಡಳಿತ ಪುನಾರಚನೆ ಮತ್ತು ರಾಜಕೀಯ ಭದ್ರತೆಯನ್ನು ಕಂಡು ಕೊಂಡಿರುವುದರಿಂದ ರೇಝಾ ಶಾಹ [...]