೬. ಉಂಗುರ ಸಂಧಿ
ವಾರ್ಧಕ ಕುಶನೆ ಕೇಳ್ ವಾಲಿಯಂ ಸಂಹರಿಸಿ ಕಿಷ್ಕಿಂಧ ದೆಸೆಯಾಧಿಪತ್ಯಮಂ ಸುಗ್ರೀವನಿಂಗಿತ್ತು ಕುಶಲದಿಂ ಶ್ರವಣಪರ್ವತಕೆ [...]
ವಾರ್ಧಕ ಕುಶನೆ ಕೇಳ್ ವಾಲಿಯಂ ಸಂಹರಿಸಿ ಕಿಷ್ಕಿಂಧ ದೆಸೆಯಾಧಿಪತ್ಯಮಂ ಸುಗ್ರೀವನಿಂಗಿತ್ತು ಕುಶಲದಿಂ ಶ್ರವಣಪರ್ವತಕೆ [...]
[ರಾಗ ಭೈರವಿ ಝಂಪೆತಾಳ ಶರಧಿಯನು ಬಂಧಿಸಲು | ಬೇಕೆಂದು ಶ್ರೀರಾಮ | ತರಣಿನಂದನನಿಂದ [...]
ಮತ್ತೇಭವಿಕ್ರೀಡಿತ ಘನವಾಲ್ಮೀಕಿಮುನೀಂದ್ರಪಾದಯುಗಕಂ ಬೀಳುತ್ತಲಾ ಬಾಲರೂ ಮನಸಂತೋಷದಿ ಸೇತುಬಂಧನಗಳಂ ಪ್ರಾರಂಭ ಸಂಪೂರ್ಣಮಂ | ವನಸಂಚಾರಿಗಳೆಂತು [...]
ರಾಗ ಸೌರಾಷ್ಟ್ರ ಅಷ್ಟತಾಳ ಕಂಡದ್ದು ನುಡಿದರೆ ಕೋಪ ವೆಗ್ಗಳಿಸುವ | ದಣ್ಣದೇವ | [...]
ರಾಮ ಲಕ್ಷ್ಮಣ ಹನುಮಂತ ಸುಗ್ರೀವ ಜಾಂಬವ ಅಂಗದ ನಳ ನೀಲ ಗವಾಕ್ಷ ವರುಣ [...]
ರಾಮ ಲಕ್ಷ್ಮಣ ವಿಭೀಷಣ ಸುಗ್ರೀವ ಹನುಮಂತ ಅಂಗದ ಜಾಂಬವ ನೀಲ ಕಪಿಗಳು ರಾವಣ [...]
ದೇವೇಂದ್ರ ದಿಕ್ಪಾಲರು ಋಕ್ಷ ಸೂರ್ಯ ಜಾಂಬವ ಋಕ್ಷನ ಸ್ತ್ರೀರೂಪ ಕೇಸರಿ ಅಂಜನೆ ವಾಯು [...]
ವಾರ್ಧಕ ಗುರುವರಗೆ ಮಣಿದು ಕರಿಮುಖಗೆ ಜಯವೆಂದು ಹರಿ ಹರ ಕಮಲ ಭವ ಗಿರಿಜೆ [...]
ಭಾಮಿನಿ ತನುಜೆ ಇಂತೆನೆ ಪೇಳ್ದ ನಿನ್ನಯ ಮನದೆಣಿಕೆಯನ್ನರಿತೆ ಚೆಲುವಿಕೆ ಗೆಣೆಯ ವರನನ್ನರಸಿ ಪರಿಣಯ [...]
ರಾಗ ಭೈರವಿ ಅಷ್ಟತಾಳ ಕೇಳುತಲಾ ನುಡಿಯ | ಪೇಳಿದನೆಲೆ | ಖೂಳನೆ ನಿನ್ನೆದೆಯ [...]
ರಾಗ ಪೀಲು ಅಷ್ಟತಾಳ ಮಾರುತ ಬಾರೊ ಚರಾಚರಭರಿತ | ಮೂರು ಲೋಕಗಳಿಗಾಧಾರ ಸಚ್ಚರಿತ [...]
ಅಜ ಮಹಾರಾಜ ಇಂದುಮತಿ ವಸಿಷ್ಠ ಸುಮಂತ್ರ ಪ್ರದೀಪ ಚಂದ್ರಸೇನ ಕೃಷ್ಣಭೂಪ ರಾವಣ ಪ್ರಹಸ್ತ [...]
ಭಾಮಿನಿ ಹರನ ವರವಿರಲೆಸೆದ ಶರದಿಂ ದರಸ ಮೂರ್ಛೆಯೊಳರಗೆ ರಥದಲಿ ಮರುಗಿದುದು ಜನಕಟಕ ಹಾಯೆಂದೆನುತ [...]
ರಾಗ ತೋಡಿ ಏಕತಾಳ ಅರಸ ಮರುಗಲರಿತು ಸಚಿವ | ನೊರೆದು ನೀತಿಯತ್ತ | [...]
ಭಾಮಿನಿ ಅವನು ತಪವಾಂತಿರಲಿಕಿತ್ತಲು ಭುವನದಲ್ಲಣ ದಶವದನನು ತ್ಸವದಿ ಸಿಂಹಾಸನದೊಳಧಿಕಾನಂದ ವೈಭವದಿ | ದಿವಿಜತತಿಜಯವೆನಲು [...]
ಶಾರ್ದೂಲವಿಕ್ರೀಡಿತ ಶ್ರೀಕಾಂತಂ ಸುರವೈರಿದಾವದಹನಂ ಬ್ರಹ್ಮೇಶಸಂಪೂಜಿತಂ ಪಾಕಾರಾದಿ ಮುಖಾಮರೈಕಶರಣಂ ದಿವ್ಯಾಯುಧಾಲಂಕೃತಂ | ರಾಕಾಭ್ಜಾಚ್ಛಸುತೀಕ್ಷ್ಣ ದಂಷ್ಟ್ರಯುಗಳಂ [...]
ಕಂದ ಆ ನುಡಿಗಂ ಪ್ರಳಯಕೃ ಶಾನುವಿನುಗ್ರವ ಕೈಗೊಳ್ಳುತ ನಿಜ ಬಲವಂ | ತಾನೀಕ್ಷಿಸಲೇಣ್ದೆಸೆ [...]
ರಾಗ ಕಾಂಭೋಜಿ ಝಂಪೆತಾಳ ತಮ್ಮ ಕೇಳ್ ನಾವಿನ್ನು ಸುಮ್ಮನಿರಬಹುದೆ ದಿಟ | ನಮ್ಮವರ [...]
ಭಾಮಿನಿ ಅರರೆ ಮೋಸಗಳಾಯ್ತು ಭೂವರ ನಿರದೆ ಸೋತನು ಮುಂದೆ ಶ್ರೀವರ ಧರೆಯ ಭಾರವ [...]
ರಾಗ ಢವಳಾರ ಏಕತಾಳ ವರಮಹಾಲಕ್ಷ್ಮಿವಿಲಾಸನೆ ಜಯ ಜಯ | ನಿರತ ಸುಧಾಬ್ದಿಯ ವಾಸನೆ [...]