ಪ್ರಸ್ತಾವನೆ
೧. ರತಿಕಲ್ಯಾಣ ಕವಿ ವಿಚಾರ : ಹಟ್ಟಿಯಂಗಡಿ ರಾಮಭಟ್ಟ. ಕಾಲ ಸುಮಾರು ೧೬೭೪. [...]
೧. ರತಿಕಲ್ಯಾಣ ಕವಿ ವಿಚಾರ : ಹಟ್ಟಿಯಂಗಡಿ ರಾಮಭಟ್ಟ. ಕಾಲ ಸುಮಾರು ೧೬೭೪. [...]
ಪೂರ್ವಾಪರ ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ ಪ್ರವೇಶಿಸಿತು. [...]
ಪರ್ಯಾಯದ ಬೆಲೆ : ಗೊತ್ತಿಲ್ಲದ ನೆಲೆ ಈಗ ಜಗತ್ತಿನಾದ್ಯಂತ ಪರ್ಯಾಯ ಜ್ಞಾನದ ಹುಡುಕಾಟ [...]
“ಸುವರ್ಣ ಕರ್ನಾಟಕ – ೨೦೦೬” ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ವಿಧಾನಸೌಧ ಬೆಂಗಳೂರು – [...]
ಪಾತ್ರಗಳು ಶ್ರೀಕೃಷ್ಣ ರುಕ್ಮಿಣಿ ದ್ರೌಪದಿ ಗರುಡ ಕಮಲಭೂಪ ರತಿದೇವಿ ಅರ್ಜುನ ಭೀಮಸೇನ ಧರ್ಮರಾಜ [...]
ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. [...]
ಶಾರ್ದೂಲ ವಿಕ್ರೀಡಿತಂ ಕೃಷ್ಣಂ ಶ್ರೀಯದುವಂಶಮೌಕ್ತಿಕಮಣಿಂ ಕೃಷ್ಣಾಂ ಪುರಸ್ಕೃತ್ಯತಾಂ | ಕಾರ್ಷ್ಣೇಃ ಶ್ರೀರತಿಪಾಣಿಪೀಡನಕರಂ ಸೋಷ್ಣೀಷಭೂಪಾದೃತಮ್ [...]
ರಾಗ ಶಂಕರಾಭರಣ ಏಕತಾಳ ಇಷ್ಟು ಕೋಪವೇತಕಯ್ಯ | ಸೃಷ್ಟಿಪಾಲ ಕೇಳು ನಿನ್ನ | [...]
ರಾಗ ಸಾಂಗತ್ಯ ರೂಪಕತಾಳ ಬಂದಿರೆ ಪಾಂಡವರೆಲ್ಲ ನೀವೆಮ್ಮಯ | ಮಂದಿರಕಾಗಿ ಪ್ರೀತಿಯಲಿ || [...]
ರಾಗ ಬಿಲಹರಿ ಏಕತಾಳ ಕಂದ ಕೌಂಡ್ಲಿಕ ನೀನು ಬಂದುದರಿಂದಲೆ | ಚಂದವಾದುದು ನಮಗಿಂದು [...]
ಪಾತ್ರಗಳು ಧರ್ಮಜ ನಕುಲ ಅರ್ಜುನ ಭೀಮ ನಾರದ ಶ್ರೀಕೃಷ್ಣ ಬಭ್ರುಸೇನನರುಂಡ ಸೂರ್ಯವರ್ಮ ಚಂದ್ರವರ್ಮ [...]
ಭಾಮಿನಿ ಶ್ರೀರಮಾರಮಣೀಹೃದಯಪಂ | ಕೇರುಹಾರ್ಕಾಮೃತವಿಲಾಸಿನಿ | ನೀರ ಯತಿತತಿಚಕ್ರವರ್ತಿ ಸರಿತ್ಪತೀಶಯನ || ಘೋರ [...]
ರಾಗ ತುಜಾವಂತು ಝಂಪೆತಾಳ ಅವಧರಿಸು ನಮ್ಮ ವಚ | ನವ ಬಭ್ರುಸೇನ || [...]
ಭಾಮಿನಿ ಕ್ಷೋಣಿಪತಿ ಕೇಳಾ ಕಿರೀಟಿಯ | ಬಾಣಮುಖದಲಿ ಕಡಿವಡೆದು ಹರಿ | ವಾಣದಾರತಿಯಂತೆ [...]
ಕಂದ ಗಜನಗರೇಶನೆ ಲಾಲಿಸು | ವಿಜಯನು ಬಲುತೆರದಿ ಶೋಕಿಸುತ್ತಿರಲಾಗಂ || ಮಝರೆನ್ನುತ ಮಿಗೆ [...]
ಭಾಮಿನಿ ಜಗತಿಪಾಲ ನಿಧಾನಿಸೀಪರಿ | ಹಗರಣದಿ ಕೃತವರ್ಮ ದ್ರುಪದನ | ಮಗಳ ಬಾಣವ [...]
ಭಾಮಿನಿ ವಾರಣಾಪುರಧೀಶ್ವರನೆ ಕೇ | ಳಾ ರಣದಿ ಹೇರಂಬ ಬೀಳಲು | ಮಾರ [...]
ಪಾತ್ರಗಳು ಬಲರಾಮ ಸೌಭದ್ರೆ ಶ್ರೀಕೃಷ್ಣ ಧೃತರಾಷ್ಟ್ರ ಭೀಷ್ಮ ದ್ರೋಣ ಕರ್ಣ ಶಕುನಿ ಗಾಂಧಾರಿ [...]
ಕಂದ ಶ್ರೀಗೋಪಾಲಂ ಸುರವರ | ವಾಗೀಶಾದ್ಯಮಿತಮುನಿನತಪಾದಕಮಲಂ | ನಾಗಾರಿಧ್ವಜನೊಲಿದುಂ | ಬೇಗದೊಳೆನಗೀಗೆ ಮುಕ್ತಿಸಾಮ್ರಾಜ್ಯವನುಂ [...]
ರಾಗ ಮಧುಮಾಧವಿ ಆದಿತಾಳ ಮುದದಿಂದಲಿ ತಾಯೆ | ಮೊಮ್ಮನ | ಮದುವೆಯ ಮದವತಿಯೆ [...]