ಪ್ರಕಾಶಕರ ನುಡಿ
ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. [...]
ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. [...]
ಸಣ್ಣಾಟ ಉತ್ತರ ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಒಂದು ಜನಪದ ರಂಗಪ್ರಕಾರವಾಗಿದೆ. ಸಣ್ಣಾಟವೆಂದರೆ ಸಣ್ಣದಾದ, ಸರಳವಾದ [...]
ಪೂರ್ವಾಪರ ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ [...]
೧೮೬೦ ಸುಮಾರಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಣ್ಣಾಟ [...]
ಸಂಗ್ಯಾ : (ಹಣದ ಚೀಲದೊಂದಿಗೆ ಪ್ರವೇಶಿಸಿ) ಸೇಡಜಿ ತಗೊಳ್ರಿ ನಿಮ್ಮ ರೊಕ್ಕಾ : [...]
ಮುದುಕಿ : ತಂಗಳ ರೊಟ್ಟಿ ಪುಂಡೀ ಪಲ್ಲೆ ನೆಲವಿನ ಮ್ಯಾಲ ಹಾಲ ತಂದ [...]
ಬಾಳ್ಯಾ : ತಂಗೀ ಮುರವ ಇಡಸತಿ ಏನವ್ವಾ, ಬಿಡ ಯವ್ವಾ...... ಗಂಗಾ : [...]
ಗಂಗಾ : ಯಾಕ ಬನ್ನೆ ಎವ್ವ ನಾಲ್ಕ ಮಂದೊಯೊಳಗ ಕಳದ ಹೋತೇ ಎನ್ನ [...]
ಗಂಗಾ : ನಿನ್ನ ಮಾತ ಕೇಳಿದರೆ ಒಗತಾನಾ ಹರದೀತಾ ನಾ ಕೈ ಮುಗದ [...]
ಈರ್ಯಾ : ಈ ಜರಕಟಿ ರುಮಾಲಯಾವ ಚೋದಿಯ ಮಗಂದಾ ಅವರ ತಾಯಿ ಹೊಟ್ಟಿತಣ್ಣಗಿತ್ತೊ [...]
ಗಂಗಾ : ಪತ್ತರ ಬರೆಯಿರಿಮಾಸ್ತರಾ ನನಗೊಂದು ॥ಪಲ್ಲವಿ ॥ ಸರದಾರ ಸಂಗ್ಯಾಗಬರಬಾರದಂತ ॥ [...]
ಒಂದು ಜನಪದ ಕತೆ ಈ ಸಣ್ಣಾಟದ ವಸ್ತು. ಬಸವಂತ ಅಣ್ಣ ಬಲವಂತ ತಮ್ಮ. [...]
ದೃಶ್ಯ : 5 ಮಲ್ಲಮ್ಮ ಬಲವಂತನ ಹತ್ತಿರ ಹೋಗಿ ನಿನಗೆ ಸುಂದರವಾದ ಹೆಣ್ಣನ್ನು [...]
ದೃಶ್ಯ : 10 ತಾರಾ ಮಲ್ಲಮ್ಮ ಸೇರಿ, ನನ್ನನ್ನು ಈ ರೀತಿ ಮಾಡಿದರೆಂದು [...]
ದೃಶ್ಯ : 16 ಕಳ್ಳರನ್ನು ಹಿಡಿಯಲಿಕ್ಕೆ ತಿಮ್ಮ ತನ್ನ ಸರಬೂತ್ಯಾ ಎಂಬ ನಾಯಿಯ [...]
ಕಟ್ಟಿ ಚೆನ್ನ ಕಟ್ಟಿ ಚೆನ್ನ ಬೆಳಗಾಂ ಜಿಲ್ಲೆಯ ಸೌದತ್ತಿ ತಾಲ್ಲೂಕಿನ ಸೊಪ್ಪಡ್ಲ ಗ್ರಾಮದ [...]
ದೃಶ್ಯ 4 ತನ್ನಣ್ಣ ಚೆನ್ನಣ್ಣ ತ್ವಾನಗಟ್ಟಿಗೆ ಬಂದಿದ್ದುದನ್ನೂ ಹಳಬರ ಸಂಗಡ ಕದನವಾಡಿ ಊರನ್ನು [...]
ದೃಶ್ಯ 8 ಗದಿಗೆಪ್ಪ ಮನೆಗೆ ಬಂದು ತಮ್ಮನಿಗೆ ಕದನಬಿಡುವಂತೆ ಹೇಳುತ್ತಾನೆ. ತ್ವಾನಗಟ್ಟಿಯ ಹಳಬರು [...]
ದೃಶ್ಯ 13 ಚೆನ್ನನನ್ನು ಹಿಡಿದು ತರುತ್ತೇವೆಂದು ಹೋಗಿದ್ದ ಪೋಲೀಸರು ಹಿಂದಿರುಗಿ ತಮ್ಮ ಮೇಲಧಿಕಾರಿಯಲ್ಲಿಗೆ [...]
ದೃಶ್ಯ 18 ಸಿದ್ಧ ಹುಸೇನಿಯವರು ನಿಂಗವ್ವನಲ್ಲಿಗೆ ಬರುವರು. ಗೆಳೆಯರ ಕೋಪವನ್ನು ಕಂಡು ನಿಂಗವ್ವ [...]