ಸಂಪಾದಕರ ಮಾತು
ಹಳ್ಳಿಗಾಡಿನ ಮೂಲೆ ಮೂಲೆಗಳಲ್ಲಿ ಕ್ರಿಯಾಶೀಲವಾಗಿದ್ದುಕೊಂಡು, ಅನಕ್ಷರಸ್ಥ ಜನ ಸಮುದಾಯದ ನಡುವೆ ಪರಿಣಾಮಕಾರಿಯಾಗಿ ಸಂಸ್ಕೃತಿ [...]
ಹಳ್ಳಿಗಾಡಿನ ಮೂಲೆ ಮೂಲೆಗಳಲ್ಲಿ ಕ್ರಿಯಾಶೀಲವಾಗಿದ್ದುಕೊಂಡು, ಅನಕ್ಷರಸ್ಥ ಜನ ಸಮುದಾಯದ ನಡುವೆ ಪರಿಣಾಮಕಾರಿಯಾಗಿ ಸಂಸ್ಕೃತಿ [...]
ಬಯಲಾಟವು ಸಾಮೂಹಿಕ ಚಟುವಟಿಕೆ. ನಟರು, ಹಾಡುವವರು, ತಾಳಮದ್ದಳೆ, ಮುಖವೀಣೆ ನುಡಿಸುವವರು. ವೇಷಭೂಷಣಗಳನ್ನು ತೊಡಿಸಿ, [...]
ಜಾನಪದ ಅಧ್ಯಯನವೆಂದರೆ ನಮ್ಮ ಸಂಸ್ಕೃತಿಯ ವಿಶ್ಲೇಷಣೆಯೇ ಆಗಿದೆ. ಜನವಾಣಿಯ ಬಹುಮುಖತೆಯ ದಾಖಲು ಕ್ರಮ [...]
ಮನುಷ್ಯನ ಮೂಲ ಸಂಸ್ಕೃತಿಯ ಭಂಡಾರವಾದ ಜಾನಪದವು ಬದುಕಿನ ವಿವಿಧ ಮುಖಗಳನ್ನು ಅದರ ಸಹಜ [...]
ಪೂರ್ವಾಪರ ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ [...]
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ವಿಧಾನ ಸೌಧ ಬೆಂಗಳೂರು - 560 001 ದಿನಾಂಕ: [...]
ಪದ ॥ರೂಪಕ ಧಾವ ನೀತಿಯು ಪೇಳೆ ಭೂತಳದೊಳಗುಂ ಟೆ ದೇವ ಮಾನವರೊಳಗೀ ಪರಿಯುಂಟೆ [...]
ಕಂದ ಕರುಣಾಕರನೆಂದು ಬೇಡಲು ತರಳೆಯು ತವಕದಲಿ ಕಂದಿಕುಂದುವ ತೆರದಲಿ ॥ ನಿರುತ ನಂಬಿದ [...]
ದ್ವಿಪದೆ॥ಯರಕುಲ ಕಾಂಭೋದಿ ಶ್ರೀ ಸರಸಿಜ ನೇತ್ರೆ ಶ್ರಿತಜನ ಸ್ತೋತ್ರೆ ಭಾಸುರತಿ ಗಾತ್ರೆ ಉಭಯ [...]
ಕವಿ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಕಸಬಾ ಟೌನ್ ಚಿಕ್ಕಪೇಟೆಯ ಶ್ರೀ [...]
ಪದ ಬರುವ ಬಾಣವನ್ನು ಖಂಡ್ರಿಸಿ ಅರ್ಜುನನ ಶಿರಕೆ ಗುರಿಯ ನೋಡಿಸಿ ಶರವ ಬಿಡಿಸಿ [...]
ಸುಧನ್ವ: ಎಲಾ ಪರಮ ಪಾಪಿಷ್ಟ, ಯನ್ನ ಬಾಣದಿಂದ ಮೂರ್ಚೆ ವೊಂದಿದೆಯಾ ಅಧಮ. ನಿನಗೆ [...]
(ನೀಲಧ್ವಜ ಬರುವಿಕೆ) ನೀಲಧ್ವಜ: ಎಲೈ ಸಾರಥೀ ಹೀಗೆ ಬಾ, ಯಮ್ಮನ್ನು ಧಾರೆಂದು ಕೇಳುತ್ತಾ [...]
(ಅನುಸಾಲ್ವ - ಯುದ್ಧಕ್ಕೆ ಬರುವಿಕೆ) ಅನುಸಾಲ್ವ: ಯಲಾ ಬಭೃವಾಹನ ನಿಲ್ಲು ನಿಲ್ಲು ಮತ್ತು [...]
ಉಲೂಪಿ: ನಿಶ್ಚಯವಾಗಿ ನಮ್ಮ ಪ್ರಾಣಕಾಂತನು ಬಂದು ಇದ್ದಾನೇನಮ್ಮಾ ಸಖಿಯೇ. ಚಿತ್ರಾಂಗದೆ: ಅಮ್ಮಾ, ಮೀನಾಕ್ಷಿ! [...]
ಭಾಗವತರ - ದರುವು ॥ತ್ರಿವುಡೆ ಅರಸ ಕೇಳೈ, ಬಭೃವಾಹನ ವರ ಸುಬುದ್ಧಿ ಪ್ರಧಾನರಿಂದಲಿ [...]
ಕವಿ: ಎಚ್.ಎಸ್. ಸುಬ್ಬರಾಯಪ್ಪ ಕಾಲ: 25.05.1959 ವಿಘ್ನೇಶ್ವರ ಪ್ರಾರ್ಥನೆ ಕಂದ - [...]
ದರುವು ನಿಲ್ಲು ನಿಲ್ಲೆಲೋ ಬಭೃವಾಹನಾ ಹಲ್ಲು ಮುರಿವೆನೋ ಖುಲ್ಲು ಮನುಜಾನೇ ॥ ಅರ್ಜುನ: [...]
ದರುವು ಹೊಡೆದಾ, ಪಾರ್ಥನಾ ಕೆಡಹಿದವನ್ಯಾವನು ಬಿಡದೇ ಯುದ್ಧದಲ್ಲಿ ಕೆಡಹೂವೆನೂ ॥ ಭೀಮಸೇನ: ಹೇ [...]
ದರುವು ಪ್ರಾಣಕಾಂತ ಹೋದ ಮೇಲೆ ಪ್ರಾಣದಾಶೆ ಇನ್ಯಾತಕ್ಕೋ ॥ ಕಾಣದಿನ್ನೂ, ಭಯವೂ ಕಾಯ [...]