ನೀತಿ : ೧. ಆಧ್ಯಾತ್ಮದ ಪದ-೧
ಆಧ್ಯಾತ್ಮ ವಿಚಾರಗಳ ಉದ್ದೇಶಗಳ ಸರಳ ಶ್ರದ್ಧಾದಿಂದ ಕೂತ ಕೇಳಬೇಕ ಬುದ್ಧಿವೃದ್ಧಿಯಾಗುದಕ್ಕ ಶುದ್ಧಾಚರಣೆ ಮುಖ್ಯ [...]
ಆಧ್ಯಾತ್ಮ ವಿಚಾರಗಳ ಉದ್ದೇಶಗಳ ಸರಳ ಶ್ರದ್ಧಾದಿಂದ ಕೂತ ಕೇಳಬೇಕ ಬುದ್ಧಿವೃದ್ಧಿಯಾಗುದಕ್ಕ ಶುದ್ಧಾಚರಣೆ ಮುಖ್ಯ [...]
ಗ್ರಾಮಸೇವಾ ನಿಗದಿ ಸಹಕಾರ ತತ್ವ ಸಂಘದ ನಾ | ಗರಿಕರಲ್ಲಿ ನನ್ನದೊಂದು ಸವಿನಯ [...]
ಮೂಲ ಮಾತು ನಿಮಗ ಕಾಲಬಿದ್ದ ಹೇಳತೇನಿ ಕೇಳಿಕೊಂಡು ನಡಿಬೇಕ್ರಿ ಸರ್ವಜನ ದೇಶದಭಿಮಾನಕ್ಕಾಗಿ ತ್ರಾಸ [...]
೨೮ ಎಲ್ಲಿ ಕೂತಿತ್ತು ಯಾವ ಕಡಿಂದ ಬಂತ ಏನೇನ ಮಾಡತೈತಿ ಚಳವಳಿ ಎಲ್ಲಾ [...]
ಗದ್ದಲ ಮಾಡಬ್ಯಾಡ್ರಿ ವೃದ್ಧ ತರುಣರೆಲ್ಲ ನೀವು ಸ್ಥಬ್ಧಾಗಿ ಕೇಳಬೇಕು ಸಂಪೂರ್ಣ ಶುದ್ಧವಾದ ಮನಸಿನಿಂದ [...]
ಅರಿವಿನ ಜಲ್ಮ ಅರಿತವ ಬ್ರಹ್ಮ ಅರಿಯದವಗತಿ ಬಿಕ್ಕಟ್ಟ ಸುರಾಪಾನದಿಂದ ಶರೀರ ಕೆಡುವದು ಸಿರಿಯ [...]
(೧) ಎರಡು ಹಡಿರಿ ಮುಂದ ತಡಿರಿ | ಮೀರಿ ಮೂರಾದರ ಬಿಡಿರಿ || [...]
ಕಲಿಯುಗದಾಟಾ ನೋಡಿ ಕಲಿವಿಲಿ ಆತ ಮನಸಿಗಿ ಕಳಕಳಿಯಿಂದ ನಿಮ್ಮ ಮುಂದ ತಿಳಸೂದಕ ಈಗ [...]
ಜನಸಂಖ್ಯೆ ಹೆಚ್ಚಾಗಿ ತಿನಲಿಕ್ಕೆ ಅನ್ನ ಕಡಿಮಿ | ಘನ ವಿಚಾರ ಮಾಡುವದು ಸರಕಾರಾ [...]
ಗಳಿಸಿದಷ್ಟು ಹಣ ಬಳಸಿ ಉಳಿಸುವ ಮಾದರಿ ಸಂಸಾರ | ಮಾಡುವ ಹಾದಿಯ ತೆಗೆದಾರ [...]
ಕಡಿಮಿ ಅಲ್ಲ ನೋಡ್ರಿ ಪೊಡವಿ ಪಾಲಕರು | ದುಡಿಯುವಂಥ ಬಡವ ಕೂಲಿಕಾರರು | [...]
ಗ್ರಾಮ ಸುಧಾರಣೆ ಗ್ರಾಮ ರಾಜವಾಗುದಕ್ಕ ಗ್ರಾಮ ಪಂಚಾಯತಿಗಳು ಮುಖ್ಯ ಕಾರಣಾ || ಪ್ರಾಮಾಣಿಕತನ [...]
ನಯಾ ಮೋಡದ ಪಾಯಾ ಹೇಳುವೆನು | ದಯವಿಟ್ಟು ಕೇಳಿರಿ ಸರ್ವಜನರಾ | ಬಾಯಿಲೆ [...]
ಗ್ರಾಮ ದಾನವ ಮಾಡಿರೈಯ್ಯಾ ಜನರೇ | ಗ್ರಾಮ ಶಾಂತಿಗೆ ಜನರೇ ವಿಶ್ವಶಾಂತಿಗೆ || [...]
ಕಮುನಿಷ್ಟ ಚೀನ ತತ್ವ ಗ್ರಾಮ ಗ್ರಾಮದೊಳಗ ಹೊಕ್ರ ಶ್ರೀಮಂತಿಕಿದಾಗತದ ಸಂಹಾರಾ | ಪ್ರೇಮದಿಂದ [...]
ಸಣ್ಣವನಲ್ಲ ನೀ ಪುಣ್ಯವಂತನು ಕಣ್ಣತೆರೆದು ನೋಡ ಒಕ್ಕಲಿಗಾ ಮಣ್ಣಿನ ಸೇವಕ ಬಣ್ಣಿಸಲಾರೆನು ಚೆನ್ನಾಗಿ [...]
(ಧಾಟಿ - ಮೈಸೂರ ಲಾವಣಿಯಂತೆ) ಭೂಮಿಯ ಕೆಲಸನೇಮದಿ ಮಾಡುವ ರಾಮನಂಥ ನನ್ನ ಒಕ್ಕಲಿಗಾ [...]
ರೈತರ ಹಿಂದಿನ ಇತಿಹಾಸ ನೋಡಿದರ ಪ್ರತಿಯೊಬ್ಬರಿಗೆ ಎಲ್ಲ ತಿಳದೀತ ಸ್ವತ ಶಿಕ್ಷಣ ಇಲ್ಲದಕ [...]
ಮಹತ್ವದ ಮಾತಿನ ಮಹಿಮೆ ಹೇಳುವೆವು ಮಾಹಿತಿ ಮಾಡಿಕೊಳ್ರಿ ಎಲ್ಲ ಜನರಾ ಸಹಕಾರ ಅಂದರೇನ [...]
ಪರಸ್ಪರ ಸಹಕಾರ ತತ್ವದ ಉದ್ದೇಶಗಳು ಇರುವವು ಹತ್ತು ಸರಿಯಾಗಿ ತಿಳಕೊಂಡವರಿಗೆ ಗೊತ್ತು ಅರಿದವರು [...]