ಕೃಷಿ ಆಚರಣೆಗಳು : ಶಬ್ದಪಾರಮಾರ್ಗಮಶಕ್ಯಂ
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. [...]
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. [...]
ಪುರಾಣಗಳೊಂದಿಗೆ ತಳುಕು ಹಾಕಿಕೊಂಡಿರದ ಗ್ರಾಮಗಳೇ ಈ ದೇಶದಲ್ಲಿ ಇಲ್ಲವೆಂದರೆ ಇದು ಉತ್ಪ್ರೇಕ್ಷೆಯ ಮಾತಾಗದು. ಊರಿನ [...]
ಕಾರಹುಣ್ಣಿಮೆಯ ನಂತರ ಮಣ್ನೆತ್ತಿನ ಅಮವಾಸ್ಯೆ, ಅಮಾವಾಸ್ಯೆ, ದಿನ ತಾವೇ ಕೈಯಿಂದ ಮಾಡಿದ ಅಥವಾ [...]
ಮುಂಗಾರಿ, ಸಜ್ಜೆ ಕೊಯ್ಯತ್ತಿರುವಂತೆಯೇ ಕಣ ಮಾಡಲು ಸಿದ್ಧತೆ ನಡೆಯುತ್ತದೆ. ಮುಂಗಾರಿ, ಸಜ್ಜೆ ರಾಶಿಗೆ [...]
ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆ [...]
ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಜನಾಂಗಗಳಲ್ಲಿ ಆಯಾದೇಶ ವಾಸಿಗಳು ಆಯಾ ಜನಾಂಗದವರು [...]
ರೋಹಿಣಿ ಮಳೆಗೆ ಬಿತ್ತಿದರೆ ಓಣಿ ತುಂಬಾ ಜೋಳ ಎನ್ನುತ್ತಾರೆ ಒಕ್ಕಲಿಗರು. ನಂತರದ ಮಳೆಗೆ [...]
‘ಉಗಾದಿ ಉಡಕ್ಕೊಂಡ ಮಾತು’ ಎನ್ನುತ್ತಾರೆ ಒಕ್ಕಲಿಗರು. ಯಾಕೆಂದರೆ ಯುಗಾದಿಯ ನಂತರ ಹುಣ್ಣಿಮೆ ಅಮವಾಸ್ಯೆಗಳನ್ನು [...]
ಈ ಜಗದ ಜೀವಿಗಳಿಗೆಲ್ಲಾ ಅನ್ನ, ನೀರು, ಗಾಳಿ, ಬೆಳಕು, ನೀಡಿ ನಮ್ಮನ್ನು ಸಂರಕ್ಷಿಸುವ, [...]
ರೈತಾಪಿ ವರ್ಗ ಹಬ್ಬ ಹರಿದಿನಗಳಲ್ಲಿ ಅನೇಕ ಆಶ್ಚರ್ಯಕರ ಸಂಪ್ರದಾಯಗಳನ್ನು ಆಚರಿಸುವುದುಂಟು. ಈ ಆಚರಣೆಗಳಲ್ಲಿ [...]
ಜನನ ಮರಣಗಳ ಚಕ್ರದ ನಡುವೆಯೇ ಮಾನವ ತನ್ನ ಬದುಕನ್ನು ಅರಳಿಸಿಕೊಳ್ಳಲು ನಿರಂತರ ಯತ್ನಿಸುತ್ತಿರುತ್ತಾನೆ. [...]
ಪಂಚಮಿ ಹಬ್ಬದ ನಂತರ ಶ್ರಾವಣ ಮಾಸ ಮುಗಿದೊಡನೆ ಬರುವದು ಗಣೇಶನ ಹಬ್ಬ. ಗಣೇಶ [...]
ದಸರೆಯ ನಂತರ ಬರುವ ಶೀಗಿ ಹುಣ್ಣಿಮೆ, ದೀಪಾವಳಿಯ ನಂತರ ಬರುವ ಗೌರಿ ಹುಣ್ಣುಮೆಗಳು, [...]
ಅಶ್ವಿಜಮಾಸ ಕೃಷ್ಣ ಪಕ್ಷದ ಚತುರ್ದಶಿ (ನರಕಚತುರ್ದಶಿ) ದಿನದಿಂದ ದೀಪಾವಳಿಯ ಪ್ರತಿಪದೆಯವರೆಗೆ ಮೂರು ದಿನಗಳ [...]
ಪ್ರಕೃತಿಯು ಚೇತನವಾದದ್ದು. ಅದರಲ್ಲಿ ಜೀವವಿದೆ. ಸೌಂದರ್ಯವಿದೆ. ಸಮೃದ್ದತೆಯಿದೆ. ಫಲವಿದೆ ಹೀಗಾಗಿ ಪ್ರಕೃತಿಯ ಸೌಂದರ್ಯವನ್ನು [...]
ದೀಪಾವಳಿ ಪ್ರತಿಪದೆಯಿಂದ ಛಟ್ಟಿ ಅಮವಾಸ್ಯೆಯವರೆಗಿನ ತಿಂಗಳೇ ಕಾರ್ತಿಕಮಾಸ. ಛಟ್ಟಿ ಅಮವಾಸ್ಯೆಯ ನಂತರ ಒಂದೆರಡು [...]
ಎಳ್ಳಮವಾಸ್ಯೆಯ ಆಸುಪಾಸಿನಲ್ಲಿ ಬರುವ ಇನ್ನೊಂದು ದೊಡ್ಡ ಹಬ್ಬ ಮಕರ ಸಂಕ್ರಾಂತಿ. ಸೂರ್ಯದೇವ ಕರ್ಕರಾಶಿಯಿಂದ [...]
ಇಂದಿನ ದಿನ ಬಳಕೆಯ ಶಬ್ದಗಳಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣಗಳು ನಮಗರಿವಿಲ್ಲದಂತೆಯೇ ನಮ್ಮ ಗ್ರಾಮೀಣ [...]
ನಂತರ ಬರುವದೇ ಹೋಳಿ ಹುಣ್ಣಿಮೆ. ಮನದ ಮುಂದಿನ ಆಸೆಗಳನ್ನು ಸುಟ್ಟು ಹಾಕುವುದೇ ರೈತಾಪಿ [...]
ಇಲ್ಲಿ ಆಯಗಾರರನ್ನು ಕುರಿತು ಇನ್ನೊಂದು ಮಾತು ಹೇಳಲೇಬೇಕು. ಹೊಲ ಹೊಲ ತಿರುಗಿ ಆಯಾ [...]