ತಿಮ್ಮಪ್ಪಗೊಂಡ ಹಾಡಿದ ಗೊಂಡರ ರಾಮಾಯಣ : ಶಬ್ದಪಾರಮಾರ್ಗಮಶಕ್ಯಂ
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ [...]
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ [...]
ರಾಮಾಯಣ ಮತ್ತು ಮಹಾಭಾರತಗಳು ಮಾತ್ರ ನಮ್ಮ ದೇಶದ ಮಹಾಕಾವ್ಯಗಳು ಎಂಬ ಸಾರ್ವತ್ರಿಕ ಅಭಿಪ್ರಾಯ [...]
ಬುಡಕಟ್ಟು ಮಹಾಕಾವ್ಯಮಾಲೆಯನ್ನು ಮುಂದುವರಿಸಲು ಅನುವು ಮಾಡಿಕೊಡುವ ಮೂಲಕ ನಮ್ಮೆಲ್ಲರನ್ನು ಪ್ರೀತಿಯಿಂದ ಪ್ರೋಗೌರವಾನ್ವಿತ ಕುಲಪತಿ [...]
ಅವರು ಹಾಡಿದ ಈ ಕಾವ್ಯ ಮತ್ತು ಅದಕ್ಕೆ ಪೂರಕವಾಗಿ ನಾನು ಬರೆದ ಸುದೀರ್ಘ [...]
ಸಹ್ಯಾದ್ರಿ ಶ್ರೇಣಿಯ ಪಶ್ಚಿಮದ ತಪ್ಪಲುಗಳಲ್ಲಿನ ನಿಬಿಡಾರಣ್ಯಗಳಲ್ಲಿ ವಾಸವಾಗಿರುವ ಗೊಂಡರು ತಮ್ಮ ವಿಶಿಷ್ಟ ಜೀವನಕ್ಕೆ [...]
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅರಣ್ಯ ಮತ್ತು ಅರಣ್ಯ ಜೀವನದ ಹೊರತಾಗಿ [...]
“ಶಸ್ತ್ರ ಹಿಡಿದ ಕ್ಷತ್ರಿಯನು, ಸೌದೆಯ ಹತ್ತಿರದ ಬೆಂಕಿಯಂತೆ, ಅತಿ ಬಲಿಷ್ಟನಾಗಿ, ಆ ಬಲಾವೇಶದಲ್ಲಿ [...]
ವಾನರ ಬುಡಕಟ್ಟುಗಳ ಸ್ನೇಹವೇನೋ ಆಯಿತು. ಈಗ ರಾಕ್ಷಸರ ವಿಚಾರಕ್ಕೆ ಬರೋಣ. ನಾನೀಗಾಗಲೇ ಹೇಳಿದಂತೆ [...]
ತಂದಾನ ತಾನನ ತಂದಾನುವೋ ತಾನ |ತಂದಾನ| ದಶರತುವೋ ಮಾರಾಜ ಎಂಬುವುನು ಈಗಿನ್ನು ಚಂದೂದಿಂದೂಲೇ [...]
ಆರಣ್ಣೇಕ್ಕೀಗೂ ಹೋಗಬೇಕು ವೀಗಿನ್ನು ಆರೊರುಷ ಅರಣ್ಣೇ ಕಳಿಬೇಕಾ ತಾನ |ತಂದಾನ| ಆರೊರುಷ ಅರಣ್ಯಲೆ [...]
ಅಲ್ಲೂವಿಗೊಂದೆ ಇರುವನಾಲಾ ವೀಗಿನ್ನು ಇರುವಂಗೊ ಕಾಲ ಕಳೆವಂಗಾ ತಾನ |ತಂದಾನ| ಜನಕುರಾಜನೇ ಉಳುವಂಗೋವೀಗಿನ್ನು [...]
ಕೇಳು ನನ್ನ ತಮ್ಮ ನೀನಾರು ಈಗಿನ್ನು ಕೈಯಲು ನಿನೊಂದು ಮುಟ್ಟುಬೇಡಾ ತಾನ |ತಂದಾನ| [...]
ಮುರುಗನು ಬಣ್ಣಾನೇ ಕಂಡಿದಳು ತಾನ |ತಂದಾನ| ಮುರುಗನು ಬಣ್ಣಾನೇ ಕಂಡಿದಳು ಈಗಿನ್ನು ಅದರು [...]
ರಾಮುನ ಬಳಿಗೊಂದೆ ಹೋಗಬೇಕಾ ಈಗಿನ್ನು ಈ ರೂಪ ನೀನೇ ಬಿಡಬೇಕಾ ತಾನ |ತಂದಾನ| [...]
ರಾಮ ಸೀತೀನೆ ಇರುವನಾಳ ತಾನ |ತಂದಾನ| ರಾಮ ಸೀತೀನೇ ಇರುವವಳು ಈಗಿನ್ನು ಅಲ್ಲಿಗೂವಿಗೂ [...]
ಲಾಗೂ ರವಣಾನೇ ಇರುವವನು ಈಗಿನ್ನು ಅವನಾವಿಗೊಂದೆ ಲಿರುವವನಾ ತಾನ |ತಂದಾನ| ಮಟ್ಟ ಮಾವೀನ [...]
ರಾಮ ಮರೆಯಲ್ಲೂ ನಿತ್ತನಲ್ಲೋ ವೀಗಿನ್ನು ಸುಗ್ರೀವನ ಮುಂದು ಕಳುಯಿದಿ ತಾನ |ತಂದಾನ| ಸುಗ್ರೀವನ [...]
ಆಚೆ ಮರುಕೊಂದೆ ಹಾರನ್ಯಾಲಾ ತಾನ |ತಂದಾನ| ಆಚೆ ಮರಕೊಂದೆ ಹಾರಿದನು ಈಗಿನ್ನು ಈಚೆ [...]
ಮದ್ದಿನು ಗಿಡವೊಂದೆ ಹುಡುಕಿದನು ವೀಗಿನ್ನು ಲಚ್ಚುಮಣ್ಣನು ಬಾಯಿ ಬಿಡುವನಾಲಾ ತಾನ |ತಂದಾನ| ಲಚ್ಚಮಣ್ಣನು [...]
ರಾಮುಗೂ ಸಿಟ್ಟೊಂದೆ ಬಂದದ್ಯಾಲೇ ವೀಗಿನ್ನು ತನ್ನ ಕಿರಾತುವೋರಾ ಕರೆದಿದುನಾ ತಾನ |ತಂದಾನ| ತನ್ನ [...]