ಉಪೋದ್ಘಾತ
ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ [...]
ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ [...]
ಎಂದು ಪ್ರತಿಬೋಸುತ್ತಾನೆ. ಸಮ್ಯಕ್ತ್ವದ ಮಹಿಮೆಯಿಂದ ಶ್ರೀಮತಿ ವಜ್ರಜಂಘರು ತಮ್ಮ ಭೋಗತೃಷ್ಣೆಯನ್ನು ಕಡಿಮೆಮಾಡಿ ಕೊಂಡು [...]
ಮುಡಿಯಂ ಪಿಡಿದೆೞೆದವನಂ ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ ಮುಡಿಯಿಸುಗೆ, ಆ ಮುಡಿಯಂ ದಲ್ [...]
ಅಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ, ಧರ್ಮಪತ್ನಿ ಬಾ ಯಱದು ಕೊರಲ್ಗೆ ಪಾಯ್ದು ಪರಿದಾಡುವ [...]
ನಿನ್ನ ದಯೆಯಿಂದಂ, ಅರಿನೃಪ ರಂ, ನೆರೆ ಕೊಂದೆಮಗೆ ಸಕಳ ರಾಜ್ಯಶ್ರೀಯುಂ ನಿನ್ನ ಬಲದಿಂದೆ [...]
ಅಷ್ಟರಲ್ಲಿ ದುಖತಪ್ತನಾದ ಮಗನನ್ನು ನೋಡಲು ಅವನ ಮಾತಾಪಿತೃಗಳಾದ ದೃತರಾಷ್ಟ್ರಗಾಂಧಾರಿಯರು ಬರುವುದನ್ನು ಕೇಳಿ ಅವರ [...]
ಉ|| ಶ್ರೀಯನರಾಕಿ ಸಾಧನ ಪಯೋನಿಯೊಳ್ ಪಡೆದುಂ ಧರಿತ್ರಿಯಂ ಜೀಯೆನೆ ಬೇಡಿಕೊಳ್ಳದೆ ವಿರೋ ನರೇಂದ್ರನೊತ್ತಿಕೊಂಡುಮಾ| [...]
ಸಿಂಗಂ ಮಸಗಿದವೋಲ್ ನರ ಸಿಂಗಂ ತಳ್ತಿಱಯೆ ನೆಗೞ್ದ ನೆತ್ತರ್ ನಭದೊಳ್| ಕೆಂಗುಡಿ ಕವಿದಂತಾದುದಿ [...]
ಕಂ|| ಕಂತು ಶರ ಭವನನಾ ಪ್ರಿಯ ಕಾಂತಾ ಭ್ರೂವಿಭ್ರಮ ಗೃಹಾಗ್ರಹವಶದಿಂ| ಭ್ರಾಂತಿಸದುಪಶಾಂತಮನಂ ಶಂತನುಗಿತ್ತಂ [...]
ಪೃಥ್ವಿ|| ವರಂಬಡೆದ ಸಂತಸಂ ಮನದೊಳಾಗಲೊಂದುತ್ತರೋ ತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿಯಾ| [...]
ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು- ಕಂ|| ಎತ್ತ ವನಮೆತ್ತ ಮೃಗಯಾ [...]
ಆಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂ ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ [...]
ಕಂ|| ಶ್ರೀಗಗಲುರಮಂ ಕೀರ್ತಿ ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ| ಶ್ರೀಗೆ ಭುಜಶಿಖರಮಂ ನೆಲೆ [...]
ನಿನ್ನ ಅನ; ಇದಕ್ಕೆ ವಿರೋಧವಾಗಿ ಬೇರೆ ಬೇರೆ ರೀತಿಯಲ್ಲಿ ಹಂಬಲಿಸಬೇಡ ವ|| ಎಂದು [...]
ಉದಾತ್ತ ನಾರಾಯಣನ ಎರಡು ತೊಡೆಗಳು ಸ್ತ್ರೀಯರ ಮನಸ್ಸೆಂಬ ಆನೆಗಳನ್ನೂ ಕಟ್ಟುವ ಕಂಬಗಳಾದುವು, ಹಾಗೆಯೇ [...]
ವ|| ಒದ್ದು ‘ನಿನ್ನನ್ನು ಇಷ್ಟು ಅವಮಾನಪಡಿಸಿದುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ [...]
ಚಂ|| ಎಂಬುದುಮಾ ಮಾತಿಂಗೆ ಮಱುವಾತುಗುಡಲಱಯದೆ ಪಂದೆಯಂ ಪಾವಡರ್ದಂತು ಮ್ಮನೆ ಬೆಮರುತ್ತುವಿರ್ದ ಕರ್ಣನಂ ದುರ್ಯೋಧನಂ [...]
ಕಂ|| ಶ್ರೀಯನರಾತಿಬಳಾಸೃ ಕ್ತೋಯಯೊಳ್ ಪಡೆದ ವೀರನುಱದರಿಗಳನಾ| ತ್ಮೀಯಪದಸುರಿತ ನಖ ಚಾಯೆಗಳೊಳ್ ನಱಸಿ ನಿಂದ [...]
ಕಾಣುವ ಕೃತಕಪರ್ವತಗಳಿಂದಲೂ ಕಲ್ಪವೃಕ್ಷವನ್ನೇ ಹೋಲುವ ಮರಗಳಿಂದಲೂ ನಂದನವನಗಳಲ್ಲಿ ಸುಳಿದಾಡುತ್ತಿರುವ ವಿರಹಿಗಳಿಂದಲೂ ಸುಗಂಧ ಬೀರುತ್ತಿರುವ [...]
ವ|| ಆಗಿ ಮಱುದಿವಸಂ ನೇಸಱು ಮೂಡೆ- ಕಂ|| ತಂತಮ್ಮ ರಾಜ್ಯ ಚಿಹ್ನಂ ತಂತಮ್ಮ [...]