ಪ್ರಕಾಶಕರ ನುಡಿ
ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ [...]
ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ [...]
ಇದು ನನ್ನ ‘ಸಮಗ್ರ ಗದ್ಯ’ದ ಮೊದಲ ಸಂಪುಟ. ಕಳೆದ ಮೂರೂವರೆ ದಶಕಗಳ ಕಾಲಮಾನದಲ್ಲಿ [...]
-೧- ವಿಕ್ರಮಾರ್ಜುನ ವಿಜಯ ಕನ್ನಡದ ಮೊದಲ ಮಹಾಕಾವ್ಯ ಮಾತ್ರವಲ್ಲ, ಮೊದಲ ದರ್ಜೆಯ ಮಹಾಕಾವ್ಯ. [...]
ಪಂಪಕವಿ ತನ್ನ ಎರಡು ಮಹಾಕೃತಿಗಳಲ್ಲಿ ಬಹುಮುಖ್ಯವಾದ ಎರಡು ಸೂಚನೆಗಳನ್ನು ಎತ್ತಿ ಹೇಳಿದ್ದಾನೆ : [...]
ಮಹಾಭಾರತದ ಒಂದು ಅನಿವಾರ್ಯ ಅಂಗವಾಗಿರುವ, ಭಗವಾನ್ ಶ್ರೀಕೃಷ್ಣನ ಯೌಗಿಕ ಮಹತ್ತನ್ನು ಪ್ರಕಟಿಸುವ ಭಗವದ್ಗೀತೆ, [...]
ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಒಂದು ಪ್ರಸಂಗ : ಕುರುಕ್ಷೇತ್ರದ ರಣರಂಗ ನಿಶ್ಚಿತವಾಗಿದೆ. ಕೌರವರ [...]
ಯಾವ ಯಾವ ಜಡ್ಡುಗಟ್ಟಿದ ಕಾಲಗಳಲ್ಲಿ, ಸೂಕ್ಷ್ಮಸಂವೇದನೆ ಉಳ್ಳವರೂ, ವಿಚಾರವಂತರೂ ಆದ ಕೆಲವೇ ಜನ [...]
ಹನ್ನೆರಡನೆಯ ಶತಮಾನದಂದು ಕರ್ನಾಟಕದ ಕಲ್ಯಾಣ ಕೇಂದ್ರದಲ್ಲಿ ಸಂಭವಿಸಿದ ಸಾಮಾಜಿಕ ಧಾರ್ಮಿಕ ಸ್ವರೂಪದ ಶರಣ [...]
ಕರ್ನಾಟಕದ ಪ್ರಮುಖ ಧರ್ಮವೂ, ಭಾರತದ ವಿಶಿಷ್ಟ ಧರ್ಮಗಳಲ್ಲಿ ಒಂದೂ - ಎಂದು ಪರಿಗಣಿತವಾಗಿರುವ [...]
ಶಿವಶರಣರ ವಚನಗಳನ್ನು ಒಂದು ವಿಶೇಷ ಸಾಹಿತ್ಯ ಪ್ರಕಾರವೆಂದು ಪರಿಗಣಿಸಿ, ಕನ್ನಡ ‘ಸಾಹಿತ್ಯದಲ್ಲಿ ವಚನಗಳ [...]
ಮೊಗ್ಗಾಗಿ ಅರಳುವುದು ಹೂವು ತಾನಲ್ಲ ಹಿಗ್ಗಲಿಸಿ ನೋಡಿದರೆ ಪರಿಮಳವೆ ಇಲ್ಲ ದುರ್ಗಾಧಿಪತಿಗಳಿಗೆ ಬೇಕಾದುದೆಲ್ಲ [...]
-೧- ಕಾಯಕವನ್ನು ಕುರಿತ ವಚನಗಳು ಮುಖ್ಯವಾಗಿ ಕಾಣಿಸಿಕೊಳ್ಳುವುದು ಅಂದಿನ ಸಮಾಜದ ಕೆಳಗಿನ ಸ್ತರದಿಂದ [...]
ದಲಿತ ಎಂದರೆ ಮೇಲಿನ ವರ್ಗದವರಿಂದ ತುಳಿತಕ್ಕೆ ಅಥವಾ ಶೋಷಣೆಗೆ ಒಳಗಾದವರು; ಅಕ್ಷರಜ್ಞಾನದ ಸವಲತ್ತುಗಳಿಂದ [...]
ದೇವಸ್ಥಾನಗಳು ಭಾರತೀಯರ ಸಾಮಾಜಿಕ-ಧಾರ್ಮಿಕ-ಆಧ್ಯಾತ್ಮಿಕ ಜೀವನದ ಕೇಂದ್ರವಾಗುತ್ತ, ಶತಶತಮಾನಗಳಿಂದ ವಿವಿಧ ಧರ್ಮಗಳವರ ಸಾಮುದಾಯಿಕ ಬದುಕನ್ನು [...]
ವಚನಗಳು ಕಾವ್ಯವೇ ಶಾಸ್ತ್ರವೇ ಎಂಬ ಪ್ರಶ್ನೆಗೆ ಅವುಗಳನ್ನು ಈ ಎರಡರಲ್ಲೊಂದು ವಿಭಾಗಕ್ಕೆ ಸೇರಿಸುವಂತೆ [...]
ಬಸವಣ್ಣನವರನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ-ಧಾರ್ಮಿಕ ಆಂದೋಲನ- ವೊಂದರ ಮಂಚೂಣಿಯಲ್ಲಿದ್ದವರೆಂದು ಪರಿಗಣಿಸಲಾಗಿದೆ. ಸಾಮಾಜಿಕವಾಗಿ ಬಸವಣ್ಣನವರು, [...]
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ, ಏಕಚಿತ್ತನಾಗಿ, ಸರ್ವ ವಿಕಾರಂಗಳ ಕಟ್ಟುವಡೆದು [...]
ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ [...]
ಅಲ್ಲಮಪ್ರಭು, ನಮಗೆ ತೋರುವ ಮಟ್ಟಿಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕನ್ನಡ ನಾಡು ಕಂಡ [...]
ಜೈನಧರ್ಮದ ಇಳಿಗಾಲದಲ್ಲಿ, ಆಗಲೇ ಸಾಕಷ್ಟು ಸವೆದು ಹೋಗಿದ್ದ ಮಾರ್ಗಕಾವ್ಯ ಪರಂಪರೆಯಲ್ಲಿ ನಿಂತು ನೇಮಿಚಂದ್ರನು, [...]