ಧರ್ಮಾಮೃತ ಸಾಂಸ್ಕೃತಿಕ ಮುಖಾಮುಖಿ : ವಿಭಾಗದ ಮುಖ್ಯಸ್ಥರ ಮಾತು
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ೧೯೯೯ರಲ್ಲಿ ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ ಎಂಬ [...]
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ೧೯೯೯ರಲ್ಲಿ ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ ಎಂಬ [...]
ವಿದ್ಯೆಯ ಸೃಷ್ಟಿ ಕನ್ನಡ ವಿಶ್ವವಿದ್ಯಾಲಯದ ಒಂದು ಪ್ರಮುಖ ಧೋರಣೆ. ವಿಶ್ವದ ಜ್ಞಾನವನ್ನು ಕನ್ನಡಿಗರಿಗೆ [...]
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಪ್ರತಿ ವರ್ಷ ‘ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ’ [...]
ವರ್ತಮಾನದ ಸಾಮ್ರಾಜ್ಯಶಾಹಿ ನಿಯಂತ್ರಿತ ಜೀವನಕ್ರಮದಲ್ಲಿ ಆಕ್ರಮಣಶೀಲತೆ, ಕೇಂದ್ರೀಕರಣ, ದೂರನಿಯಂತ್ರಿತ ಶೋಷಣೆ, ಸಾಮಾಜಿಕ ಸಂಪತ್ತಿನ [...]
ಹಿಂದು, ಬೌದ್ಧ, ಜೈನ, ಯಹೂದಿ, ಕ್ರೈಸ್ತ, ಇಸ್ಲಾಂ ಹೀಗೆ ಪ್ರಪಂಚದ ಎಲ್ಲ ಧರ್ಮಗಳ [...]
ಮೂಲತಃ ಧರ್ಮ ಒಂದು ಜ್ಞಾನವ್ಯವಸ್ಥೆ. ಯಾವುದು ಅನ್ಯಾಯ ಅಜ್ಞಾನ ಅನೀತಿಯೊ ಅದು ಅಧರ್ಮ. [...]
ಧರ್ಮಾಮೃತದ ಸೃಜನಶೀಲ ಒತ್ತಾಯಗಳು ರೂಪಿಸಿಕೊಳ್ಳುವ ಪರ್ಯಾಯಗಳು ನೈತಿಕ ಮಾರ್ಗದವು. ನೈತಿಕ ಬಲದಿಂದಲೆ ಎಲ್ಲ [...]
ಜಿನಮತದೊಳನಿತು ಸಾರವು ದನಿತುಂ ಲೇಸಾಗಿ ತೋರ್ಪುದೀಕೃತಿಯೊಳದೆಂ ತೆನೆ ಕನ್ನಡಿಯೊಳಗೆ ಜಲ ಕ್ಕನೆ ತೋರ್ಪುವೊಲಿಭದ [...]
ಹನ್ನೆರಡನೆ ಶತಮಾನದ ಆರಂಭದಲ್ಲಿ ಕೃತಿರಚನೆ ಮಾಡಿದ ನಯಸೇನ ಚಾರಿತ್ರಿಕ ಪಲ್ಲಟದ ಸಂಧಿಕಾಲದಲ್ಲಿ ನಿಂತಿದ್ದಾನೆ. [...]
ಗದ್ಯ || ಮತ್ತಂ ಮಿಥ್ಯಾದೃಷ್ಟಿಯ ಸಿರಿಯನುರಿಯೆಂದು ಬೆಚ್ಚಲುಂ ಕುದೃಷ್ಟಿಯ ರೂಪು ಸಂತಾಪಮೆಂದು ನಡುಗಲುಂ [...]
ತನ್ನ ಕಾಲದ ಬದುಕಿನ ಹಲವು ಸ್ತರಗಳ ದಟ್ಟ ಚಿತ್ರಣವನ್ನು ಒಳಗೊಳ್ಳುವ ‘ಧರ್ಮಾಮೃತ’ವು ಅದಕ್ಕೆ [...]
ಇಂದು ಜಗತ್ತಿನಾದ್ಯಂತ ಧರ್ಮದ ಹೆಸರಿನಲ್ಲಿ ಬೆಳೆಯುತ್ತಿರುವ ಉಗ್ರವಾದ, ಕೋಮುವಾದಗಳು ಜೀವಿಗಳನ್ನು ಬೆಸೆಯುವುದರ ಬದಲಿಗೆ [...]
ವಿಮರ್ಶೆಯ ಸೈದ್ಧಾಂತಿಕತೆಯನ್ನು ಮರೆಯದೆ ನಯಸೇನನಂಥ ಕವಿಯನ್ನು ಈಗ ಅರ್ಥಮಾಡಿಕೊಳ್ಳಲಾಗದು. ಈಗ ‘ಧರ್ಮ’, ‘ಪ್ರಭುತ್ವ’ [...]
ಸರ್ವಕಾಲಕ್ಕೂ ಮಾನವ ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆನ್ನುವಲ್ಲಿ ಧರ್ಮಾರ್ಥಕಾಮಮೋಕ್ಷಗಳು ಅವನನ್ನು ಕೈಬೀಸಿ ಕರೆಯುತ್ತಲೇ [...]
‘ಧರ್ಮಾಮೃತ’ ಕೃತಿಯ ನಯಸೇನ ಹುಟ್ಟಿಬೆಳದದ್ದು ಧಾರವಾಡ ಜಿಲ್ಲೆಗೆ ಸೇರಿದ ಮುಳಗುಂದ ಎಂಬ ಊರಲ್ಲಿ. [...]
ನಯಸೇನನ ‘ಧರ್ಮಾಮೃತ’ದಲ್ಲಿ ಹದಿನಾಲ್ಕ ಕಥೆಗಳಿವೆ. ಇದು ಜೈನ ಆಗಮಿಕ ಪರಂಪರೆಯ ಕಥನಗಳಂತೆ ಭೋಗದ [...]
ಈ ನಾಡಿನಲ್ಲಿ ಕನ್ನಡ ಸಾಹಿತ್ಯವು ಹಲವಾರು ಘಟ್ಟಗಳಲ್ಲಿ ಮೈದಾಳಿದೆ. ಅಂತೆಯೇ ಅನೇಕ ಕವಿಗಳ [...]
ಇಸ್ಮಾಯಿಲ್ ಜಬೀರ್ ಮೊಗಳ್ಳಿ ಸರ್ ಆರಂಭದಲ್ಲಿ ಧರ್ಮದ ಕುರಿತಾಗಿ ಒಂದು ಮಾತು ಹೇಳಿದರು. [...]
ವೆಂಕಟೇಶ ಇದ್ವಾಂಡಿ ಬಹಳ ಮುಖ್ಯವಾಗಿ ಭೋಗ ಮತ್ತು ವೈರಾಗ್ಯದ ಈ Conspetಗಳು ಜೈನ [...]
ಆರ್.ವಿ. ಭಂಡಾರಿ ಮೊದಲನೇ ಸಂದರ್ಭ ಅಂತ ಅಂದ್ರೆ ಲಕ್ಷ್ಮೀನಾರಾಯಣ ಅವರು ಹೇಳಿದ ಹಾಗೆ [...]