ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನಕದಾಸ ನಾಟಕ ಶ್ರೀ ಜೋಳದರಾಸಿ ಕೆ.ದೊಡ್ಡನಗೌಡ
ಕೃತಿಯ ಹಕ್ಕುಸ್ವಾಮ್ಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟ ಸಂಖ್ಯೆ 108

Download  View

ಬೀರಪ್ಪನ ಗುಡಿ (ತಿಮ್ಮಪ್ಪ ನಾಯಕನಿಗೆ-ಹಣಸಿಕ್ಕ ಸಂತೋಷಕ್ಕಾಗಿ ಕುರುಬರು-ಬೀರಪ್ಪ-ಬರ್ಮಪ್ಪ ದೇವರಿಗೆ ಕೈ ಮುಗಿದು.) ಬರ್ಮ: ಸ್ವಾಮೀ ಬೀರಪ್ಪ ದೇವರೇ ! ನಿನ್ನ ಮಕ್ಕಳಾದ ನಮ್ಮನ್ನು ಮರೆಯಬೇಡಪ್ಪಾ ! ಕಾಲಕಾಲಕ್ಕೆ ಮಳೆ ಬೆಳೆ ಕೊಟ್ಟು ನಮ್ಮನ್ನು ಕಾಪಾಡು.ನಿಂಗೆ ಬಲ್ತ ಕುರಿಗಳನ್ನು ಬಲಿಕೊಡ್ತೇವೆ.ನಿನ್ನ ಕರುಣದಿಂದ್ಲೆ ನಮ್ಮೊಡೆಯ ತಿಮ್ಮಪ್ಪನಾಯಕರಿಗೆ ದೊಡ್ಡ ಕೊಪ್ಪರಿಗೆ ಧನ ಸಿಕ್ಕಿದ್ದು. ಯಪ್ಪಾ! ಎಲ್ಲಾ ನಿನ್ಮೈಮೆ