Categories
Ebook ಡಿಜಿಟಲ್ ಲೈಬ್ರರಿ

ಕನ್ನಡಿಗರ ಕರ್ಮಕಥೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನ್ನಡಿಗರ ಕರ್ಮಕಥೆ ಗಳಗನಾಥ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 162

Download  View

ವಿಜಯನಗರ ಕೃಷ್ಣದೇವರಾಯನ ಕಾಲವು, ಕನ್ನಡಿಗರ ಅತ್ಯಂತ ಗೌರವದ ಕಾಲವೆಂದು ಹೇಳಲವಶ್ಯವಿಲ್ಲ. ಆಗಿನ ಕನ್ನಡಿಗರ ಪ್ರತಾಪದ ಅಬ್ಬರದಲ್ಲಿ ನೆರೆಹೊರೆಯ ಮುಸಲ್ಮಾನ ಅರಸರು ತತ್ತರಿಸುತ್ತಲಿದ್ದರು.