Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಕೀರ್ತನಕೇಸರಿ ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೀರ್ತನಕೇಸರಿ ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ಎಂ. ಆರ್‌. ಸತ್ಯನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 30

Download  View

 ಸಂಗೀತ, ನೃತ್ಯ-ಸಂಕೀರ್ತನ-ನಾಟಕ-ಗಮಕ ಮುಂತಾದ ಕಲೆಗಳ ಸಾಧಕರಿಗೆ ತುಮಕೂರು ತವರೂರು ಎನ್ನಬಹುದು. ಈ ಜಿಲ್ಲೆಯಲ್ಲಿ ಗುಬ್ಬಿವೀರಣ್ಣ, ಸಿ. ಬಿ. ಮಲ್ಲಪ್ಪ, ಗಂಗಾಧರರಾಯರು, ಮಾರನಹಳ್ಳಿ ಸುಬ್ಬರಾಯರು, ವೇಣುಗೋಪಾಲ ದಾಸರು, ವೆಂಕಣ್ಣ ದಾಸರು, ಶಿವಯ್ಯ ಶಾಸ್ತ್ರಿಗಳಂಥಹ ಅತಿರಥ ಮಹಾರಥರು ಜನ್ಮವೆತ್ತಿದ್ದಾರೆ.