ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕೀರ್ತನ ದಿಗ್ಗಜಗಳು | ಭದ್ರಗಿರಿ ಸರ್ವೋತ್ತಮದಾಸರು |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 49 |
ಈಗ್ಗೆ ಸುಮಾರು ಐದು ದಶಕಗಳ ಹಿಂದೆ ಹರಿಕಥಾಕ್ಷೇತ್ರದಲ್ಲಿ ಸಾರ್ವಭೌಮರಾಗಿ ಮೆರೆದವರೆಂದರೆ ವಿದ್ವಾನ್ ಸಂಬಂಧಮೂರ್ತಿ ಭಾಗವತರು. ಸಂಬಂಧಮೂರ್ತಿ ಭಾಗವತರ್ ಎಂಬ ಹೆಸರು ಮಾತ್ರ ಉದ್ದ ವ್ಯಕ್ತಿ ಅಷ್ಟೇ ಕುಬ್ಜ. ಆದರೆ ಹರಿಕಥೆಗೆ ನಿಂತರೆ ತಾರಕ ಸ್ವರದಿಂದ ಹಾಡು ಆರಂಭಿಸಿದಾಗ ಆ ಕಂಠಶ್ರೀಯಿಂದ ಹೊಮ್ಮುವ ಸ್ವರ ಮುಗಿಲು ಮುಟ್ಟುತ್ತಿತ್ತು. |