Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕುಮಾರವ್ಯಾಸ ಮತ್ತು ಜಾನಪದ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕುಮಾರವ್ಯಾಸ ಮತ್ತು ಜಾನಪದ ಪ್ರೊ. ಎಂ. ಆರ್‌. ಲಕ್ಷೀದೇವಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 147

Download  View

 ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ವೀಕ್ಷಿಸಿದವರಿಗೆ ಜೈನ, ವೀರಶೈವ, ವೈಷ್ಣವ ಧರ್ಮಗಳ ಹಿನ್ನೆಲೆಯಲ್ಲಿ ಮೂರು ಘಟ್ಟಗಳು ಎದ್ದು ಕಾಣುತ್ತವೆ. ಜೈನಧರ್ಮದ ಹಿನ್ನೆಲೆಯಲ್ಲಿ ಪಂಪರನ್ನರು ಚಂಪೂ ಮಾಧ್ಯಮದಲ್ಲಿ ಮೇರು ಕೃತಿಗಳನ್ನು ರಚಿಸಿದರೆ, ವೀರಶೈವ ಧರ್ಮದ ಹಿನ್ನೆಲೆಯಲ್ಲಿ ಹರಿಹರ ರಾಘವಾಂಕರು ರಗಳೆ-ಷಟ್ಪದಿಗಳಲ್ಲಿ ವಿಶಿಷ್ಟಕೃತಿಗಳನ್ನು ರಚಿಸಿದರು.