Categories
Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕ್ರಾಂತಿ ಕಲ್ಯಾಣ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕ್ರಾಂತಿ ಕಲ್ಯಾಣ ಬಿ.ಪುಟ್ಟಸ್ವಾಮಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 504

Download  View

Epub  Text

ಬಿಜ್ಜಳರಾಯನ ಧರ್ಮಾಧಿಕರಣದ ವಿಚಾರಣೆ ಮುಗಿದು, ನಿರ್ವಾಸನದ ಆಜ್ಞೆ ಪ್ರಚಾರವಾಗಿ, ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ ಸಂಜೆ, ಆರು ಮಂದಿ ರಾವುತ ಪರಿವಾರದಿಂದ ಕೂಡಿದ ಒಂದು ದೊಡ್ಡ ರಥ ನಗರದ ಸದಾಚಾರಿ ಮಠದ ಪಾಶ್ವದಲ್ಲಿದ್ದ ಪಾಂಥ ನಿವಾಸದ ಎದುರಿಗೆ ನಿಂತಿತು.