Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಗೋಪಾಲಕೃಷ್ಣ ನಾಯರಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗೋಪಾಲಕೃಷ್ಣ ನಾಯರಿ ಜೆ. ಶ್ರೀನಿವಾಸಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 88

Download  View

 ಕರ್ಣಭಾರ ನಾಟಕದ ನಾಂದಿ. ರಿಹರ್ಸಲ್‌ ನೋಡಿದರೆ ಮಧ್ಯದಲ್ಲಿ ಆಹಾ ಉಃಹೂ ಮುಂತಾದ ಸೊಲ್ಲು, ಕಿರುಚಾಟ. ಎಲ್ಲ ಮೈಮೇಲೆ ಆವೇಶ ಬಂದ ಪಾತ್ರಿಯ ರೂಪದ್ದು. ನರಮೃಗಪತಿವರ್ಷ್ಮಾ ಎಂದರೆ ಸಾಮಾನ್ಯಾರ್ಥ ನರಸಿಂಹ ದೇವರು ಎಂದು. ಆದರೆ ಈ ಪ್ರಯೋಗದಲ್ಲಿ ಯಾವುದೇ ಮೃಗಪತಿ ಅಂದರೆ ಮೃಗದಪತಿ ಗಂಡು ಗೂಳಿ, ಹಂದಿ ಯಾವುದಾದರೂ ಸೈ. ಆ ಮೃಗ ಸತ್ವ / ದೈವ ಮೈಮೇಲೆ ಬಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತದೆ. ಪೂಜಾರಿ ಅದನ್ನು ತಡೆಯುತ್ತಾನೆ.