Categories
Ebook Scanned Book Text ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಚಿತ್ರದುರ್ಗ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಚಿತ್ರದುರ್ಗ ಜಿಲ್ಲಾ ರಂಗಮಾಹಿತಿ ಡಿ. ಶ್ರೀಕುಮಾರ್
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 84

Download   |    View

Ebook      |      Text

 ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಜನಾಂಗದ ತವರು. ಗಂಡು ಕಲೆಗಳಿಗೆ ಹೆಸರಾದ ಭೂಮಿಯಾಗಿದೆ. ಬಯಲಾಟ ಮೊದಲು ಪ್ರಚಲಿತದಲ್ಲಿದ್ದವು. ಬಯಲಾಟದಲ್ಲಿ “ಶ್ರೀಕೃಷ್ಣ ಪಾರಿಜಾತ” “ಕರಿಭಂಟನ ಕಾಳಗ” ಬಹಳ ಪ್ರಚಲಿತದಲ್ಲಿತ್ತು ಮತ್ತು ಹೆಣ್ಣು ಪಾತ್ರವನ್ನು ಪುರುಷರೆ ಮಾಡುತ್ತಿದ್ದರು ಹಾಗೂ ಈ ಪಾತ್ರ ಮಾಡುವವರಿಗೆ ಅವರು ಹಾಕುವ ವಂತಿಕೆಯಲ್ಲಿ ರಿಯಾಯಿತಿ ಸಿಗುತ್ತಿತ್ತು.