Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಧಾರವಾಡ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಧಾರವಾಡ ಜಿಲ್ಲಾ ರಂಗಮಾಹಿತಿ ಬಸವರಾಜ ಬೆಂಗೇರೆ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 197

Download  View

Ebook | Text

 ರಂಗಭೂಮಿಯ ಪರಂಪರೆ ಉತ್ತರ ಕರ್ನಾಟಕದಲ್ಲಿ ಮೊದಲಿನಿಂದಲೂ ನಿರಂತರ ಹಾಗೂ ಸಮೃದ್ಧವಾಗಿ ಬೆಳೆದು ಬಂದಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಜಾನಪದ, ವೃತ್ತಿ, ಹವ್ಯಾಸಿ ಮುಂತಾದ ಎಲ್ಲ ಬಗೆಯ ನಾಟಕ ಪ್ರಯೋಗಗಳಲ್ಲದೆ ನಾಟಕ ರಚನೆಯೂ ಸಾಕಷ್ಟು ನಡೆಯುತ್ತಿದೆ. ರಂಗಭೂಮಿಗೆ ಸಂಬಂಧಿಸಿದ ಶಿಲಾಶಾಸನವೊಂದು ಧಾರವಾಡ ಹತ್ತಿರದ ಮುಗದ ಗ್ರಾಮದಲ್ಲಿ ದೊರೆತಿದೆ.