Categories
Ebook Text ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಪರಿಸರ ಮಾತೆ ಸಾಲು ಮರದ ತಿಮ್ಮಕ್ಕ 

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪರಿಸರ ಮಾತೆ ಸಾಲು ಮರದ ತಿಮ್ಮಕ್ಕ ಡಾ.ನೆಲ್ಲಿಕಟ್ಟೆ ಎಸ್‌.ಸಿದ್ದೇಶ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 50

Download  View

Epub  Text

ಮನುಕುಲದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮಹಾತ್ಮನೆಂದರೆ ಗೌತಮ ಬುದ್ಧ. ಜಗದ ಜಾಡ್ಯಗಳ ಬಗ್ಗೆ ಮನುಕುಲದ ಸಾಮರಸ್ಯಕ್ಕೆ, ಸರ್ವೋದಯಕ್ಕೆ ಮಾರಕವಾಗಿರುವ ಸಂಪ್ರದಾಯಗಳು, ಮಲಿನ ಲೋಕರೂಢಿಗಳ ವಿರುದ್ಧ ಮೊಟ್ಟ ಮೊದಲ ಧ್ವನಿ ಎತ್ತಿದ ಗೌತಮ ಬುದ್ಧ.