Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಬಂಡಾಯ ಕಾವ್ಯ ಮತ್ತು ಜಾನಪದ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬಂಡಾಯ ಕಾವ್ಯ ಮತ್ತು ಜಾನಪದ ಡಾ. ಬಸವರಾಜ ಸಬರದ
ಕೃತಿಯ ಹಕ್ಕುಸ್ವಾಮ್ಯ ಜಾನಪದ ಅಕಾಡೆಮಿ
ಪುಟ ಸಂಖ್ಯೆ 128

Download  View

 “ಜನವಾಣಿ ಬೇರು ಕವಿವಾಣಿ ಹೂವು” ಬಿ. ಎಂ. ಶ್ರೀಯವರ ಈ ನುಡಿಯ ಮೂಲಕ ಪ್ರಸ್ತುತ ಚರ್ಚೆಯನ್ನು ಪ್ರಾರಂಭಿಸಬಹುದಾಗಿದೆ. ಜಾನಪದ ಸಂಸ್ಕೃತಿ ಎಲ್ಲ ಸಂಸ್ಕೃತಿಗಳಿಗೂ ತಾಯಿ ಬೇರು. ಅದೇ ರೀತಿ ಶಿಷ್ಟ ಸಾಹಿತ್ಯದ ಎಲ್ಲ ಘಟ್ಟಗಳೂ ಜನಪದ ಸಾಹಿತ್ಯಕ್ಕೆ ಋಣಿಯಾಗಿವೆ. ಜಾನಪದರ ಸಾಮುದಾಯಿಕ ಸೃಷ್ಟಿಕ್ರಿಯೆಯೇ ಮುಂದಿನ ಶಿಷ್ಟ ಪರಂಪರೆಯ ಹುಟ್ಟಿಗೆ ಕಾರಣವಾಗಿದೆ.