Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಬಿ. ಗುರುಸಿದ್ದಪ್ಪ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬಿ. ಗುರುಸಿದ್ದಪ್ಪ ಡಾ. ಮೀರಾಸಾಬಿಹಳ್ಳಿ ಶಿವಣ್ಣ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 80

Download  View

Ebook | Text

 ಗುರುಸಿದ್ದಪ್ಪನವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಪೂರ್ವದಂಚಿನ ಆಂಧ್ರ ಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿ. ಇದು ತಾಲ್ಲೂಕಿನ ಏಕೈಕ ನದಿ ವೇದಾವತಿ ದಡದಲ್ಲಿರುವ ಹಳ್ಳಿ. ಅಂದರೆ ಈ ನದಿ ಊರಿಗೆ ಅಂಟಿಕೊಂಡೇ ಹರಿಯುತ್ತದೆ. ಆದರೆ ಇದು ಹೆಸರಿಗೆ ನದಿ. ಎಲ್ಲೋ ಅಪರೂಪದ ಮಳೆಗಾಲದಲ್ಲಿ ಮಾತ್ರ ಒಮ್ಮೊಮ್ಮೆ ತುಂಬಿ ಹರಿಯುವ ನದಿ ಅಷ್ಟೆ.