Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಬೀದರ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬೀದರ ಜಿಲ್ಲಾ ರಂಗಮಾಹಿತಿ ಚಂದ್ರಗುಪ್ತ ಚಾಂದಕವಠೆ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 124

Download  View

 ರಂಗಭೂಮಿಯೆಂದರೆ, ಕನಸುಗಳನ್ನು ಸೃಷ್ಟಿಸುವ ದಿವ್ಯತಾಣ. ದಿನ ನಿತ್ಯದ ಜಂಜಾಟ, ಬದುಕಿನ ಏಕತಾನತೆಯನ್ನು ಬದಿಗಿಟ್ಟು, ಮನೋಲ್ಲಾಸಗೊಳಿಸುವ ಸುಂದರ ಮೆಟ್ಟಿಲು. ಬದುಕನ್ನು ತಿದ್ದುವ, ಬದಲಾಯಿಸುವ ಭಾವನೆಗಳನ್ನು ಕೆರಳಿಸಿ ಸಂತೈಸುವ ಶಕ್ತಿ ಕೇಂದ್ರ. ಇದರ ಕಾಂತಕ್ಷೇತ್ರದಲ್ಲಿ ಬರುವವರನ್ನು ಸೆಳೆದು ಅಪ್ಪಿಕೊಳ್ಳುವ ಶಕ್ತಿ ರಂಗಭೂಮಿಗೆ ಇದೆ.