Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಮೈಸೂರು ಅನಂತಸ್ವಾಮಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮೈಸೂರು ಅನಂತಸ್ವಾಮಿ ಸುಗ್ಗನಹಳ್ಳಿ ಷಡಕ್ಷರಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 30

Download  View

 ೧೯೩೬ರ ಅಕ್ಟೋಬರ್‌ ೨೫. ನಮ್ಮ ನಾಡ ಹಬ್ಬ ವಿಜಯದಶಮಿ ಅಂದು. ದಸರಾ ಅಂದಾಕ್ಷಣ ನಮ್ಮೆಲ್ಲರ ಗಮನ ಹರಿಯುವುದು ನಮ್ಮ ಅಭಿಮಾನದ ಊರು ಮೈಸೂರಿನತ್ತ. ಮೂಲ ವೈಭವವನ್ನು ಕೇವಲ ಅನುಕರಿಸುತ್ತಿರುವ ಈ ದಿನಗಳಲ್ಲೇ ನಾವು ದಸರಾ ಹಬ್ಬದ ಆಚರಣೆ ಕಂಡು ಮೈ ಮರೆಯುತ್ತೇವೆ. ಅಂದ ಮೇಲೆ ನಮ್ಮ ಮಹಾರಾಜರೇ ಸ್ವತಃ ಭಾಗವಹಿಸುತ್ತಿದ್ದ ಆ ದಿನಗಳ ದಸರಾ ಹಬ್ಬ ಇನ್ನೆಷ್ಟು ವೈಭವದಿಂದಿದ್ದಿರಬಹುದು.