ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ರತ್ನಾಕರವರ್ಣಿ ಮತ್ತು ಜಾನಪದ | ಡಾ. ನಂ. ತಪಸ್ವೀಕುಮಾರ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 121 |
ಕುಮಾರವ್ಯಾಸ, ಲಕ್ಷೀಶ, ಸರ್ವಜ್ಞರಂತೆ ರತ್ನಾಕರವರ್ಣಿ ಕೂಡ ಜನತಾಕವಿ. ಆತನ ಬಹು ಮಹತ್ವಾಕಾಂಕ್ಷೆಯ ಭರತೇಶನ ವೈಭವ ಒಂದು ನಿಟ್ಟಿನಿಂದ ಶಿಷ್ಟಕಾವ್ಯ, ಮತ್ತೊಂದ ದೃಷ್ಟಿಯಿಂದ ಜಹುಜನಪ್ರಿಯವಾಗಿರುವ ಜನತಾಕಾವ್ಯ, ಜನಪದಕಾವ್ಯ. ಭೋಗ-ಯೋಗ ಸಮನ್ವಿತ ಬದುಕೇ ಸಾರ್ಥಕ; ಮಿಕ್ಕಿದ್ದು ನಿರರ್ಥಕ, ಎಂಬ ತತ್ವವನ್ನು ಕವಿ ಅತ್ಯಂತ ಸರಳ ಮಾತುಗಳಲ್ಲಿ ಸಮಸ್ತರೂ ತಿಳಿಯುವಂತೆ ಎದೆ ತುಂಬಿ ಹಾಡಿದ್ದಾನೆ. |