Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಶ್ರೀನಿವಾಸ ಜಿ. ಕಪ್ಪಣ್ಣ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಶ್ರೀನಿವಾಸ ಜಿ. ಕಪ್ಪಣ್ಣ ಶಶಿಧರ ಭಾರೀಘಾಟ್‌
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 71

Download  View

Ebook | Text

 ಬದುಕಿನಲ್ಲಿ ಬೆಳಕನ್ನರಿಸಿ, ಕಣ್ತುಂಬ ಕನಸು ಹೊತ್ತ, ನಿರಂತರ ಪರಿಶ್ರಮ, ಛಲದಿಂದ ಕಲಾ ಸಂಸ್ಕೃತಿಗೆ ಬೆಳಕ ಬೀರುವ ಕಾಯಕ ಹಿಡಿದು ಯಶಸ್ವಿಯಾದ ಬಾಲಕನೊಬ್ಬನ ಹೆಜ್ಜೆ ಗುರುತುಗಳು ಈ ಲೇಖನ. ಹೆಜ್ಜೆ ಗುರುತುಗಳಲ್ಲಿ ಬಾಲಕನ ಪೂರ್ವಾಪರಗಳನ್ನು ಹುಡುಕುತ್ತಾ ಹೊರಟರೆ ನಾವು ಮೊದಲು ಹೋಗಿ ತಲುಪುವುದು, ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಎಡೆಯೂರು ಬಳಿಯ ಜಲಧಿಗೆರೆ ಎಂಬ ಒಂದು ಸಣ್ಣ ಗ್ರಾಮಕ್ಕೆ.