ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಶ್ರೀ ಕುಂದ ಕುಂದಾಚಾರ್ಯರು | ಪ್ರೀತಿ ಶ್ರೀಮಂಧರ್ ಕುಮಾರ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 28 |
ಮಹಾವೀರರು ಬೋಧಿಸಿದ ಧರ್ಮದ ಪರಂಪರೆಯಲ್ಲಿ ಎಷ್ಟೋ ಮಹಾಪುರುಷರು ಆಗಿಹೋಗಿದ್ದಾರೆ. ಆದರೆ ಅವರೆಲ್ಲರನ್ನೂ ಏಕಕಾಲದಲ್ಲಿ ಸ್ಮರಣೆಮಾಡುವುದಿಲ್ಲ. ಮಹಾವೀರರ ನಂತರ ತತ್ಕ್ಷಣ ಸ್ಮರಿಸಿಕೊಳ್ಳುವುದು ಅವರ ಪ್ರಥಮ ಶಿಷ್ಯರಾದ ಪ್ರಥಮ ಗಣಧರ ಇಂದ್ರಭೂತಿ ಗೌತಮ ಸ್ಮಾಮಿಯವರನ್ನು. ಗೌರಮ ಗಣಧರರ ನಂತರ ಸುಧರ್ಮ ಮತ್ತು ಜಂಬೂಸ್ವಾಮಿಗಳು ಕೇವಲಿಗಳಾದರು. ಆನಂತರ ಐದು ಜನ ಶ್ರುತಕೇವಲಿಗಳಾದರು. ಇವರೆಲ್ಲರ ನಂತರ ಈ ಪರಂಪರೆಯಲ್ಲಿ ಬಂದ ಶ್ರೀ ಕುಂದ ಕುಂದಾಚಾರ್ಯರನ್ನು ಗೌತಮ ಸ್ವಾಮಿಯವರ ನಂತರ ಸ್ಮರಣೆ ಮಾಡಲಾಗುತ್ತದೆ. |