Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಹರಿಕಥೆಯ ಸತ್ಪುರುಷ ಬೆಂಗಳೂರು ಕೃಷ್ಣಭಾಗವತರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಹರಿಕಥೆಯ ಸತ್ಪುರುಷ ಬೆಂಗಳೂರು ಕೃಷ್ಣಭಾಗವತರು ಎನ್‌. ಕೃಷ್ಣಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 43

Download  View

 ಕೃಷ್ಣನ ಜನನ 1898 ರಲ್ಲಿ, ಮಲೆನಾಡಿನ ಸೊರಬ-ಸಾಗರದಲ್ಲಿ. ತಂದೆ ಕೃಷ್ಣಾಪುರಂ ಲಕ್ಷ್ಮಣ ಅಯ್ಯರ್‌. ಕೃಷ್ಣಾಪುರಂ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಒಂದು ಸಣ್ಣ ಊರು. ಮೈಸೂರು ಸಂಸ್ಥಾನದಲ್ಲಿ ಅಮಲ್ದಾರರಾಗಿದ್ದರು. ಆಗಿನ ಕಾಲದಲ್ಲಿ ಬಿ. ಎ. ಪದವೀಧರರಾಗುವುದು ಅಪರೂಪ – ಲಕ್ಷ್ಮಣ ಅಯ್ಯರ್‌ ಬಿ. ಎ. ಪಾಸು ಮಾಡಿದ್ದರು, ಸುಲಭವಾಗಿ ನೌಕರಿ ಸಿಕ್ಕಿತು.