Categories
ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಹೆತ್ತಗೋನ ಹಳ್ಳಿ ಮಾಯಮ್ಮ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಹೆತ್ತಗೋನ ಹಳ್ಳಿ ಮಾಯಮ್ಮ ಎಚ್‌. ಆರ್‌. ಚೇತನ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 56

Download  View

 ಮಂಡ್ಯ ಜಿಲ್ಲೆ ಧಾರ್ಮಿಕವಾಗಿ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವುದು ಕಂಡುಬರುತ್ತದೆ. ಕರ್ನಾಟಕ ಅನೇಕ ಧರ್ಮಗಳು ಈ ಪ್ರದೇಶದಲ್ಲಿ ಉನ್ನತಿಗೊಂಡಿದೆ. ಶ್ರೀ ವೈಷ್ಣವ ಧರ್ಮ ಸಂಸ್ಥಾಪಕ ರಾಮಾನುಜಾಚಾರ್ಯ ಈ ಜಿಲ್ಲೆಯ ತೊಂಡನೂರಿನಲ್ಲಿ ನೆಲೆನಿಂತು ಧರ್ಮ ಪ್ರಸಾರ ಮಾಡಿರುವುದು ಕಂಡುಬರುತ್ತದೆ.