Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಅರುವತ್ತರ ಆನಂತರದ ಆರೋಗ್ಯ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಅರುವತ್ತರ ಆನಂತರದ ಆರೋಗ್ಯ ಡಾ|| ಎಚ್‌.ಆರ್‌.ಮಣಿಕರ್ಣಿಕಾ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 70

Download  View

ಪ್ರತಿ ಜೀವಿಗೆ ಜನನ ಮರಣ ಅನಿವಾರ್ಯ. ಹಾಗೆಯೇ ಮನುಷ್ಯನಿಗೆ ಬಾಲ್ಯ, ಯೌವನ, ಗೃಹಸ್ಥ ಮತ್ತು ವಾನಪ್ರಸ್ಥ ಇದ್ದದ್ದೇ. ಈ ಮುಪ್ಪು ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ನಾವು ಜನನವನ್ನು ಸ್ವಾಗತಿಸುವ ಹಾಗೆ ಮರಣವನ್ನು ಸ್ವಾಗತಿಸುವುದಿಲ್ಲ.