Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಇಂದಿರಾಗಾಂಧಿ ಹತ್ಯೆಯ ಬಳಿಕ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಇಂದಿರಾಗಾಂಧಿ ಹತ್ಯೆಯ ಬಳಿಕ ಡಾ.ಉಣ್ಣಿ ಕೃಷ್ಣನ್‌ ತಿರುವಾಯಿಯೋಡ್‌ / ಕೆ.ಕೆ.ನಾಯರ್‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 153

Download  View

ಅಂದು ರವಿ ಹೊತ್ತಿಗೆ ತುಸು ಮುನ್ನವೆ ಆಫೀಸ್‌ ತಲುಪಿದ. ಅದೇ ಆತನ ರೂಢಿ. ಸಹೋದ್ಯೋಗಿಗಳು ಬಂದು ತಲುಪುವಷ್ಟರಲ್ಲಿ ಆ ದಿನ ಮಾಡಿ ಮುಗಿಸಬೇಕಾದ ಕೆಲಸಗಳ ಕುರಿತು ಒಂದು ಸಾಮಾನ್ಯ ರೂಪುರೇಷೆ ಮನಸ್ಸಿನಲ್ಲಿ ಸಿದ್ಧವಾಗಿರುತ್ತದೆ.