ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಚೌಪದಿಗಳು | ದಿನಕರ ದೇಸಾಯಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 528 |
ತಿನ್ನೋಣ ಗೆಣಸು ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು. ಸಾಲದಿದ್ದರೆ ಗೆಣಸು, ಉಂಟು ಕರಿಮೆಣಸು. ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-ಬೆಳದಿಂಗಳಾಗಿ ಹೊಳೆಯುವುದು ಅಮವಾಸ್ಯೆ. |