ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಗಳು | ಡಾ. ನಿಂಗಣ್ಣ ಸಣ್ಣಕ್ಕಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 91 |
ಭಾರತದಲ್ಲಿ ಕರ್ನಾಟಕವು ಜಾನಪದ ತವರೂರು ಎಂಬ ಹೆಗ್ಗಳಿಕೆಗೆ ಪ್ರಸಿದ್ಧಿಯನ್ನು ಪಡೆದಿದೆ. ಕನ್ನಡ ಜಾನಪದವು ಹಲವಾರು ಪ್ರಕಾರಗಳಲ್ಲಿ ಹಿರಿಮೆ-ಗರಿಮೆಯನ್ನು ಪಡೆದಿದೆ. ಅದರಂತೆ ಭಾರತದ ಸ್ವಾತಂತ್ರ್ಯದ ಪೂರ್ವಕಾಲದಲ್ಲೂ ಬ್ರಿಟೀಷರಿಂದ ದೇಶ ಬಿಡುಗಡೆಗೆ ಜನಪದ ಕವಿಗಳು ಜನತೆಗೆ ಮಹತ್ವದ ತಿಳುವಳಿಕೆಯನ್ನು ನೀಡಿಯಾಗಿದೆ. ಇಲ್ಲಿಯವರೆಗೆ ಜನಪದ ಗಂಗೋತ್ರಿ ಸಾಗುತ್ತಲೇ ಇದೆ. |